Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಫೇಲ್ ಆದ ಮಕ್ಕಳಿಗೆ ಮೂರನೇ ಬಾರಿ ಅವಕಾಶವಿಲ್ಲ..!

---Advertisement---

ಬೆಂಗಳೂರು: ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಇತಿಹಾಸದಲ್ಲಿಯೇ ಒಳ್ಳೆಯ ಫಲಿತಾಂಶ ಬಂದಿದೆ. ಈ ಬಾರಿ ಬಾಲಕರು ಕೂಡ ಒಳ್ಳೆ ಸಾಧನೆ ಮಾಡಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಾಲಕರಿಗೆ ಶುಭಾಶಯಗಳನ್ನ ತಿಳಿಸಿದ್ದಾರೆ. ಕಳೆದ ಮೂರು ಪರೀಕ್ಷೆಗಳನ್ನ ಹೋಲಿಕೆ ಮಾಡಿ, ಈ ಬಾರಿಯ ಪರೀಕ್ಷೆಯಲ್ಲಿ ಬಾಯ್ಸ್ ಮಾಡಿದ ಸಾಧನೆಗೆ ಕಂಗ್ರಾಟ್ಸ್ ಹೇಳಿದ್ದಾರೆ. ಶೇಕಡವಾರು ವಿಚಾರದಲ್ಲಿ ಬಾಲಕಿಯರು 96% ಸಾಧನೆ ಮಾಡಿದ್ದು, ಬಾಲಕರಿಗೆ ಕಳೆದ ಬಾರಿ ಮೂರು ಪರೀಕ್ಷೆ ಸೇರಿ 74% ಇದ್ರು. ಆದರೆ ಈ ಸಲ 91.94% ಸಕ್ಸಸ್ ಕೊಟ್ಟಿದ್ದಾರೆ.

ಗ್ರಾಮೀಣ ಭಾಗ ಮತ್ತು ನಗರದ ಫಲಿತಾಂಶ ಹೋಲಿಕೆ ಮಾಡಿದರೆ ಈ ಬಾರಿ ಗ್ರಾಮಾಂತರ ಭಾಗದ ಮಕ್ಕಳು 94% ತಲುಪಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಫಲಿತಾಂಶ ಕಡಿಮೆ, ಫೇಲ್ ಆಗ್ತಾರೆ ಎಂಬ ಮಾತನ್ನ ತಳ್ಳಿ ಹಾಕಿದ ಮಕ್ಕಳು, 93.97% ಫಲಿತಾಂಶ ಬಂದಿದೆ. ಈ ಮೂಲಕ ಸರ್ಕಾರಿ ಶಾಲೆ ಮಕ್ಕಳು ಒಳ್ಳೆಯ ಫಲಿತಾಂಶ ಪಡೆದಿದ್ದಾರೆ.

ಒಂದು ವಿಷಯದಲ್ಲಿ ಫೇಲ್ ಆದವರು ಈ ಬಾರಿ ಇಪ್ಪತ್ತು ಸಾವಿರ ಇದ್ದಾರೆ. ಕಳೆದ ಬಾರಿಗಿಂತ ಜಾಸ್ತಿ ಆಗಿದ್ದಾರೆ. 2 ವಿಷಯದಲ್ಲಿ 10,500 ವಿದ್ಯಾರ್ಥಿಗಳು, 3 ವಿಷಯದಲ್ಲಿ ಫೇಲ್ ಆದವರು 6100, ನಾಲ್ಕು ವಿಷಯದಲ್ಲಿ ಫೇಲ್ ಆದವರು 3800, ಐ್ಉ ವಿಷಯದಲ್ಲಿ 2500, ಆರು ವಿಷಯದಲ್ಲಿ ಫೇಲ್ ಆದವರು 7,400 ಮಕ್ಕಳಿದ್ದಾರೆ. ಈ ಬಾರಿ ಫೇಲ್ ಆದ ಮಕ್ಕಳಿಗೆ ಮೂರನೇ ಪರೀಕ್ಷೆ ಇರುವುದಿಲ್ಲ. ಎರಡು ಅಟೆಮ್ಟ್ ಇರುತ್ತದೆ. ಹಾಗೇ ಮತ್ತೊಂದು ಖುಷಿಯ ವಿಚಾರ ಅಂದ್ರೆ ಯಾವುದೇ ಪರೀಕ್ಷಾ ಶುಲ್ಕ ಇರುವುದಿಲ್ಲ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...