Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೊಳಕಾಲ್ಮೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : ನಾಲ್ವರು ನಿಧಿಗಳ್ಳರ ಬಂಧನ, 6 ಲಕ್ಷಲ್ಕೂ ಅಧಿಕ ಬೆಲೆ ಬಾಳುವ ವಸ್ತುಗಳು ವಶಕ್ಕೆ

Facebook
Twitter
Telegram
WhatsApp

ಚಿತ್ರದುರ್ಗ, (ಮೇ.30) : ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೆಳಗಳಹಟ್ಟಿ ಗೇಟ್ ನಿಂದ ಬೊಮ್ಮಲಿಂಗನಹಳ್ಳಿ
ಕಡೆಗೆ ಹೋಗುವ ಚಾನಲ್ ರಸ್ತೆಯ ಹತ್ತಿರ
ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಭೂಮಿಯನ್ನು ಶೋಧಿಸುತ್ತಿದ್ದ ನಾಲ್ವರು ನಿಧಿಗಳ್ಳರನ್ನು ಖಚಿತವಾದ ಮಾಹಿತಿ ಮೇರೆಗೆ ಮೊಳಕಾಲ್ಮೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು,

1] ಶ್ರೀನಿವಾಸುಲು ತಂದೆ ಪುಲ್ಲಯ್ಯ, ಸುಮಾರು 62 ವರ್ಷ, ವಿನಾಯಕ ವಾಟರ್ ಪ್ಲಾಂಟ್ ಮಾಲೀಕರು, ವಿನಾಯಕ
ನಗರ, ಅನಂತಪುರ ಟೌನ್, ಆಂಧ್ರ ಪ್ರದೇಶ ರಾಜ್ಯ

2] ರಾಜಸಂಗಮೇಶ್ವರ ಶರ್ಮ ಟಿ. ತಂದೆ ಆಂಜನೇಯ ಶರ್ಮ ಟಿ. ಸುಮಾರು 47 ವರ್ಷ, ಬಾಪು ನಗರ್, ಚಿಕ್ಕಡಪಲ್ಲಿ,
ಹೈದರಾಬಾದ್, ಆಂಧ್ರ ಪ್ರದೇಶ ರಾಜ್ಯ

3] ಬಹದ್ದೂರ್ ಧನ್ ತಂದೆ ಛತ್ರಬಹದ್ದೂರ್, ಸುಮಾರು 47 ವರ್ಷ, ವೆಂಕಟಗಿರಿ, ಯೂಸುಫಷ್ ಗುಡ, ಜೂಬ್ಲಿ ಹಿಲ್ಸ್,
ಶೇಖ್ ಪೇಟ, ಹೈದ್ರಾಬಾದ್, ಆಂಧ್ರ ಪ್ರದೇಶ ರಾಜ್ಯ

4] ಮೀನಪ್ಪ ಟಿ. ತಂದೆ ಹನುಮಂತು ಟಿ, ಸುಮಾರು 48 ವರ್ಷ, ಅಮ್ಮ ಆಸ್ಪತ್ರೆ ಹತ್ತಿರ, ಕರ್ನೂಲ್ ಟೌನ್, ಆಂದ್ರಪ್ರದದೇಶ, ಎಂದು ಗುರುತಿಸಲಾಗಿದೆ.

ಈ ನಾಲ್ವರು ಬಂಧಿತ ಆರೋಪಿಗಳಿಂದ
ಜಪ್ತು ಮಾಡಿದ ಬೆಲೆ ಬಾಳುವ ವಸ್ತುಗಳ ಒಟ್ಟು ಮೌಲ್ಯ  ರೂ.6,21,900/- ಗಳಷ್ಟಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಶಪಡಿಸಿಕೊಂಡ ವಸ್ತುಗಳ ವಿವರ

1] ಬಿಳಿ ಬಣ್ಣದ ನಿಸ್ಸಾನ್ ಕಾರ್ ಅಂದಾಜು 4,00,000/- ರೂ.

2] 06 ಗ್ರಾಂ ತೂಕದ ಸುಮಾರು 20,000/- ರೂ ಬೆಲೆಬಾಳುವ ಬಂಗಾರದ 02 ಓಲೆಗಳು.

3] 02 ಗ್ರಾಂ ತೂಕದ ಸುಮಾರು 10,000/- ರೂ ಬೆಲೆಬಾಳುವ ಬಂಗಾರದ ಬಿಸ್ಕತ್.

4] 08 ಗ್ರಾಂ ತೂಕದ 500/- ರೂ ಬೆಲೆ ಬಾಳುವ ಬೆಳ್ಳಿಯ ಬಿಸ್ಕತ್.

5] 1.5 ಗ್ರಾಂ ತೂಕದ 100/- ರೂ ಬೆಲೆ ಬಾಳುವ ಬೆಳ್ಳಿಯ ಚೂರುಗಳು.

6] ನಿಧಿಯನ್ನು ಶೋಧಿಸುವ ಎಲೆಕ್ಟ್ರಾನಿಕ್ ಉಪಕರಣ ಅಂದಾಜು ಬೆಲೆ 1,00,000/- ರೂ,

7] ಡೈಮಂಡ್ ಡಿಟೆಕ್ಟರ್ ಉಪಕರಣ ಅಂದಾಜು ಬೆಲೆ 70,000/- ರೂ,

8] 02 ಹೆಡ್ ಲೈಟ್ ಗಳು ಅಂದಾಜು ಬೆಲೆ 200/- ರೂ,

9] 02 ಸೋಲಾರ್ ಲೈಟ್ ಗಳು ಅಂದಾಜು ಬೆಲೆ 1,000/- ರೂ ಗಳು,

10] ಒಂದು ಟೇಪ್ ಅಂದಾಜು ಬೆಲೆ 100/- ರೂಗಳು,

11] 04 ಮೊಬೈಲ್ ಸ್ಮಾರ್ಟ್ ಫೋನ್ ಗಳು ಅಂದಾಜು ಬೆಲೆ 20,000/- ರೂ ಗಳಾಗಿರುತ್ತೆ.

ಜಪ್ತು ಮಾಡಿದ ಒಟ್ಟು ಮೌಲ್ಯ 6,21,900/- ರೂಪಾಯಿಗಳಾಗಿರುತ್ತೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೆ. ಪರುಶುರಾಮ, ಪೊಲೀಸ್ ಅಧೀಕ್ಷಕರು, ಶ್ಲಾಘಿಸಿರುತ್ತಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

ಛಲವಾದಿ ಗುರುಪೀಠದ ಸ್ವಾಮೀಜಿಯಿಂದ ದೇವೇಗೌಡರ ಭೇಟಿ, ಸಾಂತ್ವನ

ಬೆಂಗಳೂರು: ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಜೈಲು ಪಾಲಾಗಿದ್ದಾರೆ. ಜಾಮೀನು ಸಿಗದೆ ನ್ಯಾಯಾಂಗ ಬಂಧನ ಮುಂದುವರೆಯುತ್ತಲೆ ಇದೆ. ಇನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ನಿಂದಾಗಿ ವಿದೇಶದಲ್ಲಿಯೇ

error: Content is protected !!