Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಜಿಲ್ಲೆಗೆ ಕೀರ್ತಿ ತಂದ ವಿಜೇತರ ಪಟ್ಟಿ

Facebook
Twitter
Telegram
WhatsApp

ಚಿತ್ರದುರ್ಗ, (ಅ.24) : ಅಕ್ಟೋಬರ್ 22 ರಿಂದ 24 ರವರೆಗೆ ದಾವಣಗೆರೆಯಲ್ಲಿ ನಡೆದ 2020-2021 ನೇ ಸಾಲಿನ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಿಲ್ಲೆಯಿಂದ ಸ್ಪರ್ಧಿಸಿ, ವಿಜೇತರ ಪಟ್ಟಿ ಈ ಕೆಳಗಿನಂತಿದೆ.

1.ಸೌಮ್ಯ T ಮಹಿಳೆಯರ ವಿಭಾಗ ಗುಂಡು ಎಸೆತ ಪ್ರಥಮ ಹೊಸದುರ್ಗ.

2.ವೀರೇಶ್ ಟಿ ಚೆಸ್ ಪ್ರಥಮ ಸ್ಥಾನ ಪಿಡಿಒ ಭರಮಸಾಗರ, ಚಿತ್ರದುರ್ಗ.

3.ಟಿ ಬಿ ಸುರೇಶ 78 ಕೆಜಿ ಕುಸ್ತಿ ನ್ಯಾಯಾಂಗ ಇಲಾಖೆ ಪ್ರಥಮಸ್ಥಾನ. ಹಿರಿಯೂರು.

4.ಚೇತನ್ ಅದಾಲಟ್ಟಿ
ಪ್ರಥಮ 200 ಬ್ಯಾಕ್ ಸ್ಟ್ರೋಕ್
ಪ್ರಥಮ 200ಬ್ರೆಸ್ಟ್ ಸ್ಟ್ರೋಕ್
ದ್ವಿತೀಯ ಸ್ಥಾನ 100m ಈಜು
ಸಮಾಜ ಕಲ್ಯಾಣ ಇಲಾಖೆ. ಚಿತ್ರದುರ್ಗ

5.ಶ್ರೀಕಾಂತ್ ಬೀರಪ್ಪ ಶಿರೋಳ 97 ಕೆಜಿ ವಿಭಾಗ ಕುಸ್ತಿ ಪ್ರಥಮ ಸ್ಥಾನ ಬಿಸಿಎಂ ಇಲಾಖೆ ಹೊಳಲ್ಕೆರೆ.

6. ಎಸ್ ತಿಮ್ಮೇಶ್ 95 ಕೆಜಿ ವಿಭಾಗ ಕುಸ್ತಿ ತೃತೀಯ ಸ್ಥಾನ ಪಶುಪಾಲನ ಇಲಾಖೆ ಚಿತ್ರದುರ್ಗ.

7.ಪೃಥ್ವಿ 87 ಕೆಜಿ ವಿಭಾಗ ಕುಸ್ತಿ ಎರಡನೆ ಸ್ಥಾನ ಬಿಸಿಎಮ್ ಇಲಾಖೆ ಹೊಳಲ್ಕೆರೆ.

8.ಚಿಕ್ಕಪ್ಪ ಕೆಎಂ ಉದ್ದ ಜಿಗಿತ ದ್ವಿತೀಯ ಸ್ಥಾನ ಹಿರಿಯೂರು ತಾಲೂಕು.

10.ಅನಿತಾ ಮತ್ತು ವಿಮಲಾಕ್ಷಿ ಮಹಿಳೆಯರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ . ಚಿತ್ರದುರ್ಗ

11) ಕು. ವೃಂದ
ಜೈಲರ್ ಕಾರಾಗೃಹ ಇಲಾಖೆ
800ಮಿ ದ್ವಿತೀಯ
ಹೈ ಜಂಪ್ ದ್ವಿತೀಯ
ಚಿತ್ರದುರ್ಗ

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತಂದ ಎಲ್ಲಾ ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯ ಅಧ್ಯಕ್ಷರು ಮತ್ತು ತಂಡದ ಮತ್ತು ಎಲ್ಲಾ ತಾಲೂಕು ಅಧ್ಯಕ್ಷರು ಮತ್ತು ತಂಡದ ವತಿಯಿಂದ ಅಭಿನಂದನೆಗಳನ್ನು ಕೋರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!