Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಿತ್ತಳೆ ತಿನ್ನುವಾಗ ಮೇಲಿನ ನಾರು ತೆಗೆದು ತಿನ್ನುತ್ತೀರಾ.? ಹಾರ್ಟ್, ಸ್ಕಿನ್ ರಕ್ಷಿಸೋ ಶಕ್ತಿ ಇದೆ

---Advertisement---

ಮಾರುಕಟ್ಟೆಗೆ ಹಲವು ದಿನಗಳಿಂದಾನೇ ಕಿತ್ತಳೆ ಹಣ್ಣು ಬಂದಿದೆ. ಚಳಿಗಾಲಕ್ಕೆ ದೇಹದಲ್ಲಿ ನೀರಿನಂಶ ಸೇರಿಕೊಳ್ಳಬೇಕು ಅಂದ್ರೆ ಹೆಚ್ಚೆಚ್ಚು ಕಿತ್ತಳೆಯನ್ನು ತಿನ್ನಬೇಕು. ಆದರೆ ಕಿತ್ತಳೆ ಹಣ್ಣು ತಿನ್ನುವಾಗ ಹಲವರು ಸಾಕಷ್ಟು ತಪ್ಪುಗಳನ್ನ ಮಾಡುತ್ತಾರೆ. ಹಾಗಾದ್ರೆ ಆಗುವ ತಪ್ಪುಗಳೇನು..? ಹೇಗೆ ಹಣ್ಣನ್ನ ತಿನ್ನಬೇಕು ಗೊತ್ತಾ..?

* ಬಿಳಿ ನಾರನ್ನು ತೆಗೆದು ತಿನ್ನುವುದರಿಂದ ಏನು ಪ್ರಯೋಜನವಿಲ್ಲ. ಅದರಲ್ಲಿ ಫೈಬರ್ ಅಂಶ ಹೆಚ್ಚಾಗಿಯೇ ಅಡಗಿದೆ.ಬಿಳಿ ನಾರಿನಲ್ಲಿ ವಿಟಮಿನ್ ಸಿ ಅಡಗಿದೆ. ವಿಟಮಿನ್ ಸಿ ಮನುಷ್ಯನ ದೇಹಕ್ಕೆ ಬಹಳ ಮುಖ್ಯ.

* ಹೃದಯದ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುತ್ತದೆ. ಆಗಾಗ ಆರೆಂಜ್ ತಿನ್ನುವುದರಿಂದ ಅದರಲ್ಲೂ ನಾರಿನ ಜೊತೆಗೆ ತಿನ್ನುವುದರಿಂದ ನಿಮ್ಮ ಹೃದಯ ಚೆನ್ನಾಗಿ ಕೆಲಸ ಮಾಡುತ್ತದೆ.

* ಅಷ್ಟೇ ಅಲ್ಲ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ದೂರ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಷ್ಟು ಅನಾರೋಗ್ಯಕ್ಕೆ ಕಾರಣವಾಗುತ್ತದೆ.

* ಚರ್ಮದ ಕಾಂತಿಗೂ ಆರೇಂಜ್ ಬೆಸ್ಟ್ ಮದ್ದು. ಪ್ರತಿದಿನ ಒಂದಾದರೂ ಆರೆಂಜ್ ತಿನ್ನುತ್ತಾ ಬಂದರೆ ಚರ್ಮ ಹೊಳೆಯುತ್ತದೆ. ಅದರ ಸಿಪ್ಪೆಯನ್ನಯ ಒಣಗಿಸಿ, ಪುಡಿ ಮಾಡಿ ಫೇಸ್ ಪ್ಯಾಕ್ ಕೂಡ ಮಾಡಬಹುದು.

* ಇನ್ನು ರಕ್ತಕ್ಕೂ ಇದು ಸಂಬಂಧಪಟ್ಟಿದೆ. ರಕ್ತ ಪರಿಚಲನೆಗೆ ಅನುಕೂಲ ಮಾಡಿಕೊಡುತ್ತದೆ. ಅಲ್ಲದೆ ರಕ್ತ ಒಂದೇ ಕಡೆ ಕ್ಲಾಟ್ ಆಗೋದಕ್ಕೆ ಬಿಡಲ್ಲ.

* ಆರೆಂಜ್ ನಲ್ಲಿ ಫೈಬರ್ ಅಂಶ ಹೆಚ್ಚಾಗಿ ಅಡಗಿದೆ. ತೂಕ ಇಳಿಕೆಗೆ, ಬೊಜ್ಜು ಕರಗಿಸಲು ಇನ್ನೆಲ್ಲೋ ಹೋಗಬೇಕಾದ, ಇನ್ನೇನೋ ಫಾಲೋ ಮಾಡಬೇಕಾದ ಅನಿವಾರ್ಯತೆ ಇಲ್ಲ. ಡಯೆಟ್ ಮಾಡುವವರು ತಮ್ಮ ಆಹಾರದಲ್ಲಿ ಆರೆಂಜ್ ಸೇರಿಸಿಕೊಳ್ಳಿ.

* ಆರೆಂಜ್ ನಲ್ಲಿರುವಷ್ಟೇ ವಿಟಮಿನ್ ಸಿ ಆ ನಾರಿನಲ್ಲೂ ಇದೆ. ಯಾವುದೇ ಕಾರಣಕ್ಕೂ ನಾರನ್ನು ತೆಗೆದು ಆರೆಂಜ್ ತಿನ್ನಬೇಡಿ. ಹಾಗೇ ತಿಂದರೆ ಲಾಭ ಜಾಸ್ತಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...