Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೂನ್ 16 ರಂದು ಚಿತ್ರದುರ್ಗದಲ್ಲಿ ವಿಶೇಷ ಉದ್ಯೋಗ ಅವಕಾಶ ಮೇಳ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಜೂ.14 : ನಗರದ ಐಎಂಎ ಹಾಲ್ ನಲ್ಲಿ ಇದೇ ಜೂನ್ 16 ರಂದು ವಿಶೇಷ ಉದ್ಯೋಗ ಅವಕಾಶ ಮೇಳ ನಡೆಯಲಿದೆ.

ಸ್ಥಳ : ಐಎಂಎ ಹಾಲ್, ಮದಕರಿ ವೃತ್ತ,
ಜೋಗಿಮಟ್ಟಿ ಸರ್ಕಲ್ ಹತ್ತಿರ, ಚಿತ್ರದುರ್ಗ
ಉಚಿತ ನೋಂದಣಿಗಾಗಿ ಸಂಪರ್ಕಿಸಿ :
6360152516, 6360104135

 

ಈ ವಿಶಿಷ್ಠ ಉದ್ಯೋಗ ಮೇಳವು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು, ಅರೆಕಾಲಿಕ ಪೂರ್ಣಕಾಲಿಕ, ಉದ್ಯೋಗ ಅವಕಾಶಗಳನ್ನು ಕಲ್ಪಿಸಲಿದೆ. ಅನಿಯಮಿತ ಆದಾಯ,
ತರಬೇತಿ ವೆಚ್ಚ ಮರುಪಾವತಿ, ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಭಾಗವಹಿಸುವ ಅವಕಾಶ,
ನಿಮ್ಮ ಸಮಯಕ್ಕೆ ಹೊಂದಿಕೊಳ್ಳುವ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗಿದೆ.

ಯಾರಿಗೆಲ್ಲಾ ಅವಕಾಶವಿದೆ ?
ಆರೋಗ್ಯ/ಸಾಮಾನ್ಯ/ಎಂ.ಎಫ್./ಏಜೆಂಟರಿಗೆ,
ನಿವೃತ್ತ / ವಿ.ಆರ್.ಎಸ್. ನೌಕರರಿಗೆ,
ಉದ್ಯೋಗಪತಿಗಳಿಗೆ,
ವೃತ್ತಿದಾರರಿಗೆ,
ಉಪನ್ಯಾಸಕರು/ಪ್ರಾಧ್ಯಾಪಕರಿಗೆ,
ಅನಿವಾಸಿ ಭಾರತೀಯರು/ಶಿಕ್ಷಕರಿಗೆ,
ಸ್ವ-ಉದ್ಯೋಗವಂತರು/ವ್ಯಾಪಾರಿಗಳಿಗೆ,
ತೆರಿಗೆ ಸಲಹೆಗಾರರಿಗೆ
ಎನ್.ಬಿ.ಎಫ್.ಸಿ./ಸಾಲ ವಿತರಕರಿಗೆ,
ಗೃಹಿಣಿಯರಿಗೆ, 28 ರಿಂದ 65 ವರ್ಷಗಳವರೆಗಿನ
ಹೀಗೆ ಎಲ್ಲಾ ವರ್ಗದವರಿಗೂ ಅವಕಾಶವಿದೆ.

ನೋಂದಣಿಗೆ ಬೇಕಾಗುವ ದಾಖಲಾತಿಗಳು :
(1) ಫೋಟೋ -2
(2) ಪಾನ್ ಕಾರ್ಡ್
(3) ಆಧಾರ ಕಾರ್ಡ್
(4) ವಿಳಾಸ ಪುರಾವೆ
(5) ಶೈಕ್ಷಣಿಕ ವಿದ್ಯಾರ್ಹತೆ ಪ್ರಮಾಣಪ ಪತ್ರ
(6) ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ಪ್ರತಿಗಳನ್ನು ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಎರಡನೆ ದಿನಕ್ಕೆ ಕಾಲಿಟ್ಟ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 27 : ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಹೆಚ್ಚಿನ ಒತ್ತಡವಾಗುವುದು ಸೇರಿದಂತೆ

ಹಂಪಿ ಉತ್ಸವದಂತೆ ದುರ್ಗೋತ್ಸವ ಆಚರಿಸುವಂತೆ ಕರುನಾಡ ವಿಜಯಸೇನೆ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 27 : ಐತಿಹಾಸಿಕ ಏಳು ಸುತ್ತಿನ ಕೋಟೆಯಿರುವ ಚಿತ್ರದುರ್ಗದಲ್ಲಿ ದುರ್ಗೋತ್ಸವ ಆಚರಿಸುವಂತೆ ಕರುನಾಡ ವಿಜಯಸೇನೆ

ಮೊಳಕಾಲ್ಮುರು ತಾ.ಪಂ ವ್ಯವಸ್ಥಾಪಕ ಅಮಾನತು

ಚಿತ್ರದುರ್ಗ. ಸೆ.27: ಪದೇ ಪದೇ ಕಚೇರಿ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗುವುದು ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷö್ಯ ತೋರಿದ ಕಾರಣಕ್ಕಾಗಿ ಮೊಳಕಾಲ್ಮುರು ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಅರುಣ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ

error: Content is protected !!