Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸ್ಟೌನಿಂದ ಬಂದ ವಿಷಕಾರಿ ಅನಿಲ ಕುಡಿದು ತಾಯಿ, ನಾಲ್ವರು ಮಕ್ಕಳು ಸಾವು..!

Facebook
Twitter
Telegram
WhatsApp

 

ನವದೆಹಲಿ: ಮನೆಯಲ್ಲಿಟ್ಟಿದ್ದ ಸ್ಟೌವ್ ನಿಂದ ಹೊರ ಬಂದ ವಿಷಕಾರಿ ಹೊಗೆ ಕುಡಿದು ತಾಯಿ ಮತ್ತು ನಾಲ್ಕು ಜನ ಮಕ್ಕಳು ಸಾವನ್ನಪ್ಪಿರುವ ಘಟನೆ ಶಹದಾರದ ಸೀಮಾಪುರಿ ಪ್ರದೇಶದಲ್ಲಿ ನಡೆದಿದೆ. 30 ವರ್ಷದ ರಾಧಾ ಮತ್ತು ಆಕೆಯ ಮಕ್ಕಳು ದಾರುಣವಾಗಿ ಸಾವನ್ನಪ್ಪಿವೆ.

ಮೋಹಿತ್ ಕಾಲಿನಿಯಾ ಮತ್ತು ರಾಧಾ ದಂಪತಿ ಸೀಮಾಪುರಿಯಲ್ಲಿ ವಾಸವಾಗಿದ್ದರು. ಅಪಾರ್ಟ್ಮೆಂಟ್ ನ ಐದನೇ ಮಹಡಿಯಲ್ಲಿ ಇವರ ಮನೆ ಇತ್ತು. ಆ ಮನೆ ತುಂಬಾ ಚಿಕ್ಕದಾಗಿದ್ದರಿಂದ, ಗಾಳಿ ಮನೆಯೊಳಗೆ ಸುಳಿಯುವ ಅವಕಾಶವೇ ಇಲ್ಲದಷ್ಟು ಚಿಕ್ಕದಾಗಿತ್ತು. ಚಳಿ ಇದ್ದ ಕಾರಣ ಸ್ಟೌವ್ ನಲ್ಲಿ ಬೆಂಕಿ ಹೊತ್ತಿಸಿ ಇಡಲಾಗಿತ್ತಂತೆ. ಆದ್ರೆ ಆ ಸ್ಟೌವ್ ನಲ್ಲಿ ವಿಷ ಗಾಳಿ ಬಂದು ಈ ದುರ್ಘಟನೆ ನಡೆದಿದೆ.

ವಿಷಯ ತಿಳಿದ ತಕ್ಷಣ ಮನೆಯ ಬಳಿ ಪೊಲೀಸರು ಬಂದಿದ್ದಾರೆ. ಪೊಲೀಸರು ಬಂದಾಗ ತಾಯಿ ಮತ್ತು ಮೂವರು ಮಕ್ಕಳು ಅದಾಗಲೇ ಸಾವನ್ನಪ್ಪಿದ್ದರು. ನಾಲ್ಕನೇಯ ಮಗು ಉಸಿರಾಡುತ್ತಿದ್ದ ಕಾರಣ ಮಗುವನ್ನ ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಮಾರ್ಗ ಮಧ್ಯೆಯೇ ಆ ಮಗು ಕೂಡ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ನಾನು ಗೆದ್ದಂಗೆ: ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಮುಖ್ಯಮಂತ್ರಿಯಾಗಿ ನನಗೆ ಹೆಚ್ಚು ಶಕ್ತಿ ಬರುತ್ತದೆ: ದಾವಣಗೆರೆಯಲ್ಲಿ  ಸಿ.ಎಂ. ಸಿದ್ದರಾಮಯ್ಯ ಹೇಳಿಕೆ

ದಾವಣಗೆರೆ ಮೇ 4: ನನ್ನ ಮತ್ತು ಕನಕಪೀಠದ ನಿರಂಜನಾನಂದಪುರಿ ಶ್ರೀಗಳ ಮಾತನ್ನು ತಿರಸ್ಕರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ವಿನಯ್ ಕುಮಾರ್ ನನ್ನು ನೀವೆಲ್ಲರೂ ತಿರಸ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಇಲ್ಲಿ ನಡೆದ

ಬೆಂಗಳೂರಿನಲ್ಲಿ 3 ದಿನ ಸಾಧಾರಣ ಮಳೆ‌: ಉಳಿದಂತೆ ಎಲ್ಲೆಲ್ಲಿ ಎಷ್ಟು ಮಳೆ ಸಾಧ್ಯತೆ..?

ಬೆಂಗಳೂರು: ಬಿಸಿಬಿಸಿ ಎನ್ನುತ್ತಿದ್ದ ಬೆಂಗಳೂರು ಮಂದಿಗೆ ನಿನ್ನೆ ವರುಣರಾಯ ತಂಪೆರೆದಿದ್ದ. ಮಧ್ಯಾಹ್ನವೇ‌ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಕತ್ತಲು ಕವಿದಿತ್ತು. 3 ಗಂಟೆಯ ವೇಳೆಗೆ ಎಲ್ಲೆಲ್ಲೂ ಜೋರು ಮಳೆಯಾಗಿತ್ತು. ಮಳೆ ಕಂಡು ಬೆಂಗಳೂರು ಮಂದಿ

error: Content is protected !!