Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಾರತಕ್ಕೆ ಬಂದಿರುವ ಚಿರತೆಗಳಿಗೆ ಏನಂತ ಹೆಸರಿಡುವುದು. ನಿಮಗೆ ಗೊತ್ತಾದರೆ ನೀವೂ ಸೂಚಿಸಿ

Facebook
Twitter
Telegram
WhatsApp

 

ಪ್ರಾಣಿ ಪ್ರಿಯರಿಗೆ ಪ್ರಾಣಿಗಳಿಗೆ ಹೆಸರು ಸೂಚಿಸುವುದು ಎಂದರೆ ಇನ್ನಿಲ್ಲದ ಪ್ರೀತಿ. ಈಗ ಅಂಥದ್ದೊಂದು ಅವಕಾಶ ಇದೀಗ ಪ್ರಾಣಿ ಪ್ರಿಯರಿಗೆ ಸಿಕ್ಕಿದೆ. ಪ್ರಾಣಿ ಪ್ರಿಯರು ಮಾತ್ರವಲ್ಲ ಆಸಕ್ತಿ ಇರುವವರೆಲ್ಲಾ ಚಿರತೆಗೆ ಹೆಸರು ಸೂಚಿಸಬಹುದು. ಅದು ಅಂತಿಂಥ ಚಿರತೆಯಲ್ಲ 70 ವರ್ಷಗಳ ಬಳಿಕ ಆಫ್ರಿಕಾದಿಂದ ಭಾರತಕ್ಕೆ ಬಂದ ಚಿರತೆಗಳಿಗೆ.

ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದಂದು ಭಾರತಕ್ಕೆ ಕೊಡುಗೆಯಾಗಿ ನಮೀಬಿಯಾದಿಂದ ಚಿರತೆಗಳನ್ನು ತರಿಸಲಾಗಿತ್ತು. ಎಂಟು ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ. ಆದರೆ ಇದೀಗ ಆ ಚಿರತೆಗಳಿಗೆ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ. ಈ ಅವಕಾಶವನ್ನು ಜನರಿಗೆ ಬಿಡಲಾಗಿದೆ.

ಈ ಸಂಬಂಧ ಇತ್ತಿಚೆಗೆ ಪ್ರಧಾನಿ ಮೋದಿ, ಮನ್ ಕೀ ಬಾತ್ ನಲ್ಲಿ ಮಾಹಿತಿ ನೀಡಿದ್ದರು. ಚಿರತೆಗಳಿಗೆ ಹೆಸರನ್ನು ನೀವೂ ಸೂಚಿಸಿ ಎಂದಿದ್ದರು. ಈ ಹೆಸರನ್ನು ಸೂಚಿಸಬೇಕು ಎಂದರೆ Mygov ಆಪ್ ಗೆ ಹೋಗಿ ಸೂಚಿಸಬೇಕು. ಈಗಾಗಲೇ ಮಿಲ್ಖಾ, ಚೇತಕ್, ವಾಯು ಹೀಗೆ ಅನೇಕ ಹೆಸರುಗಳನ್ನು ಸೂಚಿಸಲಾಗಿದೆ. ಸುಮಾರು 750ಕ್ಕೂ ಹೆಚ್ಚು ಹೆಸರುಗಳು ಬಂದಿವೆ. ಇನ್ನು ಕಾಲಾವಕಾಶವಿದೆ. ನೀವೂ ಹೆಸರು ಸೂಚಿಸಬಹುದು. ಫೈನಲ್ ನೀವೂ ಸೂಚಿಸಿದ ಹೆಸರೇ ಆಗಬಹುದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದಲ್ಲಿ ಸುರಿಯುತ್ತಿರುವ ಮಳೆ : ತಂಪಾದ ಇಳೆ

  ಸುದ್ದಿಒನ್, ಚಿತ್ರದುರ್ಗ, ಮೇ.10 : ಮಳೆಗಾಗಿ ಕಾದಿದ್ದ ಕೋಟೆ ನಾಡಿನ ಜನತೆಗೆ ಮಳೆರಾಯ ಕೃಪೆ ತೋರಿದ್ದಾನೆ. ಬುಧವಾರ ಸ್ವಲ್ಪ ಮಳೆ ಬಂದಿತ್ತು. ಆದರೆ ಇಂದು (ಶುಕ್ರವಾರ) ರಾತ್ರಿ 10 ಗಂಟೆ ಸುಮಾರಿಗೆ ಮಳೆ

ಹಿರಿಯೂರಿನಲ್ಲಿ ವಕೀಲ ದೇವರಾಜೆಗೌಡ ಬಂಧನ …!

  ಸುದ್ದಿಒನ್, ಹಿರಿಯೂರು, ಮೇ. 10  : ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ  ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಅವರನ್ನು ಹಿರಿಯೂರು ಗ್ರಾಮಾಂತರ ಪೋಲಿಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಹೊಳೆನರಸೀಪುರದಲ್ಲಿ

ಚಳ್ಳಕೆರೆ | ಬೆಳಗೆರೆ ಬಿ. ಸೀತಾರಾಮ ಶಾಸ್ತ್ರಿ ಪ್ರೌಢಶಾಲೆಗೆ SSLC ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

  ಸುದ್ದಿಒನ್, ಚಳ್ಳಕೆರೆ, ಮೇ.10 : 2024 ನೇ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಪ್ರಕಟವಾಗಿದ್ದು, ತಾಲ್ಲೂಕಿನ ಬೆಳಗೆರೆ ಬಿ. ಸೀತಾರಾಮ ಶಾಸ್ತ್ರಿ ಪ್ರೌಢ ಶಾಲೆಗೆ  ಶೇಕಡ 78.4.0 ರಷ್ಟು ಫಲಿತಾಂಶ

error: Content is protected !!