Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಾಳೆಯಿಂದ ಕಿಡ್ನಿ ಸ್ಟೋನ್ ಮಾಯ..!

---Advertisement---

 

 

ಏನಿದು ತೋಟಕ್ಕೆ ಹೋಗಿ ಬಂದಾಕ್ಷಣಾ ಹೇಗೆ ಕಿಡ್ನಿ ಸ್ಟೋನ್ ಕಡಿಮೆ ಆಗುತ್ತೆ ಅಂತ ಯೋಚಿಸ್ತಾ ಇದ್ದೀರಾ. ಅದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದೆ ಓದಿ. ಇದನ್ನ ನೀವೂ ತಪ್ಪದೇ ಪಾಲಿಸಿದರೆ ಕಿಡ್ನಿ ಸ್ಟೋನ್ ಇರಲ್ಲ. ಹಾಗೇ ಕಿಡ್ನಿ ಸ್ಟೋನ್ ಇಲ್ಲದೆ ಇರುವವರು ಕೂಡ ಬಾಳೆ ತೋಟಕ್ಕೆ ಹೋಗಿ ಬರಬಹುದು. ಅದರಿಂದ ದೇಹಕ್ಕೆ ಬೇಕಾದ ಐರನ್ ಕಂಟೆಂಟ್ ಸಿಗಲಿದೆ.

ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಅನ್ನೋದು ಕೂಡ ಸರ್ವೇ ಸಾಮಾನ್ಯವಾದ ಕಾಯಿಲೆಯಾಗಿ ಬಿಟ್ಟಿದೆ. ಚಿಕ್ಕ ಚಿಕ್ಕ ಮಕ್ಕಳಿಗೂ ಕಿಡ್ನಿ ಸ್ಟೋನ್ ಆಗಿ ಆಪರೇಷನ್ ಆಗಿರುತ್ತದೆ. ಮಾತ್ರೆಗಳನ್ನ ತೆಗೆದುಕೊಳ್ಳುವುದು ಇನ್ನು ಡೇಂಜರ್. ಇದಕ್ಕೆಲ್ಲ ಕಾರಣ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿಯದೆ ಇರುವುದು. ಇದಕ್ಕೆ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಈ ರೋಗವನ್ನು ಕಳೆದುಕೊಳ್ಳಬಹುದು.

ಬಾಳೆ ದಿಂಡಿನ ಪಲ್ಯ, ಬಾಳೆ ದಿಂಡಿನ ಜ್ಯೂಸ್ ಅನ್ನ ಕುಡಿಯುವುದರಿಂದ ಕಿಡ್ನಿ ಸ್ಟೋನ್ ನಿಂದ ಪರಿಹಾರ ಪಡೆಯಬಹುದು. ವಾರಕ್ಕೆ ಒಮ್ಮೆಯಾದರೂ ಬಾಳೆ ದಿಂಡಿನ ಪಲ್ಯವನ್ನು ಮಾಡಿಕೊಂಡು ತಿನ್ನುವುದರಿಂದ ಕಿಡ್ನಿ ಸ್ಟೋನ್ ಕಡಿಮೆಯಾಗಲಿದೆ. ಈ ಪಲ್ಯವನ್ನು ಹಾಗೆಯೇ ತಿನ್ನಬಹುದು. ಪಲ್ಯ ಮಾಡುವುದಕ್ಕೆ ಅಗದೆ ಇದ್ದರೆ ಜ್ಯೂಸ್ ಅನ್ನು ಮಾಡಿಕೊಂಡು ಕುಡಿಯಬಹುದು. ಬಾಳೆದಿಂಡನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ. ಅದರ ರಸಕ್ಕೆ‌ ನೀರು ಹಾಕದೆ ಕುಡಿಯಿರಿ. ಇದರಲ್ಲಿ ಕಬ್ಬಿಣಾಂಶ ಇರುವುದರಿಂದ ಕಿಡ್ನಿ ಸ್ಟೋನ್ ಕಡಿಮೆಯಾಗಲಿದೆ.

ಸರಿಯಾಗಿ ನೀರು ಕುಡಿಯದೆ ಇದ್ದರೆ ಕಿಡ್ನಿ ಸ್ಟೋನ್ ಆಗಲಿದೆ. ಕಿಡ್ನಿ ಸ್ಟೋನ್ ಆಗದಂತೆ ನೋಡಿಕೊಳ್ಳಲು ಆದಷ್ಟು ಲಿಕ್ವಿಡ್ ಇರುವ ಆಹಾರವನ್ನ ದೇಹಕ್ಕೆ ಸೇರಿಸುತ್ತಾ ಇರಿ. ನೀರು, ಜ್ಯೂಸ್ ಹೀಗೆ ಆಗಾಗ ನೀರಿನಂಶವನ್ನ ಹೆಚ್ಚಾಗಿ ಸೇವಿಸಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಚಿತ್ರದುರ್ಗ ಮುಖ್ಯ ರಸ್ತೆ ಅಗಲೀಕರಣ : ಭೂಸ್ವಾಧೀನ, ಕಟ್ಟಡ ಪರಿಹಾರದ ನಿಖರ ಮಾಹಿತಿ ಸಂಗ್ರಹಿಸಲು ಸಚಿವ ಟಿ. ರಘುಮೂರ್ತಿ ಸೂಚನೆ

ಗೌರಿ-ಗಣೇಶ ಹಬ್ಬದ ಮೆರವಣಿಗೆಯಲ್ಲಿ ಕಲರ್ ಪೇಪರ್ ಬ್ಲಾಸ್ಟಿಂಗ್, ಪಟಾಕಿ/ಸಿಡಿಮದ್ದು ಬಳಕೆ ನಿಷೇಧ: ಚಿತ್ರದುರ್ಗ ಜಿಲ್ಲಾಧಿಕಾರಿ ಆದೇಶ

ಗೋನೂರು ಕೆರೆಯಲ್ಲಿ ಭದ್ರೆಗೆ ಸಿಎಂ ಗಂಗಾಪೂಜೆ, ಬಾಗಿನ: ಅಗತ್ಯ ಸಿದ್ಧತೆಗೆ ಸಚಿವ ಟಿ. ರಘುಮೂರ್ತಿ ಸೂಚನೆ

ಕೆಲಸ ಮಾಡಲು ಇಷ್ಟವಿರದಿದ್ದರೆ ಬಿಟ್ಟುಬಿಡಿ : ಚಿತ್ರದುರ್ಗ ಜಿಲ್ಲಾಸ್ಪತ್ರೆ ಅಧಿಕಾರಿಗಳಿಗೆ ಸಚಿವ ರಘುಮೂರ್ತಿ ಎಚ್ಚರಿಕೆ

ವಿದ್ಯಾ ನಗರದಲ್ಲಿ 18 ನೇ ವರ್ಷದ ಗಣೇಶೋತ್ಸವ : ‘ವಿ ಬಾಯ್ಸ್’ ವತಿಯಿಂದ ರಕ್ತದಾನ ಶಿಬಿರ: ಸಾರ್ಥಕತೆ ಮೆರೆದ ಯುವಪಡೆ.!

ವಕ್ಫ್ ಬೋರ್ಡ್‌ನ ಅಕ್ರಮ-ಅನ್ಯಾಯ ಸರಿಪಡಿಸಲು ಮುಸ್ಲಿಮರು ಒಗ್ಗಟ್ಟಾಗಲಿ: ಮುಜಾಹಿದ್ ಅಲಿ ಬಾಬ

Leave a Comment