Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶ್ರೀ ನರಸಿಂಹ ಜಯಂತಿ ಹಿನ್ನೆಲೆ : ಶ್ರೀಮತಿ ಸುಜಾತ ಪ್ರಾಣೇಶ್ ಅವರ ವಿಶೇಷ ಕವನ

Facebook
Twitter
Telegram
WhatsApp

 

ನಾರಸಿಂಹ  ದಯೆ ತೋರೋ
ಸ್ವಾಮಿ ನಾರಸಿಂಹ  ದಯೆ ತೋರೋ॥
ಭಕ್ತ  ಪ್ರಹ್ಲಾದನ ಕರೆಗೆ ನೀ ಬಂದೆ
ದುರುಳ ರಕ್ಕಸನ ಕರುಳನು ಬಗೆದೆ
ನಂಬಿದ ಭಕ್ತರ ಕರುಣಿಸಿ ಕಾಯ್ದೆ
ಪೂಜೆಯ ಮಾಡಲು  ನಾ ಬಳಿ ಬಂದೆ॥
ಮೇಲುಕೋಟೆಯಲಿ ಯೋಗಾನೃಸಿಂಹನಾಗಿ
ಅಹೋಬಿಲದಲಿ ನವನಾರಸಿಂಹರಾಗಿ
ಯಾದಗಿರಿಯಲಿ ಲಕ್ಷ್ಮಿ ನರಸಿಂಹ ನಾಗಿ
ನೆಲೆಸಿಹೆ ನೀನು ಭಕ್ತರಿಗಾಗಿ॥
ನಿನ್ನನು ಸ್ಮರಿಸಲು ಮನಕಾನಂದ
ನಿನ್ನನು ಸ್ತುತಿಸಲು ಮಹದಾನಂದ
ಭಜನೆಯ ಮಾಡಲು ಆತ್ಮಾನಂದ
ದರುಶನ ಭಾಗ್ಯವೇ ದಿವ್ಯಾನಂದ॥


ಶ್ರೀಮತಿ ಸುಜಾತ ಪ್ರಾಣೇಶ್, ಚಿತ್ರದುರ್ಗ 99861 53163

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

ಆದಷ್ಟು ಬೇಗ ಸತ್ಯ ಹೊರಬರಲಿದೆ ಎಂದು ಪೋಸ್ಟ್ ಹಾಕಿ ಕಮೆಂಟ್ ಆಫ್ ಮಾಡಿದ ಪ್ರಜ್ವಲ್ ರೇವಣ್ಣ..!

ಬೆಂಗಳೂರು: ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಸೀದಾ ಜರ್ಮನಿ ಪ್ರವಾಸಕ್ಕೆ ಹೊರಟಿದ್ದರು. ವಿಚಾರ ದೊಡ್ಡದಾದ ಕೂಡಲೇ ಎಚ್ಚೆತ್ತ ರಾಜ್ಯ ಸರ್ಕಾರ, ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು. ಎಸ್ಐಟಿ

ಹೆಚ್ಚಾದ ಬಿಸಿಲು ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ರಕ್ಷಿಸಿಕೊಳ್ಳಿ : ವಿ.ಎ.ಪ್ರಕಾಶ್‍ರೆಡ್ಡಿ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 01 : ಈ ವರ್ಷದ ಬೇಸಿಗೆ ಬಿಸಿಲು ಅತಿಯಾಗಿರುವುದರಿಂದ ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ಬೆಳಿಗ್ಗೆ ಆರು

error: Content is protected !!