Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

52 ಸಾವಿರ ದಾಟಿದ ಅಡಿಕೆ ಬೆಲೆ : ರೈತರು ಫುಲ್ ಖುಷಿ

Facebook
Twitter
Telegram
WhatsApp

52 ಸಾವಿರ ದಾಟಿದ ಅಡಿಕೆ ಬೆಲೆ : ರೈತರು ಫುಲ್ ಖುಷಿ

ಅಡಿಕೆ ಬೆಳೆದ ರೈತರ ಮುಖದಲ್ಲಿ ಕಳೆದ ವಾರದಿಂದ ಸಂತಸ ಕುಣಿದಾಡುತ್ತಿದೆ. ಯಾಕಂದ್ರೆ ಅಡಿಕೆ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಲೆ ಇದೆ. ಹಲವು ತಿಂಗಳಿನಿಂದ 50 ಸಾವಿರ ದಾಟುವುದಕ್ಕೂ ಕಷ್ಟ ಪಡುತ್ತಿದ್ದ ಅಡಿಕೆ ಧಾರಣೆ, ಇದೀಗ ಕಳೆದೊಂದು ವಾರದಿಂದ 52 ಸಾವಿರದಲ್ಲಿ ಓಡುತ್ತಾ ಇದೆ. ಇದು ರೈತರಲ್ಲಿ ಸಿಕ್ಕಾಪಟ್ಟೆ ಖುಷಿ ತಂದಿದೆ.

ಚನ್ನಗಿರಿ ಮಾರುಕಟ್ಟೆಯಲ್ಲಿ ಶನಿವಾರ ರಾಶಿ ಅಡಿಕೆ ಧಾರಣೆ – 51,999ಕ್ಕೆ ತಲುಪಿತ್ತು. ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50,139 ಇತ್ತು‌.

ಬಂಟ್ವಾಳ ಕೋಕಾ₹18,000₹28,500₹23,5002

ಚನ್ನಗಿರಿ ರಾಶಿ₹47,599₹51,999₹50,4003

ಚಿತ್ರದುರ್ಗ ಅಪಿ₹50,619₹51,059₹50,8494

ಚಿತ್ರದುರ್ಗ ಬೆಟ್ಟೆ₹35,629₹36,099₹35,8795

ಚಿತ್ರದುರ್ಗ ಕೆಂಪು ಗೋಟು₹30,609₹31,010₹30,8006

ಮಡಿಕೇರಿ ಕಚ್ಚಾ₹36,417₹36,417₹36,4177

ಪುತ್ತೂರು ಹೊಸ ವೆರೈಟಿ ₹26,500₹36,500₹31,5008

ಸಿದ್ದಾಪುರ ಬಿಳೆ ಗೊಟು ₹26,419₹28,709₹27,4199

ಸಿದ್ದಾಪುರ ರಾಶಿ ₹46,699₹48,929₹48,69910

ಶಿರಸಿಬಿಳೆ ಗೊಟು ₹24,699₹32,299₹27,54611

ಶಿರಸಿ ರಾಶಿ ₹43,299₹48,698₹46,72312

ಸೊರಬಗೊರ ಬಲು ₹27,509₹33,019₹29,32213

ಸೊರಬ ರಾಶಿ ₹29,500₹50,599₹47,65314

ತೀರ್ಥಹಳ್ಳಿ ರಾಶಿ ₹32,011₹52,299₹51,66915

ತೀರ್ಥಹಳ್ಳಿ ಇಡಿ ₹30,669₹52,299₹50,59916

ತೀರ್ಥಹಳ್ಳಿ ಸರಕು ₹51,899 ಇದೆ.‌

Facebook
Twitter
Telegram
WhatsApp
suddionenews

suddionenews

Leave a Comment

Top Stories

ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು ?

ಸುದ್ದಿಒನ್ : ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಪರಿಣಾಮವಾಗಿ, ಅನೇಕ ರೀತಿಯ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಪಾಯಕಾರಿ ಅಂಶಗಳು ಯಾವುವು ? ಅವುಗಳನ್ನು ತಡೆಯುವುದು ಹೇಗೆ ? ಮುಂತಾದ

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ?

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ? ಶನಿವಾರ ರಾಶಿ ಭವಿಷ್ಯ -ಮೇ-4,2024 ಸೂರ್ಯೋದಯ: 05:52, ಸೂರ್ಯಾಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

error: Content is protected !!