Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದ ಕ್ರೀಡಾಪಟುಗಳು ಬಿಹಾರದಲ್ಲಿ ನಡೆಯಲಿರುವ ಅಂತರ್ ಜಿಲ್ಲಾ ಜ್ಯೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗಿ

Facebook
Twitter
Telegram
WhatsApp

ಚಿತ್ರದುರ್ಗ, (ಫೆ.04) : ಬಿಹಾರ ರಾಜ್ಯದ ಪಾಟ್ನಾದ ಪಾಟಲ್ಲಿ ಪುತ್ರ ಪಾಟ್ನಾ ಸ್ಟೇಡಿಯಂನಲ್ಲಿ ಇದೇ ಫೆಬ್ರವರಿ10 ರಿಂದ 12 ರವರೆಗೆ ನಡೆಯಲಿರುವ 18ನೇ ರಾಷ್ಟ್ರಮಟ್ಟದ ಅಂತರ್ ಜಿಲ್ಲಾ ಜ್ಯೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ.

ಈ ಕ್ರೀಡಾಕೂಟದಲ್ಲಿ ಚಿತ್ರದುರ್ಗ ಜಿಲ್ಲೆಯಿಂದ
ಅಥೆಟಿಕ್ಸ್ ಕ್ರೀಡೆಗಳಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಭಾಗವಹಿಸುತ್ತಾರೆ.

ಪುರುಷರ ವಿಭಾಗ
1) ಕುಶಾಲ್ .ಟಿ 1600ಮೀ
2)ಹೊಯ್ಸಳ . ಬಿ 1600ಮೀ
3) ಯಶವಂತ್.ಎಂ 600ಮೀ
4) ಸಂಜಯ್ ಎಂ.ಸಿ 80ಮೀ
5) ಮಹಮ್ಮದ್ ಹರ್ಮೈನ್ ಖಾದ್ರಿ. ಟ್ರಯಥ್ಲಾನ್-C
6)ಪ್ರೀತಮ್ ಕೆ.ಪಿ  ಟ್ರಯಥ್ಲಾನ್-C

ಮಹಿಳೆಯರ ವಿಭಾಗ
1) ಲಕ್ಷ.ಜೆ ಟ್ರಯಥ್ಲಾನ್-C  2)ಮೀರಾಶ್ರೀ.ಎಲ್ ಟ್ರಯಥ್ಲಾನ್-C.
ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಈ ಕ್ರೀಡಾಪಟುಗಳಿಗೆ

1)ಜಿಲ್ಲಾ ಅಥ್ಲೆಟಿಕ್ ಅಧ್ಯಕ್ಷರಾದ ಫಾತ್ಯರಾಜನ್ (ವಕೀಲರು)
2)ಜಿಲ್ಲಾ ಅಥ್ಲೆಟಿಕ್ ಖಜಾಂಚಿ  ನಿರಂಜನ್ ಮೂರ್ತಿ
3)ಜಿಲ್ಲಾ ಅಥ್ಲೆಟಿಕ್ಸ್ ಹಾಗೂ ರಾಜ್ಯ ಅಥ್ಲೆಟಿಕ್ ಕಾರ್ಯದರ್ಶಿ ಕಲ್ಲೇಶ್ ಆರ್‌.ಬಿ

ಟೀಮ್ ಕೋಚ್ : ನಾಗರಾಜ್.ಇ
ಟೀಮ್ ಮೆನೇಜರ್ : ಪೆರಿಸ್ವಾಮಿ.ಕೆ ಇವರ ಸಮ್ಮುಖದಲ್ಲಿ ಉಡುಪು ವಿತರಣೆ ನಡೆದಿದೆ.
ಹಾಗೂ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರೂ ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ತರಲಿ ಎಂದು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಶುಭಕೋರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!