Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಿವೋರ್ಸ್ ಬಳಿಕ ಸದ್ದು ಮಾಡ್ತಿದೆ ನಾಗಚೈತನ್ಯ – ಶೃತಿ ಹಾಸನ್ ಮದುವೆ ವಿಚಾರ..!

Facebook
Twitter
Telegram
WhatsApp

ಟಾಲಿವುಡ್ ನ ಕ್ಯೂಟೆಸ್ಟ್ ಕಪಲ್ ನಲ್ಲಿ ಸಮಂತಾ ಹಾಗೂ ನಾಗಚೈತನ್ಯ ನಿಲ್ತಾ ಇದ್ರು. ಅವರಿಬ್ಬರು ಮಾಡಿದ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ವಿಪೀರತ ಲವ್. ಆದ್ರೆ ಅವ್ರೀಗ ಡಿವೋರ್ಸ್ ಪಡೆದಿದ್ದಾರೆ. ಆದ್ರೆ ಅವರಿಬ್ಬರ ನಡುವಿನ ಹೊಸ ವಿಚಾರವೊಂದು ಗರಿಗೆದರಿದೆ.

ಆ ವಿಚಾರ ಏನಪ್ಪ ಅಂದ್ರೆ, ನಾಗಚೈತನ್ಯ ಮದುವೆ ಬಗ್ಗೆ. ಇದೇನಿದು ಈಗಾಗ್ಲೇ ಸಮಂತಾ‌ ಮದುವೆ ಆಗಿ ಡಿವೋರ್ಸ್ ಕೂಡ ಆಗಿದೆ. ಈ ಮಧ್ಯೆ ಮತ್ತೆ ಮದುವೆ ವಿಚಾರವಾ ಅಂತ ಬಾಯಿ ಮೇಲೆ ಬೆರಳಿಟ್ಟುಕೊಳ್ಳಬೇಡಿ. ಇದು ಇನ್ನೊಂದು ಮದುವೆಯ ವಿಚಾರವಲ್ಲ. ಹಳೆ‌ಯ ವಿಚಾರವೇ. ಆದ್ರೆ ಆಗ ಆಗದೆ ಇದ್ದ ಮದುವೆ ವಿಚಾರ ಈಗ ಸದ್ದು ಮಾಡ್ತಾ ಇದೆ.

ಹೌದು ಸಮಂತಾಗೂ ಮುನ್ನ ನಾಗಚೈತನ್ಯ ಇಷ್ಟಪಟ್ಟಿದ್ದು ಶೃತಿ ಹಾಸನ್ ಅವರನ್ನ ಅನ್ನೋ ಗುಸುಗುಸು ಗುಟ್ಟಾಗಿ ಉಳಿದಿರಲಿಲ್ಲ. ಇವರಿಬ್ಬರ ಪರಿಚಯ ನಂತರ ಸ್ನೇಹಕ್ಕೆ ತಿರುಗಿ, ಸ್ನೇಹ ಡೇಟಿಂಗ್ ಮಾಡುವ ಹಂತಕ್ಕೂ ತಲುಪಿತ್ತು. ಬಳಿಮ ಇವರಿಬ್ಬರು ಮದುವೆ ಆಗಿಯೇ ಹೋಯಿತು ಎನ್ನುವಾಗಲೇ ದಿಢೀರ್ ಬ್ರೇಕಪ್ ಆಗಿತ್ತು. ಈಗ ಮತ್ತೆ ಅದೇ ವಿಚಾರ ಸದ್ದು ಮಾಡ್ತಾ ಇದೆ.

ಸಮಂತಾ ಹಾಗೂ ನಾಗಚೈತನ್ಯ ಅವರ ಸಂಬಂಧವೂ ಕಡಿಮೆ ಅವಧಿಯದ್ದೇನಲ್ಲ. ಹತ್ತು ವರ್ಷಗಳ ಸ್ನೇಹ, ಪ್ರೀತಿಯಿಂದ ಇದ್ದವರು. ಆ ಬಳಿಕ ಮದುವೆಯಾದರೂ. ಆದ್ರೆ ಮದುವೆಯಾದ ನಾಲ್ಕೂ ವರ್ಷದೊಳಗೆ ದೂರವಾದರೂ. ಇದು ಅವರಿಗೆ ಮಾತ್ರವಲ್ಲ ಅವರ ಅಭಿಮಾನಿಗಳು ಗಳಿಗೂ ತುಂಬಾ ಬೇಸರ ತರಿಸಿತ್ತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದರ್ಶನ್ ರಾಜಾತಿಥ್ಯ ಫೋಟೋ ರಿವಿಲ್ ಮಾಡಿದ್ದೇ ರಾಜ್ಯ ಸರ್ಕಾರ : ಜೋಶಿ ಹೇಳಿಕೆಗೆ ಡಿಕೆಶಿ ಹೇಳಿದ್ದೇನು..?

  ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಗಳ ಜೊತೆಗೆ ಕೂತು ಟೀ ಕುಡೊಯುತ್ತಾ, ಸಿಗರೇಟು ಸೇದುತ್ತಾ, ನಗುಮುಖದಲ್ಲಿದ್ದ ದರ್ಶನ್ ಅವರ ಫೋಟೋ ಒಂದು ವೈರಲ್ ಆಗಿತ್ತು. ಆ ಬಳಿಕವೇ ದರ್ಶನ್ ಅವರನ್ನು ಬಳ್ಳಾರಿ

ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಎಂಬಿ ಪಾಟೀಲ್ : ಬೆಳೆಯುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ..!

  ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಆಗಾಗ ಸಿಎಂ ಬದಲಾವಣೆಯ ವಿಚಾರ ಚರ್ಚೆಗೆ ಬರ್ತಾನೆ ಇರುತ್ತದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯುತ್ತಾರೆ ಎಂಬ ಚರ್ಚೆಯ ಜೊತೆಗೆ ನಾನು ಕೂಡ ಸಿಎಂ ಆಗಬಹುದು ಎಂಬ ಆಸೆ

Mobile phone : ಮೊಬೈಲ್ ಫೋನ್ ಬಳಸುವುದರಿಂದ ಮೆದುಳಿನ ಕ್ಯಾನ್ಸರ್ ಬರುತ್ತದೆಯೇ ? ಇಲ್ಲಿದೆ ಸ್ಪಷ್ಟತೆ..!

  ಸುದ್ದಿಒನ್ : ಮೊಬೈಲ್ ಫೋನ್ ಬಳಸುವುದರಿಂದ ಮೆದುಳಿನ ಕ್ಯಾನ್ಸರ್ ಬರುತ್ತದೆಯೇ ? ಇದೀಗ ಈ ಪ್ರಶ್ನೆಗೆ WHO ಉತ್ತರ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ಮೊಬೈಲ್ ಫೋನ್ ಬಳಕೆಯಿಂದ

error: Content is protected !!