ಕವಿತೆ ಕೃಪೆ :
ರವಿ ಭಾರದ್ವಾಜ್
ಚಿತ್ರದುರ್ಗ
ಮೊ : 86182 13897
ಬಂತು ಬಂತು ನೋಡಿ ಯುಗದ ಆದಿ
ತೆರೆಯಿತು ಹೊಸ ಯುಗದ ಹಾದಿ
ಮನೆಯ ಮುಂದೆ ಎಲ್ಲರೂ ಹಾಕೋಣ ಹಸಿರಿನ ತೋರಣ
ದೇವರಿಗೆ ನೈವೇದ್ಯ ಮಾಡಿ ತಿನ್ನೋಣ ಹೋಳಿಗೆ ಹೂರಣ
ಸ್ವೀಕರಿಸೋಣ ಬೇವು ಮತ್ತು ಬೆಲ್ಲ
ಮರೆಯೋಣ ಹಳೆಯ ನೋವುಗಳನ್ನೆಲ್ಲಾ
ನೂತನ ಸಂವತ್ಸರ ತರಲಿ ಹರುಷದ ದೀಪ
ಮನೆ ಮನಗಳಲ್ಲಿ ಸದಾ ಉರಿಯುತ್ತಿರಲಿ ಹಿಂದುತ್ವದ ನಂದಾದೀಪ
ಹೊಸ ಸಂವತ್ಸರದಲ್ಲಿ ಮೂಡಲಿ ಸುಖ ಶಾಂತಿ ನೆಮ್ಮದಿಯ ಕಳೆ ಹರಿದು ಹೋಗಲಿ ವೈಮನಸೆಂಬ ಅಹಂಕಾರದ ಕೊಳೆ
ನಮ್ಮ ರಾಷ್ಟ್ರ, ಸಂಸ್ಕೃತಿ, ಧರ್ಮದ ಮೇಲೆ ಸದಾ ಇರಲಿ ಒಲವು ಆಗ ಆಗುವುದು ನಮ್ಮ ದೇಶದ ಗೆಲುವು
ಪಾರಭವ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















