Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನನ್ನ ಗಂಡ ನಿಮ್ಮ ಸಪೋರ್ಟರ್..‌ಮಗಳಿಗೆ ಕೆಲಸ ಕೊಡಿಸಿ ಎಂದು ಸಿದ್ದರಾಮಯ್ಯ ಕಾಲು ಹಿಡಿದ ಮಹಿಳೆ..!

Facebook
Twitter
Telegram
WhatsApp

ಬೆಂಗಳೂರು: ರಾಜಕಾರಣಿಗಳು ಹೋಗಿದ ಕಡೆ ಕೆಲವೊಬ್ಬರು ತಮ್ಮ ಮನವಿ ಸಲ್ಲಿಸೋದು ಸಹಜ. ನಮಸ್ಕರಿಸಿನೋ, ಪತ್ರದ ಮೂಲಕವೋ ಮನವಿ ಸಲ್ಲಿಸುತ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ ಮಾತ್ರ ವಿಭಿನ್ನ. ಸಿದ್ದರಾಮಯ್ಯ ಅವರ ಕಾಲನ್ನ ಗಟ್ಟಿಯಾಗಿ ಹಿಡಿದು, ಮಗಳಿಗೆ ಕೆಲಸ ಕೊಡಿಸಿ ಅಂದಿದ್ದಾಳೆ.

ನನ್ನ ಗಂಡ ನಿಮ್ಮ ಸಪೋರ್ಟರ್. ಈಗ ಅವರಿಲ್ಲ. ನಿಧನರಾಗಿದ್ದಾರೆ. ಮನೆ ನಡೆಯೋದು ಕಷ್ಟವಾಗಿದೆ. ದಯವಿಟ್ಟು ನನ್ನ ಮಗಳಿಗೆ ಕೆಲಸ ಕೊಡಿಸಿ ಎಂದು ಸಿದ್ದರಾಮಯ್ಯ ಅವರ ಕಾಲನ್ನ ಹಿಡಿದು ಆ ಮಹಿಳೆ ಗೋಗರೆದಿದ್ದಾಳೆ. ಈ ರೀತಿ ಕಾಲು ಹಿಡಿಯೋದು ಸಿದ್ದರಾಮಯ್ಯ ಅವರಿಗೆ ಸುತರಾಮ್ ಇಷ್ಟವಾಗೋಲ್ಲ. ಸಹಜವಾಗಿಯೇ ಕಾಲನ್ನು ಬಿಡಮ್ಮ, ಈ ರೀತಿಯೆಲ್ಲಾ ಮಾಡಬಾರದು ಎಂದಿದ್ದಾರೆ. ಅಷ್ಟಕ್ಕೂ ಬಿಡದೆ ಇದ್ದಾಗ ಸಿದ್ದರಾಮಯ್ಯ ಅವರೇ ಗದರಿದ್ದಾರೆ.

ಎಷ್ಟೇ ಸಾಫ್ಟ್ ಆಗಿ ಹೇಳಿದ್ರು, ಗದರಿ ಹೇಳಿದ್ರು ಮಹಿಳೆ ಕಾಲು ಬಿಡದೆ ಇದ್ದಾಗ, ಆಕೆಯ ಕಣ್ಣೀರು ನೋಡಿ ಸಿದ್ದರಾಮಯ್ಯ ಅವರು ಕರಗಿದ್ದಾರೆ. ಕೊನೆಗೂ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಆಗ ಆ ಮಹಿಳೆ ಸಿದ್ದರಾಮಯ್ಯ ಕಾಲು ಬಿಟ್ಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೂವಿನ ಹಡಗಲಿ | ಬೂದನೂರಿನಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ವೀ­ರಭದ್ರೇಶ್ವರ ಜಾತ್ರೆ

ಸುದ್ದಿಒನ್, ವಿಜಯನಗರ, ಹೂವಿನ ಹಡಗಲಿ, ಮೇ. 09  : ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಗುರುವಾರ ಸಂಜೆ 5 ಗಂಟೆಗೆ ವೀ­ರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಅನೇಕ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.

ನಾಳೆಯಿಂದ ಮೇ.17ರವರೆಗೂ ಎಲ್ಲಾ ಜಿಲ್ಲೆಗಳಲ್ಲೂ ಮಳೆಯ ಅಬ್ಬರ..!

ಕಳೆದ ಮೂರ್ನಾಲ್ಕು ದಿನದಿಂದ ವರುಣರಾಯನ ದರ್ಶನವಾಗುತ್ತಿದೆ. ಆದರೂ ಕೆಲವೊಂದು ಕಡೆ ಬಿಸಿ ಗಾಳಿಯ ಅನುಭವ ಮಾತ್ರ ಕಡಿಮೆಯಾಗಿಲ್ಲ. ಇಂದು ಸಂಜೆ ವೇಳೆಗೆ ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಇದರಿಂದ ವಾಹನ ಸವಾರರು, ಕೆಲಸಕ್ಕೆ

ಚಿತ್ರದುರ್ಗ | ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ : 100 ಕ್ಕೆ 100 ಫಲಿತಾಂಶ ಪಡೆದ 13 ಶಾಲೆಗಳು

ಸುದ್ದಿಒನ್, ಚಿತ್ರದುರ್ಗ, ಮೇ. 09 :   ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ 35 ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ ವಸತಿ ಶಾಲೆಗಳ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ

error: Content is protected !!