ವಾಸವಿ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ 25 ನೇ ವರ್ಷದ ಸಂಭ್ರಮಾಚರಣೆ

suddionenews
0 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ. 26 : ಕಾರ್ಗಿಲ್ ವಿಜಯೋತ್ಸವ ೨೫ ನೇ ವರ್ಷದ ಸಂಭ್ರಮಾಚರಣೆ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಯುವ ಬ್ರಿಗೇಡ್‌ನವರು ವಾಸವಿ ಶಾಲೆಯಲ್ಲಿ
ಕಾರ್ಗಿಲ್ ಮಾಹಿತಿಯನ್ನಿಟ್ಟುಕೊಂಡಿರುವ ರಥ ಹಾಗೂ ಕಾರ್ಗಿಲ್ ಯುದ್ದದಲ್ಲಿ ಹಾರಾಡಿದ ಭಾವುಟವನ್ನು ಪ್ರದರ್ಶಿಸಿ ದೇಶಭಕ್ತಿ ಮೆರೆದರು.

 

ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಎಸ್.ಎ.ಸತ್ಯನಾರಾಯಣಶೆಟ್ಟಿ, ಕಾರ್ಯದರ್ಶಿ ಎಲ್.ಎನ್.ಅಜಯಕುಮಾರ್, ಸಹ ಕಾರ್ಯದರ್ಶಿ ಎಂ.ಗಿರೀಶ್, ಖಜಾಂಚಿ ಹೆಚ್.ಕೆ.ವಿಶ್ವನಾಥ್ ಇವರುಗಳು ಕಾರ್ಗಿಲ್ ಯುದ್ದದಲ್ಲಿ ಯೋಧರ ಶೌರ್ಯ ಪರಾಕ್ರಮವನ್ನು ಗುಣಗಾನ ಮಾಡಿದರು.
ವಾಸವಿ ವಿದ್ಯಾಸಂಸ್ಥೆ ನಿರ್ದೇಶಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks