Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಚಿನ್ನ – ಬೆಳ್ಳಿಯಲ್ಲಿ ಸತತ ಕುಸಿತ : ಇಂದಿನ ಮಾರುಕಟ್ಟೆ ಬೆಲೆ ಎಷ್ಟಿದೆ..?

---Advertisement---

ಬೆಂಗಳೂರು : ಚಿನ್ನದ ದರದಲ್ಲಿ ಇಂದು ಕೂಡ ಕುಸಿತ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 75 ರೂಪಾಯಿ ಕುಸಿತ ಕಂಡಿದ್ದು, ಈ ಮೂಲಕ 13,500 ರೂಪಾಯಿ ಮಾರುಕಟ್ಟೆ ಬೆಲೆ ಇದೆ. ಹಾಗೇ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 81 ರೂಪಾಯಿ ಕಡಿಮೆಯಾಗಿದ್ದು, 14,728 ರೂಪಾಯಿ ಇದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಯಥಾಸ್ಥಿತಿ ಕಾಪಾಡಿಕೊಂಡಿದೆ.

ಬೆಂಗಳೂರು, ಮುಂಬೈ, ಕೊಲ್ಕತ್ತಾ, ಕೇರಳ, ಭುವನೇಶ್ವರ ಭಾಗದಲ್ಲಿ ಚಿನ್ನದ ಬೆಲೆ ಒಂದೇ ರೀತಿ ಇದೆ. ಅಂದ್ರೆ ಒಂದು ಗ್ರಾಂಗೆ 13,500 ರೂಪಾಯಿ ಇದೆ. ಹಾಗೇ ಚೆನ್ನೈನಲ್ಲಿ 13,600, ದೆಹಲಿಯಲ್ಲಿ 13,515, ಅಹ್ಮದಾಬಾದ್ ನಲ್ಲಿ 13,505, ಜೈಪುರದಲ್ಲಿ 13,515, ಲಕ್ನೋದಲ್ಲೂ 13,515 ರೂಪಾಯಿ ಇದೆ.

ಇನ್ನು ಬೇರೆ ದೇಶದಲ್ಲಿ ಚಿನ್ನದ ಬೆಲೆಯನ್ನು ನೋಡೋದಾದ್ರೆ, ದುಬೈ ನಲ್ಲಿ 12,814 ರೂಪಾಯಿ, ಅಮೆರಿಕಾದಲ್ಲಿ 13,184 ರೂಪಾಯಿ, ಕತಾರ್ ನಲ್ಲಿ 12,843 ರೂಪಾಯಿ ಹಾಗೇ ಸೌದಿ ಅರೇಬಿಯಾದಲ್ಲಿ 12,754 ರೂಪಾಯಿ ಬೆಲೆ ಇದೆ. ಬೆಳ್ಳಿ ಬೆಲೆಯಲ್ಲಿ ಅಷ್ಟೇನು ವ್ಯತ್ಯಾಸ ಕಂಡು ಬಂದಿಲ್ಲ. ಚಿನ್ನ ಬೆಳ್ಳಿ ದರದಲ್ಲಿ ದಿಢೀರನೇ ಏರಿಕೆಯಾಗಿದ್ದನ್ನು ಕಂಡು ಗ್ರಾಹಕರಂತು ತುಂಬಾನೇ ಬೇಸರ ಮಾಡಿಕೊಂಡಿದ್ದರು. ಈಗ ಇಳಿಕೆಯತ್ತ ಸಾಗುತ್ತಿದೆ. ಈಗಲು ಮಧ್ಯಮವರ್ಗದವರಿಗೇನು ಈ ಚಿನ್ನದ ಲೋಹ ಕೈಗೆಟಕುವುದಿಲ್ಲ. ಆದರೂ ಇಳಿಕೆಯತ್ತ ಸಾಗುತ್ತಿರುವುದಕ್ಕೆ ಏನೊ ಒಂಥರ ಖುಷಿಯಲ್ಲಿದ್ದಾರೆ ಮಹಿಳಾ ಮಣಿಯರು. ತಜ್ಞರ ಪ್ರಕಾರ ಇನ್ನು ಸ್ವಲ್ಪ ದಿನ ಕಾದು ನೋಡುವುದು ಉತ್ತಮ. ಇನ್ನಷ್ಟು ಇಳಿಕೆಯೇ ಆಗಬಹುದು ಎಂಬ ಮಾತುಗಳ ಸಹ ಕೇಳಿ ಬರ್ತಾ ಇದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...