Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಂಗೀತಾ ಅಥವಾ ವಿನಯ್ : ಕಾರ್ತೀಕ್ ಆಯ್ಕೆ ಯಾರು..? ಏನಾಗ್ತಿದೆ ಬಿಗ್ ಬಾಸ್ ಮನೆಯಲ್ಲಿ..?

Facebook
Twitter
Telegram
WhatsApp

 

 

ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಈಗ ರಿಯಲ್ ಆಟ ಶುರುವಾಗಿದೆ. ಬಿಗ್ ಬಾಸ್ ಪ್ರತಿದಿನ ಹೊಸ ಹೊಸ ಟಾಸ್ಕ್ ಗಳನ್ನ ನೀಡುತ್ತಿದೆ. ಆ ಟಾಸ್ಕ್ ಗಳನ್ನು ಆಡುವುದರ ಜೊತೆಗೆ, ಮನೆಯಲ್ಲಿ ಜಗಳ ಹೆಚ್ಚಾಗುತ್ತಿದೆ. ಆರಂಭದಲ್ಲಿ ಪ್ರತಾಪ್ ಟಾರ್ಗೆಟ್ ಆಗಿದ್ದರು. ಹೀಗಾಗಿ ಕುಂತ್ರು, ನಿಂತ್ರು ಅವರದ್ದೇ ಟಾಪಿಕ್ ಆಗಿತ್ತು. ಈಗ ಮಾತಿಗೆ ಮುಂಚೆ ಜಗಳ ಆಗ್ತಾ ಇರುವುದು, ವಿನಯ್ ಹಾಗೂ ಸಂಗೀತಾ ನಡುವೆ. ಆದರೆ ಜಗಳದ ನಡುವೆ ಸಿಕ್ಕಿರುವುದು ಕಾರ್ತೀಕ್.

ಹೌದು ಬಿಗ್ ಬಾಸ್ ಮನೆಯಲ್ಲಿ ಕಾರ್ತೀಕ್ ಮತ್ತು ಸಂಗೀತಾ ನಡುವೆ ಎಷ್ಟು ಒಳ್ಳೆಯ ಬಾಂಧವ್ಯ ಬೆರೆತಿದೆಯೋ, ಸಂಗೀತಾ, ವಿನಯ್ ನಡುವೆ ಅಷ್ಟೇ ಜಗಳ ಮುಂದುವರೆದಿದೆ. ಜೊತೆಗೆ ಕಾರ್ತೀಕ್ ಹಾಗೂ ವಿನಯ್ ನಡುವೆಯೂ ಒಳ್ಳೆ ಒಡನಾಟವಿದೆ. ಈಗ ಕಾರ್ತಿಕ್ ಗೆ ಯಾರ ಪರ ಮಾತನಾಡಬೇಕು ಎಂಬುದೇ ದೊಡ್ಡ ಗೊಂದಲದ ಗೂಡಾಗಿದೆ.

ಕಾರ್ತಿಕ್ ಬಳಿ ಬಂದ ವಿನಯ್, ಎಲ್ಲರೂ ಒಂದು ಕಡೆ ಇದ್ದರೆ ನೀನು ಮಾತ್ರ ಇನ್ನೊಂದು ಕಡೆ ಇದ್ದೀಯಾ. ಏನೋ ಮಾಡಿದ್ದೀನಿ ನಾನು ನಿನಗೆ‌. ನನ್ನ ಹತ್ತಿರ ಯಾಕೆ ಈ ರೀತಿ ಮಾಡುತ್ತಿದ್ದೀಯಾ ಎಂದೇ ಕೇಳಿದ್ದಾರೆ. ಅತ್ತ ಸಂಗೀತಾ ಕೂಡ ಕಾರ್ತೀಕ್ ಬಳಿ ಬಂದು, ನೀನು ಇಲ್ಲದೆ ಇದ್ದರು ನಾನು ನನ್ನ ಪರವಾಗಿ‌ ನಿಂತುಕೊಳ್ಳುತ್ತೇನೆ. ನನ್ನ ಆಟ ನಾನೇ ಆಡುತ್ತೇನೆ ಎಂದಿದ್ದಾರೆ. ಇದು ಕಾರ್ತಿಕ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗೆಳೆಯನ ಜೊತೆಗೆ ನಿಲ್ಲುವುದಾ, ಸಂಗೀತಾ ಪರ ವಹಿಸುವುದಾ ತಿಳಿಯದೆ ಕಂಗಲಾಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಶೋಕ್ ಅವರಿಗೇನೆ ಏಡ್ಸ್ ರಕ್ತ ಇಂಜೆಕ್ಟ್ ಮಾಡಲು ಹೋಗಿದ್ರಂತೆ ಮುನಿರತ್ನ : ಬೆಚ್ಚಿಬಿದ್ದ ವಿಪಕ್ಷ ನಾಯಕ..!

  ರಾಜಕೀಯದಲ್ಲಿ ಎಷ್ಟೇ ದ್ವೇಷಿಗಳಿದ್ದರೂ ಅದು ಸ್ಪರ್ಧೆಯ ವಿಚಾರಕ್ಕೆ ಮಾತ್ರ ಯುದ್ಧ ಸಾರಬೇಕು. ಅದೆಷ್ಟೋ ರಾಜಕಾರಣಿಗಳು ಇರುವುದೇ ಹಾಗೇ. ರಾಜಕೀಯದ ಪಡಸಾಲೆಯಲ್ಲಿ ಕಿತ್ತಾಡಿಕಿಂಡರು, ಸಭೆ ಸಮಾರಂಭಗಳಲ್ಲಿ ಆತ್ಮೀಯರಾಗಿಯೇ ಕಾಣಿಸಿಕೊಳ್ಳುತ್ತಾರೆ. ಆದರೆ ಮುನಿರತ್ನ ಮಾಡಿದ್ದ ಪ್ಲ್ಯಾನ್

ಅತ್ಯಾಚಾರ ಕೇಸಲ್ಲಿ ಮತ್ತೆ ಅರೆಸ್ಟ್ ಆದ ಮುನಿರತ್ನ..!

  ಬೆಂಗಳೂರು: ಜಾತಿ ನಿಂದನೆ ಹಾಗೂ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಾಸಕ ಮುನಿರತ್ನ ಅವರಿಗೆ ನಿನ್ನೆಯಷ್ಟೇ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ ಮುನಿರತ್ನ ಹೊರಗೆ ಬಂದು, ಮಾಮೂಲಿಯಂತೆ ಇರಲು ಸಾಧ್ಯವಾಗಲೇ

ಈ ರಾಶಿಯವರ ಭೂಮಿ ಖರೀದಿ, ಭೂಮಿ ಮಾರಾಟಗಾರರಿಗೆ ಯಶಸ್ಸು.

ಈ ರಾಶಿಯವರ ಭೂಮಿ ಖರೀದಿ, ಭೂಮಿ ಮಾರಾಟಗಾರರಿಗೆ ಯಶಸ್ಸು. ನಿಮ್ಮ ಮಕ್ಕಳು ಮದುವೆಗೆ ಒಪ್ಪುತ್ತಿಲ್ಲವೇ? ಶುಕ್ರವಾರರಾಶಿ ಭವಿಷ್ಯ -ಸೆಪ್ಟೆಂಬರ್-20,2024 ಸೂರ್ಯೋದಯ: 06:08, ಸೂರ್ಯಾಸ್ತ : 06:10 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ

error: Content is protected !!