Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದ ಕ್ರೀಡಾಪಟುಗಳು ಬಿಹಾರದಲ್ಲಿ ನಡೆಯಲಿರುವ ಅಂತರ್ ಜಿಲ್ಲಾ ಜ್ಯೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗಿ

Facebook
Twitter
Telegram
WhatsApp

ಚಿತ್ರದುರ್ಗ, (ಫೆ.04) : ಬಿಹಾರ ರಾಜ್ಯದ ಪಾಟ್ನಾದ ಪಾಟಲ್ಲಿ ಪುತ್ರ ಪಾಟ್ನಾ ಸ್ಟೇಡಿಯಂನಲ್ಲಿ ಇದೇ ಫೆಬ್ರವರಿ10 ರಿಂದ 12 ರವರೆಗೆ ನಡೆಯಲಿರುವ 18ನೇ ರಾಷ್ಟ್ರಮಟ್ಟದ ಅಂತರ್ ಜಿಲ್ಲಾ ಜ್ಯೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ.

ಈ ಕ್ರೀಡಾಕೂಟದಲ್ಲಿ ಚಿತ್ರದುರ್ಗ ಜಿಲ್ಲೆಯಿಂದ
ಅಥೆಟಿಕ್ಸ್ ಕ್ರೀಡೆಗಳಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಭಾಗವಹಿಸುತ್ತಾರೆ.

ಪುರುಷರ ವಿಭಾಗ
1) ಕುಶಾಲ್ .ಟಿ 1600ಮೀ
2)ಹೊಯ್ಸಳ . ಬಿ 1600ಮೀ
3) ಯಶವಂತ್.ಎಂ 600ಮೀ
4) ಸಂಜಯ್ ಎಂ.ಸಿ 80ಮೀ
5) ಮಹಮ್ಮದ್ ಹರ್ಮೈನ್ ಖಾದ್ರಿ. ಟ್ರಯಥ್ಲಾನ್-C
6)ಪ್ರೀತಮ್ ಕೆ.ಪಿ  ಟ್ರಯಥ್ಲಾನ್-C

ಮಹಿಳೆಯರ ವಿಭಾಗ
1) ಲಕ್ಷ.ಜೆ ಟ್ರಯಥ್ಲಾನ್-C  2)ಮೀರಾಶ್ರೀ.ಎಲ್ ಟ್ರಯಥ್ಲಾನ್-C.
ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಈ ಕ್ರೀಡಾಪಟುಗಳಿಗೆ

1)ಜಿಲ್ಲಾ ಅಥ್ಲೆಟಿಕ್ ಅಧ್ಯಕ್ಷರಾದ ಫಾತ್ಯರಾಜನ್ (ವಕೀಲರು)
2)ಜಿಲ್ಲಾ ಅಥ್ಲೆಟಿಕ್ ಖಜಾಂಚಿ  ನಿರಂಜನ್ ಮೂರ್ತಿ
3)ಜಿಲ್ಲಾ ಅಥ್ಲೆಟಿಕ್ಸ್ ಹಾಗೂ ರಾಜ್ಯ ಅಥ್ಲೆಟಿಕ್ ಕಾರ್ಯದರ್ಶಿ ಕಲ್ಲೇಶ್ ಆರ್‌.ಬಿ

ಟೀಮ್ ಕೋಚ್ : ನಾಗರಾಜ್.ಇ
ಟೀಮ್ ಮೆನೇಜರ್ : ಪೆರಿಸ್ವಾಮಿ.ಕೆ ಇವರ ಸಮ್ಮುಖದಲ್ಲಿ ಉಡುಪು ವಿತರಣೆ ನಡೆದಿದೆ.
ಹಾಗೂ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರೂ ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ತರಲಿ ಎಂದು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಶುಭಕೋರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಾಜಿ ಸಚಿವ ಹೆಚ್ ಡಿ ರೇವಣ್ಣ ಮತ್ತೆ ನ್ಯಾಯಾಂಗ ಬಂಧನಕ್ಕೆ..!

ಬೆಂಗಳೂರು: ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರಿಗೆ ಮತ್ತೆ ನ್ಯಾಯಾಂಗ ಬಂಧನವಾಗಿದೆ. ರೇವಣ್ಣ ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಲಯ ಮಹತ್ವದ ಆದೇಶವನ್ನು ಹೊರಡಿಸಿದೆ. ಕಿಡ್ನ್ಯಾಪ್ ಕೇಸ್

ತುರುವನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ರೈತರಿಗೆ ಬೆಳೆವಿಮೆ ಹಣವನ್ನು ಖಾತೆಗೆ ಜಮಾಮಾಡುವಂತೆ ಒತ್ತಾಯಿಸಿ ರೈತರ ಮನವಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ,ಮೇ.08 : ತಾಲ್ಲೂಕಿನ ತುರುವನೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬೆಳೆ ವಿಮೆಯ ಕಟ್ಟಿದ ರೈತರಿಗೆ ವಿಮಾ ಕಂಪನಿಯವರು

ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿ ವಿಧಾನ ಪರಿಷತ್‍ನಲ್ಲಿ ಶಿಕ್ಷಕರ ಪರವಾಗಿ ಹೋರಾಟ : ಲೋಕೇಶ್ ತಾಳಿಕಟ್ಟೆ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817   ಸುದ್ದಿಒನ್, ಚಿತ್ರದುರ್ಗ,ಮೇ.08 : ಶಿಕ್ಷಕರುಗಳಿಗೆ ಓಪಿಎಸ್ ಅಥವಾ ಪಿಂಚಣಿಯನ್ನು ಕೊಡಿಸುವುದು. ಕಾಲ್ಪನಿಕ ವೇತನವನ್ನು ಕೊಡಿಸುವುದು. ಬಡ್ತಿ ಪಡೆದ ಶಿಕ್ಷಕರಿಗೆ

error: Content is protected !!