Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಿನ್ನೆಯ ಒಂದೇ ಮ್ಯಾಚ್ ನಲ್ಲಿ ರಜತ್ ಪಟಿದಾರ್ ಗೆ ಸಿಕ್ಕಿದ್ದು 10 ಲಕ್ಷ

Facebook
Twitter
Telegram
WhatsApp

ಅಬ್ಬಬ್ಬಾ ನಿನ್ನೆಯ ಒಂದು ಮ್ಯಾಚ್ ನಲ್ಲಿ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದ್ದು ರಜತ್ ಪಟಿದಾರ್ ಬ್ಯಾಟಿಂಗ್. ಮೈಝುಮ್ಮೆನ್ನುವ ಹೊಡೆದ. ನೋಡ ನೋಡುತ್ತಿದ್ದಂತೆ ಸಿಕ್ಸರ್ ಗಳ ಸುರಿಮಳೆ. ಫೋರ್ ಗಳು ಲೆಕ್ಕಕ್ಕಿಲ್ಲ. 54 ಎಸೆತದಲ್ಲಿ 12 ಫೋರ್ 7 ಸಿಕ್ಸರ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದಲ್ಲದೆ ಆರ್ಸಿಬಿ ಗೆಲುವಿಗೆ ಕಾರಣರಾದರು. ಒಟ್ಟು ರಜತ್ ಒಬ್ಬರೆ 112 ರನ್ ಚಚ್ಚಿ, 200 ಗಡಿ ದಾಟುವಂತೆ ಮಾಡಿದರು.

ಇದರಿಂದಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅದಕ್ಕಾಗಿ ದೊಡ್ಡ ಮೊತ್ತದ ಹಣ ರಜತ್ ಪಾಲಾಯಿತು. ಮ್ಯಾನ್ ಆಫ್ ದಿ ಮ್ಯಾಚ್ ನಲ್ಲಿ ಐದು ಲಕ್ಷ ಹಣ ಇವರ ಕೈ ಸೇರಿತು. ಅಷ್ಟೇ ಅಲ್ಲ ಬೇರೆ ಬೇರೆ ಕಡೆಯಿಂದ ಮತ್ತೈದು ಲಕ್ಷ ಸೇರಿದೆ.

ಸಿಕ್ಸ್ ಸಿಡಿಸಿದ್ದಕ್ಕೆ 1 ಲಕ್ಷ, ರೂಪೇ ಆನ್ ದಿ ಗೋ ಫೋರ್ಸ್ 1 ಲಕ್ಷ, ಅಸೆಟ್ ಆಫ್ ದಿ ಮ್ಯಾಚ್ ಗೆ 1 ಲಕ್ಷ, ಡ್ರೀಮ್ಸ್ 11 ಗೇಮ್ ಚೇಂಜರ್ ಆಫ್ ದಿ ಮ್ಯಾಚ್ ಗೆ 1 ಲಕ್ಷ, ಪಂಚ್ ಸೂಒರ್ ಸ್ಟ್ರೈಕರ್ ಆಫ್ ದಿ ಮ್ಯಾಚ್ ಗೆ ಒಂದು ಲಕ್ಷ ರೂಪಾಯಿ ಹಣ ಬಾಚಿಕೊಂಡಿದ್ದಾರೆ. ಒಟ್ಟು ಹತ್ತು ಲಕ್ಷ ಬಹುಮಾನ ರಜತ್ ಪಟಿದಾರ್ ಗೆ ಅದು ಒಂದೇ ಮ್ಯಾಚ್ ನಲ್ಲಿ ಸಿಕ್ಕಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ತಿಪ್ಪಮ್ಮ ನಿಧನ

  ಚಿತ್ರದುರ್ಗ, ಮೇ. 13 : ನಗರದ ಜಯಲಕ್ಷ್ಮಿ ಲೇ ಔಟ್ ನ ನಿವಾಸಿ ತಿಪ್ಪಮ್ಮ ಕಾಶಿನಾಥಯ್ಯ(95) ಭಾನುವಾರ ನಿಧನ ಹೊಂದಿದರು. ಮೃತರ ಅಂತ್ಯಕ್ರಿಯೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ಸೋಮವಾರ ಸಂಜೆ ನೆರವೇರಿತೆಂದು

ಸಿ.ಬಿ.ಎಸ್.ಈ 10ನೇ ತರಗತಿ ಫಲಿತಾಂಶ | ಎಸ್.ಆರ್.ಎಸ್. ಹೆರಿಟೇಜ್ ಶಾಲೆಗೆ ಸತತ 7ನೇ ವರ್ಷವೂ ಶೇಕಡ 100 ರಷ್ಟು  ಫಲಿತಾಂಶ

  ಸುದ್ದಿಒನ್, ಚಿತ್ರದುರ್ಗ, ಮೇ. 13 :  ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಸ್.ಆರ್.ಎಸ್. ಹೆರಿಟೇಜ್ ಶಾಲೆಯು ಸತತ 7ನೇ ವರ್ಷವೂ 2023-24ನೇ ಸಾಲಿನ ಸಿ.ಬಿ.ಎಸ್.ಈ 10ನೇ ತರಗತಿಯ ಫಲಿತಾಂಶದಲ್ಲಿ ಶೇಕಡ 100% ಫಲಿತಾಂಶ

ರಾಷ್ಟ್ರೀಯ ಶಿಕ್ಷಣ ನೀತಿ-2020 : ರಾಜ್ಯ ಸರ್ಕಾರದ ನಿಲುವಿಗೆ ಎಬಿವಿಪಿ ಖಂಡನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಮೇ. 13 :  ಭಾರತ ದೇಶದಲ್ಲಿ ಭಾರತೀಯ ಶಿಕ್ಷಣ ನೀತಿಜಾರಿಗೆ ಬರಬೇಕು ಅದು ಮುಂದಿನ ಹತ್ತಾರು ವಷಗಳ

error: Content is protected !!