ಕೆ.ಸಿ. ರಾಜಮ್ಮ ನಿಧನ

0 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್.10 : ನಗರದ ಖ್ಯಾತ    ಶ್ರೀ ಕಂಠೇಶ್ವರ ಗ್ರೂಪ್‌ ನ ಮಾಲೀಕರಾದ ದಿವಂಗತ ಬಿ.ವಿ.ರುದ್ರಪ್ಪನವರ ಧರ್ಮಪತ್ನಿ ಕೆ.ಸಿ. ರಾಜಮ್ಮನವರು (84) ಹೃದಯಾಘಾತದಿಂದ ಇಂದು (ಶುಕ್ರವಾರ) ಬೆಳಿಗ್ಗೆ 9:30 ಕ್ಕೆ ನಿಧನರಾದರು.

ಮೃತರು ನಾಲ್ವರು ಪುತ್ರರು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಅಂತಿಮ ದರ್ಶನವನ್ನು ನಗರದ ವಿ.ಪಿ.ಬಡಾವಣೆಯ ಎಂ.ಅರ್. ಯೋಗಿಶ್ ಇವರ ಸ್ವಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ 3.00 ಗಂಟೆಗೆ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಹರಳಯ್ಯ ಮಠದ ಹಿಂಭಾಗ  ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *