Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಿವೇದಿತಾಗೆ ಯಾರದ್ದೊ ಜೊತೆ ಸಂಬಂಧವಿದೆ ಎಂದಿದ್ದ ಸಂಬರ್ಗಿ ಮಾತಿಗೆ ಚಂದನ್ ಶೆಟ್ಟಿ ಹೇಳಿದ್ದೇನು..?

Facebook
Twitter
Telegram
WhatsApp

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಪಡೆದುಕೊಂಡ ಮೇಲೆ ಪ್ರಶಾಂತ್ ಸಂಬರ್ಗಿ ಪ್ರತಿಕ್ರಿಯೆ ನೀಡಿದ್ದರು. ಹೈದ್ರಬಾದ್ ನಲ್ಲಿ ನೋಡಬಾರದ್ದು ನೋಡಿದೆ ಎಂದಿದ್ದರು. ಅದನ್ನ ಚಂದನ್ ಶೆಟ್ಟಿಗೂ ಹೇಳಿದ್ದೆ, ಸ್ವಿಫ್ಟ್ ಕಾರು ಬಿಟ್ಟು ಬೇರೆ ಕಾರಿನ ಹಿಂದೆ ಹೋದರೆ ಏನು ಮಾಡುವುದಕ್ಕೆ ಆಗುತ್ತೆ ಅಂತ ನಿವೇದಿತಾ ಗೌಡ ಅವರ ಕ್ಯಾರೆಕ್ಟರ್ ಬಗ್ಗೆಯೇ ಮಾತನಾಡಿದ್ದರು. ಈ ಬಗ್ಗೆ ಚಂದನ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಪ್ರಶಾಂತ್ ಸಂಬರ್ಗಿಗೆ ತಿರುಗೇಟು ನೀಡಿದ್ದಾರೆ.

‘ಹೈದ್ರಾಬಾದ್ ನಲ್ಲಿ ಒಬ್ಬ ಹುಡುಗನ ನಡುವೆ ಸಂಬಂಧ ಇದೆ ಎಂದು ಹೇಳಿದ್ದೆ ಅಂತಾರೆ. ಆದರೆ ಅವರ ಮತ್ತು ನನ್ನ ನಡುವೆ ಯಾವುದೇ ಮಾತುಕತೆ ಆಗಿಲ್ಲ. ಬೇರೆಯವರ ಸಂಸಾರದ ನಡುವೆ ಅವರಿಗೇನು ಸಂಬಂಧವಿದೆ ಎಂಬುದು ಗೊತ್ತಿಲ್ಲ. ಅವರು ಯಾಕೆ ಈ ರೀತಿ ಮಾತಾನಾಡಿದರು ಎಂಬುದು ಗೊತ್ತಿಲ್ಲ. ಅವರು ನನ್ನ ಜೊತೆ ಸಿನಿಮಾದಲ್ಲಿ ನಟಿಸಿದ್ದಾರೆ ಅಷ್ಟೇ.

ನಮ್ಮ ಡಿವೋರ್ಸ್ ಬಗ್ಗೆ ನಮ್ಮ ಕುಟುಂಬಸ್ಥರ ನಡುವೆ ಚರ್ಚೆ ಮಾಡಿದಾಗ ನೀವಿಬ್ಬರು ಬುದ್ದಿವಂತರು. ನಿಮಗೆ ಹೇಗೆ ಅನ್ನಿಸುತ್ತೋ ಆ ರೀತಿಯ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದರು. ನಮ್ಮ ಪೋಷಕರೇ ಈ ರೀತಿ ಸಪೋರ್ಟ್ ಮಾಡುವಾಗ, ಆ. ವ್ಯಕ್ತಿ ಯಾಕೆ ಆ ರೀತಿ ಮಾತನಾಡಿದರು ಗೊತ್ತಿಲ್ಲ. ಇವತ್ತು ನಾವಿಬ್ಬರು ಒಪ್ಪಿಯೇ ಡಿವೋರ್ಸ್ ಪಡೆದಿದ್ದೇವೆ. ನಮ್ಮಿಬ್ಬರ ನಡುವೆ ಮಕ್ಕಳ ವಿಚಾರಕ್ಕೆ ಆಗಲಿ, ಇನ್ಯಾವುದೇ ವಿಚಾರಕ್ಕೆ ಆಗಲಿ ಡಿವೋರ್ಸ್ ಆಗಿಲ್ಲ. ನಿವೇದಿತಾ ಅವರಿಗೂ ಸಿನಿಮಾಗಳಿವೆ, ನನಗೂ ಸಿನಿಮಾದ ಕೆಲಸಗಳಿದಾವೆ. ಹೀಗಾಗಿ ಒಪ್ಪಿನೆ ನಿರ್ಧಾರರಕ್ಕೆ ಬಂದಿದ್ದೀವಿ’ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಸರ್ಕಾರಿ ನೌಕರರ ಸಂಘದ ಮತದಾರರ ಪಟ್ಟಿ ಆಕ್ಷೇಪಣೆ ಸಲ್ಲಿಕೆಗೆ ಜು.10 ಕೊನೆಯ ದಿನ..!

  ಸುದ್ದಿಒನ್, ಚಿತ್ರದುರ್ಗ, ಜುಲೈ. 08 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಯದಂತೆ ಚಿತ್ರದುರ್ಗ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಸಂಘದ 2024ರಿಂದ

ಮನೆಗೆ ಮಗನಂತಿದ್ದ.. ಮಕ್ಕಳಿಲ್ಲದ ಕೊರಗು ಅವನಿಗೆ ಕಾಡುತ್ತಿತ್ತು : ಮೃತ ಅಳಿಯನ ಬಗ್ಗೆ ಬಿಸಿ ಪಾಟೀಲ್ ಹೇಳಿದ್ದೇನು..?

ದಾವಣಗೆರೆ: ಇಂದು ಮಾಜಿ ಸಚಿವ ಬಿ.ಸಿ.ಪಾಟೀಲ್ 40 ವರ್ಷದ ಅಳಿಯ ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಮೃತ ಅಳಿಯನ ಬಗ್ಗೆ ಮಾತನಾಡಿರುವ ಬಿ.ಸಿ.ಪಾಟೀಲ್, ಮನೆಗೆ ಮಗನಂತಿದ್ದ. ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದ ಎಂದಿದ್ದಾರೆ.

ಚಿತ್ರದುರ್ಗ | 8 ಲಕ್ಷ ಮೌಲ್ಯದ 80 ಮೊಬೈಲ್ ಫೋನ್ ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು…!

ಸುದ್ದಿಒನ್, ಚಿತ್ರದುರ್ಗ, ಜುಲೈ.08 : ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಳುವಾಗಿದ್ದ 8 ಲಕ್ಷ ರೂಪಾಯಿ ಮೌಲ್ಯದ 80 ಮೊಬೈಲ್ ಫೋನ್​ಗಳನ್ನು ಇಂದು (ಜುಲೈ. 08) ಪ್ರಾಪರ್ಟಿ ರಿಟರ್ನ್‌ ಪರೇಡ್​ನಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ನಗರದ ಜಿಲ್ಲಾ

error: Content is protected !!