Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿಕೆ ಶಿವಕುಮಾರ್ ವಿರುದ್ಧವೂ ಜನಾರ್ದನ ರೆಡ್ಡಿ ಆಕ್ರೋಶ : ಯಾವ ಕಾರಣಕ್ಕೆ..?

---Advertisement---

ಬಳ್ಳಾರಿ: ಬ್ಯಾನರ್ ಗಲಾಟೆಯ ಬಳಿಕ ಭರತ್ ರೆಡ್ಡಿ ಅವರನ್ನು ಅರೆಸ್ಟ್ ಮಾಡಲಿಲ್ಲ ಎಂಬ ಆಕ್ರೋಶವನ್ನ ಶಾಸಕ ಜನಾರ್ದನ ರೆಡ್ಡಿ ಮತ್ತೆ ಹೊರ ಹಾಕಿದ್ದಾರೆ. ಸಿಬಿಐಗೆ ಕೊಡುವ ಅವಶ್ಯಕತೆ ಇಲ್ಲ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾವೂ ಇವರಿಂದ ನಿರೀಕ್ಷೆ ಮಾಡಿದ್ದು ಇದನ್ನೇ. ಉಪಮುಖ್ಯಮಂತ್ರಿಗಳು ಅವರ ಬೆನ್ನಿಗೆ ನಿಂತಿದ್ದೀನಿ. ಶಾಂತಿಧೂತನಾಗಿ ಭೂಮಿ ಬಂದಿರುವುದು ಭರತ್ ರೆಡ್ಡಿ. ಇವರಿಂದ ನಿರೀಕ್ಷೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಆದ್ರೂ ಕೂಡ ಇವತ್ತು ಬಳ್ಳಾರಿಗೆ ಬಂದಿರುವ ಎಸ್ಪಿ , ಐಜಿ ಅವರ ಮೇಲೆ ವಿಶ್ವಾಸ ಇಡೋಣಾ ಎಂದಿದ್ದಾರೆ.

9 ದಿನ ಆದ್ರೂ ಕೂಡ, ಕಣ್ಣ ಮುಂದೆ ವಿಷ್ಯುವಲ್ಸ್ ಇದೆ. ರಾಜಶೇಖರ್ ಓಡೋಗುವಾಗ ಶೂಟ್ ಮಾಡಿದಾಗ, ಭರತ್ ರೆಡ್ಡಿ ನೇತೃತ್ವದಲ್ಲಿ ನಡೆದರು ಯಾಕೆ ಬಂಧಿಸಿಲ್ಲ. ಸೋಮಶೇಖರ್ ರೆಡ್ಡಿ, ಶ್ರೀರಾಮುಲು ಯಾರೇ ಆಗಿರಬಹುದು, ಅವರ ಕೈಯಲ್ಲೇನಾದರೂ ಪ್ರೈವೇಟ್ ಗನ್ ಮ್ಯಾನ್ ಗಳಿದ್ರೆ, ಅವರೇನಾದರೂ ಅಟ್ಯಾಕ್ ಮಾಡಿದ್ರೆ, ನೀವೂ ಎಲ್ಲಾ ವಿಡಿಯೋದಲ್ಲೂ ಅಲ್ಲೇ ನೋಡ್ತಾ ಇದ್ದೀರಾ. ಕುಡಿದು ನಿಂತು ಮಾತನಾಡೋದಕ್ಕೂ ಯೋಗ್ಯತೆ ಇಲ್ಲದೆ ಇದ್ದಾಗ, ಇಲ್ಲಿಂದ ಎದ್ದೋಗು ಅಂತ ಗಲಾಟೆ ಮಾಡುವುದನ್ನು ಬೇಡ ಅಂತ ಹೋಗಿರುವುದು. ಪೊಲೀಸರು ತನಿಖೆ ಮಾಡಲಿ.

ಸೋಮಶೇಖರ್, ಶ್ರೀರಾಮುಲು ನಾವೆಲ್ಲಾ ಗನ್ ಮ್ಯಾನ್ ಗಳನ್ನ ಕರೆದುಕೊಂಡು ಹೋಗಿ ಅವನನ್ನ ಹೆದರಿಸಿಬಿಟ್ಟು , ಅಲ್ಲಿಂದ ದೌರ್ಜನ್ಯ ಮಾಡಿ ಓಡಿಸುವುದಕ್ಕೆ, ಮೊದಲನೇಯದಾಗಿ ನೀನು ಎಲ್ಲಿ ಬಂದು ನಿಂತಿದ್ದೀಯಾ, ಜನಾರ್ದನ ರೆಡ್ಡಿ ಮನೆ ಮುಂದೆ. ಇಲ್ಲಿಗೆ ಬಂದಿದ್ದು ಸೂಕ್ತ ಅಲ್ಲ ಅಂತ ಹೇಳಿ ಬರಿಗೈಲಿ ಹೋಗಿರುವಂತದ್ದು ನಿಮ್ಮ ಕಣ್ಣ ಮುಂದೆ ಇದೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...