ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 16 : ಕಾನ್ಸಿರಾಂರವರ 91 ನೇ ಹುಟ್ಟುಹಬ್ಬವನ್ನು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ವತಿಯಿಂದ ಪ್ರವಾಸಿ ಮಂದಿರದಲ್ಲಿ ಆಚರಿಸಲಾಯಿತು.

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಹೆಚ್.ಎನ್.ಶಿವಮೂರ್ತಿ, ಲಕ್ಷ್ಮಮ್ಮ, ಜಿಲ್ಲಾ ಸಂಯೋಜಕ ಮಹಂತೇಶ್ ಕೂನಬೇವು, ಜಿಲ್ಲಾಧ್ಯಕ್ಷ
ಎನ್.ಪ್ರಕಾಶ್, ಚಿತ್ರದುರ್ಗ ತಾಲ್ಲೂಕು ನೂತನ ಅಧ್ಯಕ್ಷ ಆರ್.ಎಂ.ರಾಜೇಶ್ ಹಾಗೂ ಪಾರ್ಟಿಯ ಕಾರ್ಯಕರ್ತರು ಹುಟ್ಟುಹಬ್ಬದಲ್ಲಿ ಹಾಜರಿದ್ದರು.

