Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕವಿತೆ : ಸಂಸ್ಕಾರದ ಸಹಬಾಳ್ವೆ ; ಡಾ.ಎಸ್.ಎಚ್ ಶಫಿಉಲ್ಲ(ಕುಟೀಶ)

Facebook
Twitter
Telegram
WhatsApp

 

ಹಳೆ ನೆನಪಿನ ಬುನಾದಿಯ ಮೇಲೆ
ಬರುವವು ಹೊಸದಿನಗಳ ಆಲೆ
ಹೊಸತು ಬಯಸಿ ಬದುಕು ಸಾಗಿ
ರಸವದು ಹಳೆ-ಹೊಸಕ್ಷಣಗಳ ಮಿಲನವಾಗಿ

ಸಿಹಿ ಕಹಿಗಳು ಎರಡೂ ಬೇಕು
ಸಂಸ್ಕಾರದ ಸಹಬಾಳ್ವೆ ಸಾಕು
ಚಂದವಿದು ಅಂದವಿದು
ನವಚಿಗುರು ಅರಳಿ ಮರಳಿ

ಹಿಂದೆ ಸರಿದು ಹೋದ ಸಮಯ
ಬರುವ ದಿನದ ಸೊಗಸು ಕಲೆಯ
ಸುಖದಿ ಸವಿದು ಸಾಗಬೇಕಿದೆ
ದೇಶಸೇವೆಗಾಗಿ ನಾವು ಗೇಯ್ಯಬೇಕಿದೆ

ಬಂಧು ಮಿತ್ರರೆಲ್ಲ ಸೇರಿ
ಸ್ನೇಹಸಂಗದಿಂದ ಕೂಡಿ
ಯುಗಾದಿಯಂಥ ಹಬ್ಬ ಮಾಡಿ
ಬೇವುಬೆಲ್ಲ ಸವಿದು ನೋಡಿ

ನವ್ಯ ಕಾವ್ಯ ಕಟ್ಟಿ ಹಾಡಿ
ಉಯ್ಯಾಲೆಯಲ್ಲಿ ತೂಗಿ ಆಡಿ
ಮನಮನೆಯು ಹರ್ಷಗೊಳ್ಳಲಿ
ಭರತ ಖಂಡ ಭವ್ಯವಾದ ಬೆಳಗು ಕಾಣಲಿ

 

ಡಾ.ಎಸ್.ಎಚ್ ಶಫಿಉಲ್ಲ(ಕುಟೀಶ)
ಉಪನ್ಯಾಸಕರು ಹಾಗೂ ಸಾಹಿತಿಗಳು
ಹಿರೇಕುಂಬಳಗುಂಟೆ
ಕೂಡ್ಲಿಗಿ ತಾಲ್ಲೂಕು ವಿಜಯನಗರ ಜಿಲ್ಲೆ
583218
8867435662

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೊಡಗಿನಲ್ಲಿ ಬಾಲಕಿಯನ್ನು ಕೊಂದವ ಸತ್ತಿಲ್ಲ ಬದುಕಿದ್ದಾನೆ : ಪೊಲೀಸರ ಅತಿಥಿಯಾದ ಪ್ರಕಾಶ್..!

ಕೊಡಗಿನ ಸೂರ್ಲಬಿಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೀನಾರನ್ನ ಪ್ರಕಾಶ್ ಎಂಬಾತ ರುಂಡ, ಮುಂಡ ಕತ್ತರಿಸಿ ಕ್ರೂರವಾಗಿ ಹತ್ಯೆ ಮಾಡಿದ್ದ. ನಿನ್ನೆಯೇ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ ಇದೀಗ ಆತ ಸತ್ತಿಲ್ಲ ಬದುಕಿದ್ದಾನೆ ಎಂಬುದು ತಿಳಿದು

ರಾತ್ರಿ ಮಲಗಿದ ನಂತರ ಈ ಲಕ್ಷಣಗಳು ಕಾಣಿಸಿಕೊಂಡರೆ ಮಧುಮೇಹ ಇದ್ದಂತೆ..!

ಸುದ್ದಿಒನ್ : ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹವೂ ಒಂದು. ಈ ಸಮಸ್ಯೆ ಬಂದರೆ ಸಾಕು ಇನ್ನುಳಿದ ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಬರುತ್ತಲೇ ಇರುತ್ತವೆ. ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾದರೆ ಮಧುಮೇಹ ಇರುವವರಿಗೆ ಆರೋಗ್ಯದ ಸಮಸ್ಯೆ

ಈ ರಾಶಿಯವರು ಪರಸ್ಪರ ಇಷ್ಟಪಟ್ಟವರ ಜೊತೆ ವಿರೋಧದ ನಡೆವೆನು ಮದುವೆ ಸಂಭವ

ಈ ರಾಶಿಯವರು ಪರಸ್ಪರ ಇಷ್ಟಪಟ್ಟವರ ಜೊತೆ ವಿರೋಧದ ನಡೆವೆನು ಮದುವೆ ಸಂಭವ. ಈ ರಾಶಿಗಳಿಗೆ ಆಕಸ್ಮಿಕ ಧನ ಆಗಮನದಿಂದ ತುಂಬಾ ಖುಷಿ.   ಶನಿವಾರ ರಾಶಿ ಭವಿಷ್ಯ -ಮೇ-11,2024 ಸೂರ್ಯೋದಯ: 05:49, ಸೂರ್ಯಾಸ್ತ :

error: Content is protected !!