Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

BBK10: ವಿನಯ್ ಗೆ ಗಿಫ್ಟ್ ಆಗಿ ಸಿಕ್ತು ಸಂಗೀತಾ ಬಳೆಗಳ ಫೋಟೋ: ಯಾಕೆ ಗೊತ್ತಾ..?

Facebook
Twitter
Telegram
WhatsApp

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಧ್ಯೆ ಜಗಳಗಳು ಆಗುವುದು ಕಾಮನ್. ಆದರೆ ಆ ಜಗಳದಲ್ಲಿ ಬರುವ ಮಾತುಗಳು ಬಹಳ ಮುಖ್ಯವಾಗುತ್ತದೆ. ಈ ವಾರದ ಎಪಿಸೋಡಿನಲ್ಲಂತೂ ಸದಸ್ಯರ ಬಾಯಲ್ಲಿ ಬಂದ ಮಾತುಗಳು ಅತ್ಯುತ್ತಮವಾಗಿತ್ತು. ಯಾರಿಗೆ ಯಾರು ಕಡಿಮೆ ಇಲ್ಲ ಎಂಬಂತ ಸ್ಪರ್ಧೆಯೇ ಇತ್ತು.

ಇಡೀ ವಾರ ಸದಸ್ಯರು ರೀತಿ ಕಿಚ್ಚನಿಗೂ ಬೇಸರ ತರಿಸಿದೆ. ಅದಕ್ಕೆ ಖಡಕ್ ಆಗಿಯೇ ಸುದೀಪ್ ಎಲ್ಲರಿಗೂ, ಈ ಟೀಂ ಕಡೆಯಿಂದ ಒಬ್ಬರು ಫೈನಲಿಸ್ಟ್ ರೆಡಿಯಾಗಿದ್ದಾರೆ. ಇನ್ನು ಆ ಟೀಂನಿಂದ ಒಬ್ಬರನ್ನ ರೆಡಿ ಮಾಡಿಬಿಡಿ. ಹದಿನೆಂಟು ವಾರದ ಬಿಗ್ ಬಾಸ್ ಅನ್ನ ನಾಲ್ಕೆ ವಾರದಲ್ಲಿ ಮುಗಿಸಿಬಿಡೋಣಾ ಎಂದಿದ್ದಾರೆ. ಈ ರೀತಿಯ ಮಾತುಕತೆ ಮುಗಿದ ಮೇಲೆ ಸುದೀಪ್ ನಮ್ರತಾ ಹಾಗೂ ಸಂಗೀತಾ ಜಗಳ ಹಾಗೂ ವಿನಯ್ ಆಡಿದ ಮಾತಿನ ಬಗ್ಗೆ ಅವರಿಬ್ಬರ ಬಳಿಯೇ ಕ್ಲಾರಿಟಿ ಕೇಳಿದ್ದಾರೆ.

ವಿನಯ್ ಈ ವಾರ ಬಳಸಿದ ಪದಗಳು ಒಂದೆರಡಲ್ಲ. ಬಳೆಗಳ ರಾಜ, ಗಂಡಸರ ಥರ ಆಡು, ಬಾರೋ ಗಂಡಸು ಬಾ ಹೀಗೆ ಹಲವು ಪದಗಳನ್ನು ಕಾರ್ತೀಕ್ ಮೇಲೆ ಪ್ರಯೋಗ ಮಾಡಿದರು. ಇದಕ್ಕೆ ಕಿಚ್ಚ ಸುದೀಪ್ ಕೂಡ ಗರಂ ಆಗಿದ್ದರು. ವಿನಯ್ ಬಳಿಯೇ ಅದಕ್ಕೆ ಕ್ಲಾರಿಟಿಯನ್ನು ಪಡೆದುಕೊಂಡರು. ಆದರೆ ವಿನಯ್ ಆಡಿದ ಮಾತಿಗೆ ಸ್ಪಷ್ಟನೆ ಕೊಡುವುದಕ್ಕೆ ರೆಡಿ ಇಲ್ಲ. ಆ ಮಾತುಗಳಿಗೆ ಅರ್ಥ ನೀಡುವುದರಲ್ಲಿಯೇ ಸೋತರು. ಅವರ ಅಕ್ಕ ಪಕ್ಕ ಇದ್ದ ಸ್ನೇಹಿತ್ ಹಾಗೂ ನಮ್ರತಾ ಬಳಿಯೂ ಕೇಳಿ, ಅದರ ನಿಜವಾದ ಅರ್ಥವನ್ನು ತಿಳಿಸಿ, ಅವರಿಬ್ಬರಿಗೂ ತಪ್ಪಿನ ಅರಿವು ಮೂಡಿಸಿದರು.

ವಾರದ ಕೊನೆಯಲ್ಲಿ ಇಡೀ ವಾರ ಯಾರು ಚೆನ್ನಾಗಿ ಆಡುತ್ತಾರೋ ಅವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ. ಕಿಚ್ಚನ ಚಪ್ಪಾಳೆಗಾಗಿಯೇ ಸಾಕಷ್ಟು ಎಫರ್ಟ್ ಹಾಕಲಾಗುತ್ತದೆ. ಈ ವಾರ ಕಿಚ್ಚನ ಚಪ್ಪಾಳೆ ಒಂದು ಸ್ಪೆಷಲ್ ಆಗಿತ್ತು. ಅದುವೇ ವಿನಯ್ ಗೆ ಆ ಗಿಫ್ಟ್ ಸಿಕ್ಕಿದೆ. ಸಂಗೀತಾ ಅವರ ಬಳೆ ಇದ್ದಂತ ಫೋಟೋ ಬಂದಿದೆ. ಆ ಬಳೆಗಳ ಕೈಗೆ ಕಿಚ್ಚನ ಚಪ್ಪಾಳೆ ಹೋಗಿದೆ. ಅಂದರೆ ಸಂಗೀತಾಗೆ ಆ ಚಪ್ಪಾಳೆ ಸಿಕ್ಕಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curd in Summer : ಬೇಸಿಗೆಯಲ್ಲಿ ಪ್ರತಿದಿನ ಮೊಸರು ತಿಂದರೆ ಏನಾಗುತ್ತದೆ ಗೊತ್ತಾ ?

ಸುದ್ದಿಒನ್ :  ಬೇಸಿಗೆಯಲ್ಲಿ ಮಸಾಲೆಯುಕ್ತ ಆಹಾರವನ್ನು ಕಡಿಮೆ ಸೇವಿಸಿದರೆ ಒಳ್ಳೆಯದು.  ಬದಲಾಗಿ, ಲಘು ಆಹಾರವನ್ನು ಸೇವಿಸಿದರೆ ಬಿಸಿಲಿನ ಪ್ರಭಾವ ಅಷ್ಟಾಗಿ ಬೀರುವುದಿಲ್ಲ. ಅನೇಕ ಜನರು ಬೇಸಿಗೆಯಲ್ಲಿ ನಿಯಮಿತವಾಗಿ ಮೊಸರು ತಿನ್ನುತ್ತಾರೆ. ಪ್ರತಿನಿತ್ಯ ಬೇಸಿಗೆಯಲ್ಲಿ ಮೊಸರು

ಈ ರಾಶಿಯವರು ನಿಮ್ಮನ್ನು ತುಂಬಾ ಇಷ್ಟಪಟ್ಟು ಹತ್ತಿರ ಹತ್ತಿರ ಬರುವರು,ನೀವು ಏಕೆ ದೂರ ಸುರಿಯುತ್ತಿದ್ದೀರಿ?

ಈ ರಾಶಿಯವರು ನಿಮ್ಮನ್ನು ತುಂಬಾ ಇಷ್ಟಪಟ್ಟು ಹತ್ತಿರ ಹತ್ತಿರ ಬರುವರು,ನೀವು ಏಕೆ ದೂರ ಸುರಿಯುತ್ತಿದ್ದೀರಿ? ಭಾನುವಾರ-ಮೇ-5,2024 ಸೂರ್ಯೋದಯ: 05:51, ಸೂರ್ಯಾಸಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

error: Content is protected !!