Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಿವೋರ್ಸ್ ಬಳಿಕ ಸದ್ದು ಮಾಡ್ತಿದೆ ನಾಗಚೈತನ್ಯ – ಶೃತಿ ಹಾಸನ್ ಮದುವೆ ವಿಚಾರ..!

Facebook
Twitter
Telegram
WhatsApp

ಟಾಲಿವುಡ್ ನ ಕ್ಯೂಟೆಸ್ಟ್ ಕಪಲ್ ನಲ್ಲಿ ಸಮಂತಾ ಹಾಗೂ ನಾಗಚೈತನ್ಯ ನಿಲ್ತಾ ಇದ್ರು. ಅವರಿಬ್ಬರು ಮಾಡಿದ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ವಿಪೀರತ ಲವ್. ಆದ್ರೆ ಅವ್ರೀಗ ಡಿವೋರ್ಸ್ ಪಡೆದಿದ್ದಾರೆ. ಆದ್ರೆ ಅವರಿಬ್ಬರ ನಡುವಿನ ಹೊಸ ವಿಚಾರವೊಂದು ಗರಿಗೆದರಿದೆ.

ಆ ವಿಚಾರ ಏನಪ್ಪ ಅಂದ್ರೆ, ನಾಗಚೈತನ್ಯ ಮದುವೆ ಬಗ್ಗೆ. ಇದೇನಿದು ಈಗಾಗ್ಲೇ ಸಮಂತಾ‌ ಮದುವೆ ಆಗಿ ಡಿವೋರ್ಸ್ ಕೂಡ ಆಗಿದೆ. ಈ ಮಧ್ಯೆ ಮತ್ತೆ ಮದುವೆ ವಿಚಾರವಾ ಅಂತ ಬಾಯಿ ಮೇಲೆ ಬೆರಳಿಟ್ಟುಕೊಳ್ಳಬೇಡಿ. ಇದು ಇನ್ನೊಂದು ಮದುವೆಯ ವಿಚಾರವಲ್ಲ. ಹಳೆ‌ಯ ವಿಚಾರವೇ. ಆದ್ರೆ ಆಗ ಆಗದೆ ಇದ್ದ ಮದುವೆ ವಿಚಾರ ಈಗ ಸದ್ದು ಮಾಡ್ತಾ ಇದೆ.

ಹೌದು ಸಮಂತಾಗೂ ಮುನ್ನ ನಾಗಚೈತನ್ಯ ಇಷ್ಟಪಟ್ಟಿದ್ದು ಶೃತಿ ಹಾಸನ್ ಅವರನ್ನ ಅನ್ನೋ ಗುಸುಗುಸು ಗುಟ್ಟಾಗಿ ಉಳಿದಿರಲಿಲ್ಲ. ಇವರಿಬ್ಬರ ಪರಿಚಯ ನಂತರ ಸ್ನೇಹಕ್ಕೆ ತಿರುಗಿ, ಸ್ನೇಹ ಡೇಟಿಂಗ್ ಮಾಡುವ ಹಂತಕ್ಕೂ ತಲುಪಿತ್ತು. ಬಳಿಮ ಇವರಿಬ್ಬರು ಮದುವೆ ಆಗಿಯೇ ಹೋಯಿತು ಎನ್ನುವಾಗಲೇ ದಿಢೀರ್ ಬ್ರೇಕಪ್ ಆಗಿತ್ತು. ಈಗ ಮತ್ತೆ ಅದೇ ವಿಚಾರ ಸದ್ದು ಮಾಡ್ತಾ ಇದೆ.

ಸಮಂತಾ ಹಾಗೂ ನಾಗಚೈತನ್ಯ ಅವರ ಸಂಬಂಧವೂ ಕಡಿಮೆ ಅವಧಿಯದ್ದೇನಲ್ಲ. ಹತ್ತು ವರ್ಷಗಳ ಸ್ನೇಹ, ಪ್ರೀತಿಯಿಂದ ಇದ್ದವರು. ಆ ಬಳಿಕ ಮದುವೆಯಾದರೂ. ಆದ್ರೆ ಮದುವೆಯಾದ ನಾಲ್ಕೂ ವರ್ಷದೊಳಗೆ ದೂರವಾದರೂ. ಇದು ಅವರಿಗೆ ಮಾತ್ರವಲ್ಲ ಅವರ ಅಭಿಮಾನಿಗಳು ಗಳಿಗೂ ತುಂಬಾ ಬೇಸರ ತರಿಸಿತ್ತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಹರಿದಾಸ ಹಬ್ಬ ಸಪ್ತಾಹದ ಆಹ್ವಾನ ಪತ್ರಿಕೆ ಬಿಡುಗಡೆ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 27 : ನಗರದ ಪಾಂಡುರಂಗ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಶ್ರೀ ಹರಿವಾಯುಗುರು ಸೇವಾ ಟ್ರಸ್ಟ್ ವತಿಯಿಂದ ಆಚರಿಸುವ ಹರಿದಾಸ ಹಬ್ಬ ಸಪ್ತಾಹದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಟ್ರಸ್ಟ್ ನ ಕಾರ್ಯದರ್ಶಿ

ಚಿತ್ರದುರ್ಗ | ಐಎಂಎ ಅಧ್ಯಕ್ಷರಾಗಿ ಡಾ. ಪಾಲಾಕ್ಷಯ್ಯ ಆಯ್ಕೆ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 27 : ಭಾರತೀಯ ವೈದ್ಯಕೀಯ ಸಂಘ (ಐಎಮ್‌ಎ) ಚಿತ್ರದುರ್ಗ ಶಾಖೆಯ 2024-25 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಡಾ. ಪಾಲಾಕ್ಷಯ್ಯ ಎಲ್. ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನಗರದ ಐಎಂಎ

ಕುಮಾರಸ್ವಾಮಿಯವರು ಹಿಂದೆ ಚುನಾವಣೆಯಲ್ಲಿ ಸೋತಾಗ ಅಭಿಮನ್ಯು ಆಗಿರಲಿಲ್ಲವೇ ? – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಅಕ್ಟೋಬರ್ 27: ಕುಮಾರಸ್ವಾಮಿಯವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, ಮಂಡ್ಯದಲ್ಲಿ ಹಾಗೂ ನಂತರ ರಾಮನಗರದಲ್ಲಿ ಸೋತಿದ್ದರು. ಆಗ ಅವರು ಅಭಿಮನ್ಯು ಆಗಿರಲಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮರುಪ್ರಶ್ನಿಸಿದರು. ನಿಖಿಲ್ ಕುಮಾರಸ್ವಾಮಿ ಉಪಚುನಾವಣೆಯಲ್ಲಿ ಅಭಿಮನ್ಯುವಲ್ಲ, ಅರ್ಜುನನಾಗಿ ಹೊರಹೊಮ್ಮಮಲಿದ್ದಾರೆ

error: Content is protected !!