Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜಕಾರಣಿಗಳ ಹೆಸರಲ್ಲಿ ಬರುವವರಿಂದ ಎಚ್ಚರದಿಂದಿರಿ : ಗೃಹ ಸಚಿವರ ಹೆಸರಲ್ಲಿ ಮೋಸ ಮಾಡಿದ ಮತ್ತೊಬ್ಬ ಅರೆಸ್ಟ್..!

Facebook
Twitter
Telegram
WhatsApp

ರಾಜಕಾರಣಿಗಳ ಹೆಸರಲ್ಲಿ ಬರುವವರಿಂದ ಎಚ್ಚರದಿಂದಿರಿ : ಗೃಹ ಸಚಿವರ ಹೆಸರಲ್ಲಿ ಮೋಸ ಮಾಡಿದ ಮತ್ತೊಬ್ಬ ಅರೆಸ್ಟ್..!

ಬೆಂಗಳೂರು: ದೊಡ್ಡ ದೊಡ್ಡ ರಾಜಕಾರಣಿಗಳ ಜೊತೆ ಆತ್ಮೀಯವಾಗಿ ಪೋಟೋ ಕ್ಲಿಕ್ಕಿಸಿಕೊಂಡು ನಮಗೆ ಅವರು ಗೊತ್ತು ಇವರು ಗೊತ್ತು. ಆ ಕೆಲಸ ಮಾಡಿಸಿಕೊಡ್ತೇನೆ, ನಿಮಗೆ ಪ್ರಾಜೆಕ್ಟ್ ಸಿಗುವ ಹಾಗೇ ಮಾಡ್ತೇನೆ ಅಂತ ಹೇಳಿಕೊಂಡು ಅದೆಷ್ಟೊ ಜನ ಮೋಸ ಮಾಡುವವರಿದ್ದಾರೆ. ಆದರೆ ಅಂಥವರನ್ನು ನಂಬುವ ಮುನ್ನ ಎಲ್ಲರೂ ಹುಷಾರಾಗಿರಬೇಕು. ಯಾಕಂದ್ರೆ ಅಂತ ಉದಾಹರಣೆಗಳು ಸಾಕಷ್ಟು ನಡೆದಿವೆ.

ಇದೀಗ ಆಸಾಮಿಯೊಬ್ಬ ಗೃಹಸಚಿವರ ಹೆಸರಲ್ಲೇ ವಂಚನೆ ಮಾಡೋದಕ್ಕೆ ಪ್ರಯತ್ನಿಸಿದ್ದಾನೆ. ಭವಾನಿ ರಾವ್ ಎಂಬಾತ ಹೀಗೆ ಮೋಸ‌ ಮಾಡಲು ಯತ್ನಿಸಿದಾತ. ಈತ ಶಿವಮೊಗ್ಗದಲ್ಲಿ ಬಿಜೆಪಿ ನಾಯಕರ ಜೊತೆ ಓಡಾಡಿಕೊಂಡು ಇದ್ದ ಎನ್ನಲಾಗಿದೆ.

ಸಾಕಷ್ಟು ಮಂದಿಗೆ ಡಾನ್ಸ್, ಬಾರ್ ಗಳಿಗೆ ಅನುಮತಿ ಕೊಡಿಸುತ್ತೇನೆಂದು ಹೇಳಿ ವಂಚನೆ ಮಾಡಿದ್ದಾನೆ. ಶಿವಮೊಗ್ಗ ಮೂಲದ ಉದ್ಯಮಿ ಸುರೇಶ್ ಎಂಬುವವರಿಂದಲೂ ಕೋಟ್ಯಾಂತರ ರೂಪಾಯಿ ಹಣ ತೆಗೆದುಕೊಂಡಿದ್ದಾನೆ. ಬಾರ್ ಡಾನ್ಸ್ ಗೆ ಅನುಮತಿ ಕೊಡಿಸುತ್ತೇನೆ. ಆರಗ ಜ್ಞಾನೇಂದ್ರ ಅವರ ಬಳಿ ಮಾತನಾಡುತ್ತೇನೆ ಎಂದಿದ್ದಾನೆ. ಗೃಹ ಸಚಿವರಿಗೆ ಹಣ ಕೊಟ್ರೆ ಅನುಮತಿ ಕೊಡ್ತಾರೆ ಎಂದು ಹೇಳಿ ನಂಬಿಸಿ, ಪರಾರಿಯಾಗಿದ್ದ ಎನ್ನಲಾಗಿದೆ. ಈತನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಸದ್ಯ ಶಿವಮೊಗ್ಗದಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ?

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ? ಶನಿವಾರ ರಾಶಿ ಭವಿಷ್ಯ -ಮೇ-4,2024 ಸೂರ್ಯೋದಯ: 05:52, ಸೂರ್ಯಾಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

error: Content is protected !!