Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿಮ್ಮೂರಿನಲ್ಲಿ ಇಂದು ಪೆಟ್ರೋಲ್ ಡಿಸೇಲ್ ದರ ಎಷ್ಟಿದೆ ನೋಡಿ 

---Advertisement---

ದ್ರವರೂಪದ ಚಿನ್ನ ಎಂದೇ ಜಗತ್ತಿನಾದ್ಯಂತ ಜನಪ್ರಿಯವಾಗಿರುವುದು ಇಂಧನ. ಮೊದಲು ಇಂಧನದ ಬೆಲೆ 15 ದಿನಕ್ಕೊಮ್ಮೆ ಪರಿಷ್ಕರಿಸಲಾಗುತ್ತಿತ್ತು. 2017 ರಿಂದ ದಿನನಿತ್ಯ ಇಂಧನದ ಬೆಲೆ ಹೆಚ್ಚು ಕಡಿಮೆ ಆಗುತ್ತಲೇ ಇದೆ. ಪೆಟ್ರೋಲ್-ಡೀಸೆಲ್‌ ಇಂದು ಪ್ರತಿಯೊಬ್ಬರೂ ದಿನನಿತ್ಯ ಬಳಸುವ ವಸ್ತುವಾಗಿದೆ‌. ಪೆಟ್ರೊಲ್ ಡಿಸೇಲ್ ದರ ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಿದ್ದು, ನಿಮ್ಮ ಊರುಗಳಲ್ಲಿ ಇಂದು ಪೆಟ್ರೊಲ್ ಡಿಸೇಲ್ ದರ ಇಷ್ಟಿದೆ ನೋಡಿ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬೆಂಗಳೂರು – ರೂ. 102.92
ಬೆಂಗಳೂರು ಗ್ರಾಮಾಂತರ – ರೂ. 102.99
ಬೆಳಗಾವಿ – ರೂ. 103.59
ಬಳ್ಳಾರಿ – ರೂ. 104.09
ಬೀದರ್ – ರೂ. 103.52
ವಿಜಯಪುರ – ರೂ. 102.70
ಚಾಮರಾಜನಗರ – ರೂ. 102.91
ಚಿಕ್ಕಬಳ್ಳಾಪುರ – ರೂ. 103.40
ಚಿಕ್ಕಮಗಳೂರು – ರೂ. 103.19
ಚಿತ್ರದುರ್ಗ – ರೂ. 104.13
ದಕ್ಷಿಣ ಕನ್ನಡ – ರೂ. 102.44
ದಾವಣಗೆರೆ – ರೂ. 104.14
ಧಾರವಾಡ – ರೂ. 102.73
ಗದಗ – ರೂ. 103.21
ಕಲಬುರಗಿ – ರೂ. 103.29
ಹಾಸನ – ರೂ. 103.14
ಹಾವೇರಿ – ರೂ. 103.59
ಕೊಡಗು – ರೂ. 104.08
ಕೋಲಾರ – ರೂ. 102.93
ಕೊಪ್ಪಳ – ರೂ. 103.97
ಮಂಡ್ಯ – ರೂ. 103.03
ಮೈಸೂರು – ರೂ. 102.69
ರಾಯಚೂರು – ರೂ. 104.09
ರಾಮನಗರ – ರೂ. 103.28
ಶಿವಮೊಗ್ಗ – ರೂ. 104.22
ತುಮಕೂರು – ರೂ. 103.77
ಉಡುಪಿ – ರೂ. 102.48
ಉತ್ತರ ಕನ್ನಡ – ರೂ. 103.21
ವಿಜಯನಗರ – ರೂ. 104.06
ಯಾದಗಿರಿ – ರೂ. 103.38
ಬಾಗಲಕೋಟೆ – ರೂ. 103.42

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬೆಂಗಳೂರು – ರೂ. 90.99
ಬೆಂಗಳೂರು ಗ್ರಾಮಾಂತರ – ರೂ. 91.05
ಬೆಳಗಾವಿ – ರೂ. 91.64
ಬಳ್ಳಾರಿ – ರೂ. 92.18
ಬೀದರ್ – ರೂ. 91.57
ವಿಜಯಪುರ – ರೂ. 90.81
ಚಾಮರಾಜನಗರ – ರೂ. 90.98
ಚಿಕ್ಕಬಳ್ಳಾಪುರ – ರೂ. 91.43
ಚಿಕ್ಕಮಗಳೂರು – ರೂ. 91.21
ಚಿತ್ರದುರ್ಗ – ರೂ. 92.25
ದಕ್ಷಿಣ ಕನ್ನಡ – ರೂ. 90.51
ದಾವಣಗೆರೆ – ರೂ. 91.96
ಧಾರವಾಡ – ರೂ. 90.84
ಗದಗ – ರೂ. 91.28
ಕಲಬುರಗಿ – ರೂ. 91.36
ಹಾಸನ – ರೂ. 91.01
ಹಾವೇರಿ – ರೂ. 91.64
ಕೊಡಗು – ರೂ. 92.10
ಕೋಲಾರ – ರೂ. 91.00
ಕೊಪ್ಪಳ – ರೂ. 91.99
ಮಂಡ್ಯ – ರೂ. 91.10
ಮೈಸೂರು – ರೂ. 90.79
ರಾಯಚೂರು – ರೂ. 92.18
ರಾಮನಗರ – ರೂ. 91.33
ಶಿವಮೊಗ್ಗ – 92.31
ತುಮಕೂರು – ರೂ. 91.78
ಉಡುಪಿ – ರೂ. 90.55
ಉತ್ತರ ಕನ್ನಡ – ರೂ. 91.28
ವಿಜಯನಗರ – ರೂ. 92.19
ಯಾದಗಿರಿ – ರೂ. 91.44
ಬಾಗಲಕೋಟೆ – ರೂ. 91.47

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...