Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೀವ್ ಗೆ ಪ್ರವೇಶಿಸಲು ಯತ್ನಿಸಿದ ರಷ್ಯಾ ಮೇಜರ್ ಹಿಡಿದು ಥಳಿಸಿದ ಉಕ್ರೇನ್ ಸೇನೆ..!

Facebook
Twitter
Telegram
WhatsApp

ಕಳೆದ ನಾಲ್ಕು ದಿನದಿಂದ ರಷ್ಯಾ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ದಾಳಿ ಪ್ರತಿ ದಾಳಿಯೂ ಹೆಚ್ಚಾಗುತ್ತಿದೆ. ಉಕ್ರೇನ್ ಗಿಂತ ಬಲಿಷ್ಠ ರಾಷ್ಟ್ರವಾಗಿರುವ ರಷ್ಯಾ ಈಗಾಗಲೇ ಹಲವು ಪ್ರದೇಶಗಳನ್ನ ವಶಕ್ಕೆ ತೆಗೆದುಕೊಂಡಿದೆ. ಇದೀಗ ರಷ್ಯಾದ ಮೇಜರ್ ಒಬ್ಬರನ್ನ ಉಕ್ರೇನ್ ಸೇನೆ ಹಿಡಿದು ಥಳಿಸಿದೆ.

ಪ್ರಮುಖ ನಗರವಾದ ಕೀವ್ ನನ್ನ ಪ್ರವೇಶಿಲು ರಷ್ಯಾ ಸೇನೆ ಯತ್ನ ನಡೆಸಿತ್ತು. ಅದರಲ್ಲಿ ಮೇಜರ್ ಒಬ್ಬರನ್ನ ಹಿಡಿದಿರುವ ಉಕ್ರೇನ್ ಸೇನೆ, ಚೆನ್ನಾಗಿ ಥಳಿಸಿ, ಅರೆಬೆತ್ತಲೆ ಮಾಡಿ, ಸಿಗರೇಟ್ ಸೇದುವಂತೆ ಒತ್ತಾಯಿಸಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ರಷ್ಯಾದ ಮೇಜರ್ ಬಳಿ ಸಮವಸ್ತ್ರ ತೆಗೆಸಲಾಗಿದೆ. ಆ ಬಳಿಕ ಬಂಧನದಲ್ಲಿಡಲಾಗಿದೆ. ರಷ್ಯಾ ಕೆಲವೊಂದು ಪ್ರದೇಶಗಳಲ್ಲಿ ತನ್ನ ಪಾರುಪತ್ಯ ಸಾಧಿಸಿದೆ. ಇನ್ನು ಇಂದು ಬೆಳಗ್ಗೆ ಉಕ್ರೇನ್ ನ ಪ್ರಮುಖ ನಗರ ಕರ್ಕೀವ್ ನಲ್ಲಿ ಗ್ಯಾಸ್ ಪೈಪ್ ಲೈನ್ ಸ್ಪೋಟಗೊಳ್ಳುವಂತೆ ಮಾಡಿತ್ತು. ಇದೀಗ ಕೀವ್ ಗೂ ಪ್ರವೇಶ ಮಾಡಲು ಸಿದ್ಧತೆ ನಡೆಸಿರುವಾಗಲೇ ಉಕ್ರೇನ್ ಸೇನೆ ಅವರನ್ನ ಸೆರೆ ಹಿಡಿದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೊಡಗಿನಲ್ಲಿ ಬಾಲಕಿಯನ್ನು ಕೊಂದವ ಸತ್ತಿಲ್ಲ ಬದುಕಿದ್ದಾನೆ : ಪೊಲೀಸರ ಅತಿಥಿಯಾದ ಪ್ರಕಾಶ್..!

ಕೊಡಗಿನ ಸೂರ್ಲಬಿಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೀನಾರನ್ನ ಪ್ರಕಾಶ್ ಎಂಬಾತ ರುಂಡ, ಮುಂಡ ಕತ್ತರಿಸಿ ಕ್ರೂರವಾಗಿ ಹತ್ಯೆ ಮಾಡಿದ್ದ. ನಿನ್ನೆಯೇ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ ಇದೀಗ ಆತ ಸತ್ತಿಲ್ಲ ಬದುಕಿದ್ದಾನೆ ಎಂಬುದು ತಿಳಿದು

ರಾತ್ರಿ ಮಲಗಿದ ನಂತರ ಈ ಲಕ್ಷಣಗಳು ಕಾಣಿಸಿಕೊಂಡರೆ ಮಧುಮೇಹ ಇದ್ದಂತೆ..!

ಸುದ್ದಿಒನ್ : ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹವೂ ಒಂದು. ಈ ಸಮಸ್ಯೆ ಬಂದರೆ ಸಾಕು ಇನ್ನುಳಿದ ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಬರುತ್ತಲೇ ಇರುತ್ತವೆ. ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾದರೆ ಮಧುಮೇಹ ಇರುವವರಿಗೆ ಆರೋಗ್ಯದ ಸಮಸ್ಯೆ

ಈ ರಾಶಿಯವರು ಪರಸ್ಪರ ಇಷ್ಟಪಟ್ಟವರ ಜೊತೆ ವಿರೋಧದ ನಡೆವೆನು ಮದುವೆ ಸಂಭವ

ಈ ರಾಶಿಯವರು ಪರಸ್ಪರ ಇಷ್ಟಪಟ್ಟವರ ಜೊತೆ ವಿರೋಧದ ನಡೆವೆನು ಮದುವೆ ಸಂಭವ. ಈ ರಾಶಿಗಳಿಗೆ ಆಕಸ್ಮಿಕ ಧನ ಆಗಮನದಿಂದ ತುಂಬಾ ಖುಷಿ.   ಶನಿವಾರ ರಾಶಿ ಭವಿಷ್ಯ -ಮೇ-11,2024 ಸೂರ್ಯೋದಯ: 05:49, ಸೂರ್ಯಾಸ್ತ :

error: Content is protected !!