ಹಿರಿಯೂರು : ಬಿಜೆಪಿ ಎಸ್.ಸಿ ಮೋರ್ಚಾ ಘಟಕಕ್ಕೆ ಪದಾಧಿಕಾರಿಗಳ ನೇಮಕ

1 Min Read

ಸುದ್ದಿಒನ್, ಹಿರಿಯೂರು, ಅಕ್ಟೋಬರ್. 09  : ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ. ಅಭಿನಂದನ್ ರವರ ಆದೇಶ ಮೇರೆಗೆ ತಾಲೂಕು ಎಸ್.ಸಿ. ಮೋರ್ಚಾ ಘಟಕಕ್ಕೆ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ ಎಂದು ಎಸ್.ಸಿ. ಮೋರ್ಚಾ ಅಧ್ಯಕ್ಷ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕು ಎಸ್.ಸಿ. ಮೋರ್ಚಾದ ಉಪಾಧ್ಯಕ್ಷರುಗಳಾಗಿ ನಾರಾಯಣ ಭೋವಿ, ತಿಪ್ಪೇಸ್ವಾಮಿ ಎಸ್, ಪರಮೇಶ್ ಎಲ್ ,
ಅರ್ಜುನ್ ರಾಮಯ್ಯ, ನರಸಿಂಹಮೂರ್ತಿ ಎಂ,
ದಿಲೀಪ್ ಕುಮಾರ್ ಕೆ, ಜಗದೀಶ್ ಪಿ. ಪ್ರಧಾನ ಕಾರ್ಯದರ್ಶಿಗಳಾಗಿ ದರ್ಶನ್ ಆರ್, ದೇವರಾಜ್ ಚಿಲ್ಲಹಳ್ಳಿ, ಕಾರ್ಯದರ್ಶಿಗಳಾಗಿ ಮಂಜುನಾಥ ಎಸ್, ನರಸಿಂಹಮೂರ್ತಿ ಜೆ., ಹನುಮಂತಪ್ಪ ಕೆ, ನಟರಾಜ ಆರ್, ಯಶೋಧರ ಕೆ ಟಿ, ಭೀಮಣ್ಣ, ಯೋಗೇಶ್ ಹಂದಿಗನಡು ಸೇರಿದಂತೆ ಇಬ್ಬರು ಕಾರ್ಯಾಲಯ ಸದಸ್ಯರು ಹಾಗೂ 46 ಜನರನ್ನು ಕಾರ್ಯಕಾರಣಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಪದಾಧಿಕಾರಿಗಳು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು, ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಎಸ್ ಸಿ. ಮೋರ್ಚಾ ಅಧ್ಯಕ್ಷ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Enable Notifications OK No thanks