ಈಶ್ವರಪ್ಪ ನಿಧನ

1 Min Read

 

ಚಿತ್ರದುರ್ಗ,(ಮಾ.19) : ಜೋಗಿಮಟ್ಟಿ ರಸ್ತೆಯ ದಾರುಕಾ ಬಡಾವಣೆಯ ವಾಸಿ ಡಿ ಸಿ ಸಿ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ಸಿ. ಈಶ್ವರಪ್ಪ (90) ಅವರು ಶನಿವಾರ ನಿಧನ ಹೊಂದಿದರು.

ನಗರಸಭೆ ಗುತ್ತಿಗೆದಾರ ಈ ಶಿವಕುಮಾರ್ ಸೇರಿದಂತೆ4 ಮಂದಿ ಪುತ್ರರು ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧುಬಳಗ ವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ನಾಳೆ (ಭಾನುವಾರ) ಮಧ್ಯಾನ್ಹ 12 ಗಂಟೆಗೆ ಜೋಗಿ ಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರ ನಿಧನಕ್ಕೆ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಮಸ್ವಾಮಿ, ಗುತ್ತಿಗೆದಾರರ ಸಂಘ ಅಧ್ಯಕ್ಷ ಆರ್ ಮಂಜುನಾಥ್ ಹಾಗೂ ಇತರೆ ಮುಖಂಡರು ಸಂತಾಪ ಸೂಚಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *