Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪೊಲೀಸರ ನ್ಯೂ ಇಯರ್ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ..? ಆ ಕೆಲಸಕ್ಕೆ ವ್ಯಕ್ತವಾಗಿದೆ ಭಾರಿ ಮೆಚ್ಚುಗೆ..!

Facebook
Twitter
Telegram
WhatsApp

ಬೆಂಗಳೂರು: ನ್ಯೂ ಇಯರ್ ಅಂದ್ರೆ ಎಲ್ಲರೂ ಪಾರ್ಟಿ ಮೂಡಿನಲ್ಲಿಯೇ ಇರ್ತಾರೆ. ಇನ್ನು ಪೊಲೀಸರಿಗೆ ಅವತ್ತು ಕೊಂಚ ಹೆಚ್ಚೆ ಕೆಲಸ ಇರುತ್ತೆ. ಆದ್ರೆ ಕಳೆದ ಎರಡು ವರ್ಷದಿಂದ ಕೊರೊನಾ ಯಾರಿಗೂ ಅದ್ಧೂರಿ ಪಾರ್ಟಿ ಮಾಡೋದಕ್ಕೆ ಬಿಡ್ತಾ ಇಲ್ಲ. ಅದರಂತೆ ಈ ಬಾರಿಯೂ ಪಾರ್ಟಿಗಳೇನು ನಡೆದಿಲ್ಲ. ಹಾಗಂತ ಪೊಲೀಸರಿಗೆ ಕೆಲಸ ಕಡಿಮೆ ಇರಲಿಲ್ಲ.

ಜನರ ರಕ್ಷಣೆ ಜೊತೆಗೆ ಪೊಲೀಸರು ಈ ಬಾರಿ ಜನ ಮೆಚ್ಚುವಂತ ಸೆಲೆಬ್ರೇಷನ್ ಮಾಡಿದ್ದಾರೆ. ವಿನೂತನ ರೀತಿಯಲ್ಲಿ ಸೆಲೆಬ್ರೇಷನ್ ಹೊಗಳಿಕೆಗೆ ಪಾತ್ರರಾಗಿದ್ದಾರೆ. ರೌಡಿಶೀಟರ್ ಗಳ ಕೈಲಿ ಗಿಡ ನೆಡಿಸಿದ್ದಾರೆ. ಹೊಸ ವರ್ಷವನ್ನ ಈ ರೀತಿಯಾಗಿ ಆಚರಿಸಿದ್ದಾರೆ.

ನಗರದ ಬಂಡೆ ಪಾಳ್ಯ ಪೊಲೀಸರು ಈ ರೀತಿ ಕೆಲಸ ಮಾಡಿದ್ದು, ಇನ್ನು ಮುಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಲ್ಲ ಎಂದು ಪ್ರಮಾಣ ಮಾಡಿಸಿಕೊಂಡಿದ್ದಾರೆ. ಬಾದಾಮಿ, ಹೊಂಗೆ ಸೇರಿದಂತೆ ಹಲವು ರೀತಿಯ 25 ಕ್ಕೂ ಹೆಚ್ಚು ಸಸಿಗಳನ್ನ ರೌಡಿಶೀಟರ್ ಹೆಸರಿಗೆ ದತ್ತು ನೀಡಲಾಗಿದೆ. ಈ ಗಿಡಗಳ ನೆಟ್ಟು ಸೆಲೆಬ್ರೇಷನ್ ಮಾಡಿದ್ದಾರೆ. ಅಷ್ಟೇ ಅಲ್ಲ ಆ ಗಿಡಗಳ ಪೋಷಣೆಯ ಹೊಣೆಯೂ ರೌಡಿಶೀಟರ್ ಗಳದ್ದೇ ಆಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curd in Summer : ಬೇಸಿಗೆಯಲ್ಲಿ ಪ್ರತಿದಿನ ಮೊಸರು ತಿಂದರೆ ಏನಾಗುತ್ತದೆ ಗೊತ್ತಾ ?

ಸುದ್ದಿಒನ್ :  ಬೇಸಿಗೆಯಲ್ಲಿ ಮಸಾಲೆಯುಕ್ತ ಆಹಾರವನ್ನು ಕಡಿಮೆ ಸೇವಿಸಿದರೆ ಒಳ್ಳೆಯದು.  ಬದಲಾಗಿ, ಲಘು ಆಹಾರವನ್ನು ಸೇವಿಸಿದರೆ ಬಿಸಿಲಿನ ಪ್ರಭಾವ ಅಷ್ಟಾಗಿ ಬೀರುವುದಿಲ್ಲ. ಅನೇಕ ಜನರು ಬೇಸಿಗೆಯಲ್ಲಿ ನಿಯಮಿತವಾಗಿ ಮೊಸರು ತಿನ್ನುತ್ತಾರೆ. ಪ್ರತಿನಿತ್ಯ ಬೇಸಿಗೆಯಲ್ಲಿ ಮೊಸರು

ಈ ರಾಶಿಯವರು ನಿಮ್ಮನ್ನು ತುಂಬಾ ಇಷ್ಟಪಟ್ಟು ಹತ್ತಿರ ಹತ್ತಿರ ಬರುವರು,ನೀವು ಏಕೆ ದೂರ ಸುರಿಯುತ್ತಿದ್ದೀರಿ?

ಈ ರಾಶಿಯವರು ನಿಮ್ಮನ್ನು ತುಂಬಾ ಇಷ್ಟಪಟ್ಟು ಹತ್ತಿರ ಹತ್ತಿರ ಬರುವರು,ನೀವು ಏಕೆ ದೂರ ಸುರಿಯುತ್ತಿದ್ದೀರಿ? ಭಾನುವಾರ-ಮೇ-5,2024 ಸೂರ್ಯೋದಯ: 05:51, ಸೂರ್ಯಾಸಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

error: Content is protected !!