Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಗ್ ಬಾಸ್ ಮನೆಯ ಕ್ಯಾಪ್ಟನ್ ರೂಮಿಗೆ ಲಾಕ್ : ವರ್ತೂರು ಸಂತೋಷ್ ನ್ಯಾಯವಾಗಿ ಆಡಲಿಲ್ವಾ..?

Facebook
Twitter
Telegram
WhatsApp

ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿತ್ತು. ನಾಲ್ಕು ಜನ ಕ್ಯಾಪ್ಟನ್ ರೇಸ್ ನಲ್ಲಿ ಉಳಿದರು. ಸಿರಿ, ಮೈಕೆಲ್, ವರ್ತೂರು ಸಂತೋಷ್ ಹಾಗೂ ಅವಿನಾಶ್. 13 ನಿಮಿಷ ಏಣಿಸಬೇಕು. ಚೇರ್ ಮೇಲೆ ಸದಸ್ಯರು ಕುಳಿತುಕೊಳ್ಳುತ್ತಾರೆ. ಅವರನ್ನು ತಿರುಗಿಸಬೇಕು. ನಂಬರ್ ಎಣಿಸುವಾಗ ಮನೆ ಮಂದಿ ಡಿಸ್ಟರ್ಬ್ ಮಾಡಬಹುದು. ಅವರು ಸರಿಯಾಗಿ ಕೌಂಟ್ ಮಾಡದ ರೀತಿ ನೋಡಿಕೊಳ್ಳಬೇಕು. ಅದನ್ನು ಮೀರಿ ಹದಿಮೂರು ನಿಮಿಷದ ಆಸುಪಾಸಿನಲ್ಲಿ ಕೌಂಟ್ ಮಾಡಿದವರು ಕ್ಯಾಪ್ಟನ್ ಆಗುತ್ತಾರೆಂಬ ಟಾಸ್ಕ್ ನೀಡಲಾಗಿತ್ತು.

https://www.instagram.com/reel/C0oiU4Ox5Q6/?igshid=ODhhZWM5NmIwOQ==

ಈ ಟಾಸ್ಕ್ ನಲ್ಲಿ ಅವಿನಾಶ್ 9 ನಿಮಿಷ ಎಣಿಸಿದರು. ಮೈಕೆಲ್, 15.15 ನಿಮಿಷ, ವರ್ತೂರು ಸಂತೋಷ್ 12.13 ನಿಮಿಷ, ಸಿರಿ 19 ನಿಮಿಷ ಎಣಿಸಿದ್ದಾರೆ. ಸಿರಿ ಎಣಿಸಿದ್ದನ್ನು ನೋಡಿ ತುಕಾಲಿ ಸಂತೋಷ್ ರೇಗಿಸಿದ್ದರು. ಬನ್ನಿ ಬನ್ನಿ 20 ನಿಮಿಷ ಎಣಿಸಿದ್ದೀರಾ ಎಂದಿದ್ದರು. ಕಡೆಗೂ ಸಿರಿ ಅವರು 19 ನಿಮಿಷ ಎಣಿಸಿದ್ದರು. ಮನೆಯವರು ಸಾಕಷ್ಟು ಡಿಸ್ಟರ್ಬ್ ಮಾಡಿದ್ದರು. ಹೀಗಾಗಿ ಎಲ್ಲರೂ ಹದಿಮೂರು ನಿಮಿಷ ಬಿಟ್ಟು ಹಡಚ್ಚಿನ ಸಂಖ್ಯೆಯಲ್ಲಿಯೇ ಎಣಿಸಿದ್ದಾರೆ. ಆದರೆ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ 47 ಸೆಕೆಂಡ್ ಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ವರ್ತೂರು ಸಂತೋಷ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು.

ಎಲ್ಲರೂ ವರ್ತೂರು ಸಂತೋಷ್ ನ್ಯಾಯಯುತವಾಗಿಯೇ ಟಾಸ್ಕ್ ಆಡಿದ್ದಾರೆ ಎಂದುಕೊಂಡಿದ್ದರು. ಆದರೆ ಸುದೀಪ್ ಬಂದು ಇಂದು ಕ್ಯಾಪ್ಟನ್ ರೂಮಿನ ಬೀಗ ಹಾಕಿದಾಗಲೇ ತಿಳಿದಿದ್ದು, ವರ್ತೂರು ಸಂತೋಷ್ ಯಾವ ರೀತಿಯಲ್ಲಿ ಟಾಸ್ಕ್ ಆಡಿ, ಕ್ಯಾಪ್ಟನ್ ಆದರೂ ಎಂಬುದು ಗೊತ್ತಾಗಿದ್ದು. ವಿನಯ್ ಎಣಿಕೆ ಮಾಡಿ, ಟೇಬಲ್ ಬಡಿದಾಗ, ವರ್ತೂರು ಸಂತೋಷ್ ಗಂಟೆ ಬಾರಿಸಿದರು. ಇದು ನೋಡುಗರ ಕಣ್ಣಿಗೆ ಅಷ್ಟಾಗಿ ಗೊತ್ತಾಗಲಿಲ್ಲ. ಆದರೆ ಕಿಚ್ಚನ ವೇದಿಕೆಯಲ್ಲಿ ಇದು ಅನಾವರಣವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಜ್ಞಾನಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಗಾಳಿಪಟ ಹಬ್ಬ : ಕಣ್ಮನ ಸೆಳೆದ ವಿವಿಧ ಬಗೆಯ ಗಾಳಿಪಟಗಳು

  ಸುದ್ದಿಒನ್, ಚಿತ್ರದುರ್ಗ, ಜುಲೈ.27 : ಗಾಳಿಪಟಹಬ್ಬ ನಮ್ಮ ಶಾಲೆಯ ವಿಶೇಷ ಹಬ್ಬಗಳಲ್ಲಿ ಒಂದಾಗಿದೆ. ಆಷಾಢ ಶುದ್ಧ ಏಕಾದಶಿಯ ದಿನದಂದು  ದೇಶದ ಅನೇಕ ಭಾಗಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಕಾರ್ಯದರ್ಶಿ ಡಾ.ಕೆ ರಾಜೀವಲೋಚನ್

ಚಿತ್ರದುರ್ಗ | ಎಸ್ ಎಲ್ ವಿ ಶಾಲೆಯಲ್ಲಿ  ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

ಸುದ್ದಿಒನ್, ಚಿತ್ರದುರ್ಗ : ತಾಲ್ಲೂಕಿನ ಕುರುಬರಹಳ್ಳಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಶಾಲೆಯಲ್ಲಿ ಶುಕ್ರವಾರ ಹುಲ್ಲೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ನಡೆಯಿತು. ಶ್ರೀ ಬಾಲಾಜಿ ಯುವಕರ ಸಂಘ ಹಾಗೂ  ಎಸ್ ಎಲ್

BMW ನಿಂದ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ : ಬೆಲೆ ಕೇಳಿದರೆ ಗಾಬರಿಯಾಗ್ತೀರಿ…!

ಸುದ್ದಿಒನ್ | BMW Electric Scooter:  ದ್ವಿಚಕ್ರ ವಾಹನ ಪ್ರಿಯರು ಕಾತುರದಿಂದ ಕಾಯುತ್ತಿದ್ದ ಸಮಯ ಬಂದಿದೆ. BMW ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಅವರ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ BMW CE

error: Content is protected !!