Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಗಸೆ ಬೀಜ ನಿಮ್ಮ ಕೂದಲ ಆರೋಗ್ಯ ಕಾಪಾಡುತ್ತೆ.. ಹೇಗೆ ಗೊತ್ತಾ..?

Facebook
Twitter
Telegram
WhatsApp

 

 

ತಲೆ ಕೂದಲ ಆರೈಕೆ ಬಹಳ ಬಹಳ ಕಷ್ಟ. ಸಾಕಷ್ಟು ಜನರಿಗೆ ಇದರ ಅನುಭವ ಆಗಿರುತ್ತೆ. ಓದುವಾಗ ದಟ್ಟವಾಗಿ ಇದ್ದ ಕೂದಲು. ಕೆಲಸಕ್ಕೆ ಬಂದ ಮೇಲೆ ಒಂದಿಡಿಯೂ ಸಿಗ್ತಾ ಇಲ್ಲ ಎಂಬ ಬೇಸರವನ್ನ ಹಲವು ಹೆಣ್ಣು ಮಕ್ಕಳು ಹಂಚಿಕೊಂಡಿದ್ರೆ, ಕೆಲವು ಗಂಡು ಮಕ್ಕಳು ತಲೆ ಕೂದಲು ಉದುರುವುದ‌ನ್ನು ಕಂಡು ಬೇಸರ ಮಾಡಿಕೊಂಡಿರುತ್ತಾರೆ. ಮುಖದ ಸೌಂದರ್ಯ ಹೆಚ್ಚಿಸಲು ಕೂದಲು ಮೊದಲಾಕರ್ಷಣೆ. ಹೀಗಾಗಿ ಕೂದಲಿನ ಹಾರೈಕೆಗೆ ಏನೇನೋ ಪ್ರಯೋಗ ಮಾಡಲಾಗಿರುತ್ತದೆ. ಕೂದಲ ಆರೈಕೆಗೆ ಅಗಸೆ ಬೀಜ ಉತ್ತಮ ಎನ್ನಲಾಗುತ್ತಿದೆ.

ಕೂದಲಿಗೆ ಅಗಸೆ ಬೀಜಗಳನ್ನು ಬಳಸುವುದರಿಂದ ಕೂದಲಿನ ಹಾನಿಯನ್ನು ತಡೆಯಬಹುದು ಎಂದು ಅನೇಕ ಅಧ್ಯಯನಗಳೂ ಹೇಳುತ್ತವೆ. ಹೀಗಾಗಿ‌ ಕೂದಲ ಬೆಳವಣಿಗೆಗೆ ಅಗಸೆ ಬೀಜಗಳನ್ನು ಆದಷ್ಟು ಬಳಕೆ ಮಾಡಿ. ಅದನ್ನು ಬಳಸುವ ಮಾರ್ಗವನ್ನು ಇಲ್ಲಿ ತಿಳಿಸಲಾಗಿದೆ.

 

2 ಚಮಚದಷ್ಟು ಅಗಸೆ ಬೀಜದ ಎಣ್ಣೆ ಹಾಗೂ ಬಿಸಿಯಾದ ಟವೆಲ್.‌ ಮೊದಲು ಒಂದು ಬೌಲ್ ತೆಗೆದುಕೊಂಡು ಅಗಸೆ ಬೀಜದ ಎಣ್ಣೆಯನ್ನು ಸ್ವಲ್ಪ ಬೆಚ್ಚಗಾಗುವವರೆಗೆ ಅಂದರೆ ಸುಮಾರು ಒಂದು ನಿಮಿಷ ಬಿಸಿ ಮಾಡಿ. ಬೌಲ್ ಅನ್ನು ಗ್ಯಾಸ್‌ನಿಂದ ತೆಗೆದು ಕೆಳಗಿಡಿ. ಇದನ್ನು ನಿಮ್ಮ ಕೂದಲಿನ ಬೇರುಗಳು ಮತ್ತು ನೆತ್ತಿಯ ಮೇಲೆ ಅನ್ವಯಿಸಿ. ಈಗ ನಿಮ್ಮ ಕೂದಲನ್ನು ಬಿಸಿ ಟವೆಲ್‌ನಿಂದ ಕಟ್ಟಿಕೊಳ್ಳಿ. ಸುಮಾರು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸಾಮಾನ್ಯ ಶಾಂಪೂ ಬಳಸಿ ತಲೆಸ್ನಾನ ಮಾಡಿ. ಹೀಗೆ ವಾರಕ್ಕೆ 2-3 ಬಾರಿ ಮಾಡಿ ಆಗ ನಿಮ್ಮ ಕೂದಲು ಎಷ್ಟು ದಪ್ಪವಾಗಿ ಬೆಳೆಯುತ್ತೆ ಎಂಬುದನ್ನು ನೋಡಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ಭೂಮಿ ಖರೀದಿ, ಭೂಮಿ ಮಾರಾಟಗಾರರಿಗೆ ಯಶಸ್ಸು.

ಈ ರಾಶಿಯವರ ಭೂಮಿ ಖರೀದಿ, ಭೂಮಿ ಮಾರಾಟಗಾರರಿಗೆ ಯಶಸ್ಸು. ನಿಮ್ಮ ಮಕ್ಕಳು ಮದುವೆಗೆ ಒಪ್ಪುತ್ತಿಲ್ಲವೇ? ಶುಕ್ರವಾರರಾಶಿ ಭವಿಷ್ಯ -ಸೆಪ್ಟೆಂಬರ್-20,2024 ಸೂರ್ಯೋದಯ: 06:08, ಸೂರ್ಯಾಸ್ತ : 06:10 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

error: Content is protected !!