Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕರಿಬೇವನ್ನ ತಿನ್ನೋದ್ರಿಂದ ನಿಮ್ಮ ಅಸಿಡಿಟಿ ಸಮಸ್ಯೆಗೆ ಹೇಳಿ ಗುಡ್ ಬೈ

---Advertisement---

ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಕರಿಬೇವಿಗೆ ಮೊದಲ ಸ್ಥಾನ ಇದ್ದೇ ಇರುತ್ತದೆ. ಪ್ರತಿಯೊಂದು ಒಗ್ಗರಣೆ ಹಾಕಬೇಕಾದರೂ ಕರಿಬೇವನ್ನ ಹಾಕಲೇಬೇಕು. ಘಮಕ್ಕೂ, ರುಚಿಗೂ ಎರಡಕ್ಕೂ ಬಳಸುವ ಈ ಕರಿಬೇವಿನಲ್ಲಿ ಹಲವು ಆರೋಗ್ಯಕರ ಗುಟ್ಟು ಕೂಡ ಅಡಗಿದೆ. ಇದನ್ನ ತಿನ್ನುವುದರಿಂದ ಕೆಲ ಕಾಯಿಲೆಗಳಿಂದಾನು ದೂರವಿರಬಹುದು. ಹಾಗಾದ್ರೆ ಈ ಕರಿಬೇವಿನ ಎಲೆಗಳನ್ನ ಯಾವ ಸಮಸ್ಯೆ ಇರುವವರು ಹೆಚ್ಚಾಗಿ ತಿನ್ನಬೇಕು ಎಂಬ ಮಾಹಿತಿ ಇಲ್ಲಿದೆ. ಈ ಮಾಹಿತಿ ತಿಳಿದ ಮೇಲೆ ಖಂಡಿತ ತಟ್ಟೆಯಲ್ಲಿ ಕರಿಬೇವು ಕಂಡರೆ ಎಸೆಯುತ್ತಿದ್ದವರು, ಇನ್ಮುಂದೆ ಹೊಟ್ಟೆಗೆ ಹಾಕಿಕೊಳ್ಳೋದು ಗ್ಯಾರಂಟಿ.

* ಈ ಕರಿಬೇವಿನಲ್ಲಿ ರೈಬೋ ಫ್ಲೆವನ್, ವಿಟಮಿನ್ ಸಿ, ಕ್ಯಾಲ್ಸಿಯಂ, ಐರನ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಸ್ವಲ್ಪ ಪ್ರಮಾಣದಲ್ಲಿ ಕಬ್ಬಿಣಾಂಶವೂ ಇದೆ. ಹೀಗಾಗಿ ದೇಹಕ್ಕೆ ಬೇಕಾದ ಹೆಚ್ಚಿನ ಅಂಶವನ್ನು ಹೊಂದಿದೆ.

* ಪ್ರತಿದಿನ ಬೆಳಗ್ಗೆ ಮೂರರಿಂದ ನಾಲ್ಕು ಎಲೆ ಕರಿಬೇವನ್ನ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಈ ರೀತಿ ಮೂರು ತಿಂಗಳು ಮಾಡಬೇಕು. ಆಗ ನಿಮಗೆ ಅಸಿಡಿಟಿ ಸಮಸ್ಯೆ ಏನಾದರೂ ಇದ್ದರೆ ಮಾಯವಾಗುತ್ತದೆ.

* ಅಷ್ಟೇ ಅಲ್ಲ ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದರಿಂದ ದೇಹದಲ್ಲಿ ಗ್ಲೂಕೋಸ್ ಕೂಡ ಸಿಗಲಿದೆ. ರಕ್ತದೊತ್ತಡವನ್ನು ಕಂಟ್ರೋಲ್ ಮಾಡುತ್ತದೆ.

* ಬಿಪಿ ಹೆಚ್ಚಾದವರು ಕೂಡ ಇದನ್ನ ತಿನ್ನಬಹುದು. ಕರಿಬೇವು ತಿನ್ನುವುದರಿಂದ ಕಂಟ್ರೊಲ್ ಗೆ ಬರಲಿದೆ‌

* ಕಣ್ಣಿನ ದೃಷ್ಟಿ ಸರಿಯಾಗಿ ಕಾಣಿಸುತ್ತಿಲ್ಲ ಎನ್ನುವವರಿಗು ಕರೊಬೇವು ರಾಮಬಾಣವಿದ್ದಂತೆ. ಪ್ರತಿದಿನ ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಸರಿಯಾಗುತ್ತದೆ.

* ಅಷ್ಟೇ ಅಲ್ಲ ಲಿವರ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಜೀರ್ಣಕ್ರಿಯೆಯ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಒಂದಿಂಚು ಶುಂಠಿ, ಕಲ್ಲುಪ್ಪು, ಕರಿಬೇವು ಹಾಕಿ ರುಬ್ಬಿ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.

 

 

ಕರಿಬೇವನ್ನ ತಿನ್ನೋದ್ರಿಂದ ನಿಮ್ಮ ಅಸಿಡಿಟಿ ಸಮಸ್ಯೆಗೆ ಹೇಳಿ ಗುಡ್ ಬೈ

ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಕರಿಬೇವಿಗೆ ಮೊದಲ ಸ್ಥಾನ ಇದ್ದೇ ಇರುತ್ತದೆ. ಪ್ರತಿಯೊಂದು ಒಗ್ಗರಣೆ ಹಾಕಬೇಕಾದರೂ ಕರಿಬೇವನ್ನ ಹಾಕಲೇಬೇಕು. ಘಮಕ್ಕೂ, ರುಚಿಗೂ ಎರಡಕ್ಕೂ ಬಳಸುವ ಈ ಕರಿಬೇವಿನಲ್ಲಿ ಹಲವು ಆರೋಗ್ಯಕರ ಗುಟ್ಟು ಕೂಡ ಅಡಗಿದೆ. ಇದನ್ನ ತಿನ್ನುವುದರಿಂದ ಕೆಲ ಕಾಯಿಲೆಗಳಿಂದಾನು ದೂರವಿರಬಹುದು. ಹಾಗಾದ್ರೆ ಈ ಕರಿಬೇವಿನ ಎಲೆಗಳನ್ನ ಯಾವ ಸಮಸ್ಯೆ ಇರುವವರು ಹೆಚ್ಚಾಗಿ ತಿನ್ನಬೇಕು ಎಂಬ ಮಾಹಿತಿ ಇಲ್ಲಿದೆ. ಈ ಮಾಹಿತಿ ತಿಳಿದ ಮೇಲೆ ಖಂಡಿತ ತಟ್ಟೆಯಲ್ಲಿ ಕರಿಬೇವು ಕಂಡರೆ ಎಸೆಯುತ್ತಿದ್ದವರು, ಇನ್ಮುಂದೆ ಹೊಟ್ಟೆಗೆ ಹಾಕಿಕೊಳ್ಳೋದು ಗ್ಯಾರಂಟಿ.

* ಈ ಕರಿಬೇವಿನಲ್ಲಿ ರೈಬೋ ಫ್ಲೆವನ್, ವಿಟಮಿನ್ ಸಿ, ಕ್ಯಾಲ್ಸಿಯಂ, ಐರನ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಸ್ವಲ್ಪ ಪ್ರಮಾಣದಲ್ಲಿ ಕಬ್ಬಿಣಾಂಶವೂ ಇದೆ. ಹೀಗಾಗಿ ದೇಹಕ್ಕೆ ಬೇಕಾದ ಹೆಚ್ಚಿನ ಅಂಶವನ್ನು ಹೊಂದಿದೆ.

* ಪ್ರತಿದಿನ ಬೆಳಗ್ಗೆ ಮೂರರಿಂದ ನಾಲ್ಕು ಎಲೆ ಕರಿಬೇವನ್ನ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಈ ರೀತಿ ಮೂರು ತಿಂಗಳು ಮಾಡಬೇಕು. ಆಗ ನಿಮಗೆ ಅಸಿಡಿಟಿ ಸಮಸ್ಯೆ ಏನಾದರೂ ಇದ್ದರೆ ಮಾಯವಾಗುತ್ತದೆ.

* ಅಷ್ಟೇ ಅಲ್ಲ ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದರಿಂದ ದೇಹದಲ್ಲಿ ಗ್ಲೂಕೋಸ್ ಕೂಡ ಸಿಗಲಿದೆ. ರಕ್ತದೊತ್ತಡವನ್ನು ಕಂಟ್ರೋಲ್ ಮಾಡುತ್ತದೆ.

* ಬಿಪಿ ಹೆಚ್ಚಾದವರು ಕೂಡ ಇದನ್ನ ತಿನ್ನಬಹುದು. ಕರಿಬೇವು ತಿನ್ನುವುದರಿಂದ ಕಂಟ್ರೊಲ್ ಗೆ ಬರಲಿದೆ‌

* ಕಣ್ಣಿನ ದೃಷ್ಟಿ ಸರಿಯಾಗಿ ಕಾಣಿಸುತ್ತಿಲ್ಲ ಎನ್ನುವವರಿಗು ಕರೊಬೇವು ರಾಮಬಾಣವಿದ್ದಂತೆ. ಪ್ರತಿದಿನ ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಸರಿಯಾಗುತ್ತದೆ.

* ಅಷ್ಟೇ ಅಲ್ಲ ಲಿವರ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಜೀರ್ಣಕ್ರಿಯೆಯ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಒಂದಿಂಚು ಶುಂಠಿ, ಕಲ್ಲುಪ್ಪು, ಕರಿಬೇವು ಹಾಕಿ ರುಬ್ಬಿ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment