Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅನಾರೋಗ್ಯದಿಂದ ಗುಣಮುಖರಾಗಿ ಮನೆಗೆ ಬಂದಿದ್ದ ದಂಪತಿಗೆ ಹಾವು ಕಡಿತ : ಮಗು ಸಾವು..!

Facebook
Twitter
Telegram
WhatsApp

ಹೈದರಾಬಾದ್: ವಿಧಿ ಅನ್ನೋದು ಎಷ್ಟು ಕ್ರೂರವಾಗಿರುತ್ತೆ. ಮಕ್ಕಳೆಂದರೆ ತಂದೆ ತಾಯಿಗೆ ಇನ್ನಿಲ್ಲದ ಆಸೆ ಕನಸು. ಆದ್ರೆ ವಿಧಿ ಆ ಮಗುವನ್ನ ಹಾಗೇ ಕರೆದುಕೊಂಡು ಹೋಗ್ಬಿಟ್ರೆ ಹೇಗಾಗಬೇಡ. ಅಂಥದ್ದೊಂದು ಕ್ರೂರ ಘಟನೆ ಮಹಬೂಬಾದ್ ನಗರದ ಶನಿಗಪುರಂನಲ್ಲಿ ನಡೆದಿದೆ.

ಕ್ರಾಂತಿ ಮತ್ತು ಮಮತಾ ಎಂಬ ದಂಪತಿಗೆ ಮಗು ಇತ್ತು. ಅದಕ್ಕೆ ಇನ್ನು ಮೂರು ತಿಂಗಳು ಮಾತ್ರ. ಆದ್ರೆ ವಿಧಿ ಎಷ್ಟು ಕ್ರೂರ ಅಂದ್ರೆ ಆ ಮೂರು ತಿಂಗಳ ಮಗುವನ್ನು ಬಲಿ ಪಡೆದಿದೆ.

ಮಗುವಿಗೆ ಕಳೆದ ಕೆಲವು ದಿನಗಳಿಂದ ಅನಾರೋಗ್ಯವಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಮನೆಗೆ ಕರೆದುಕೊಂಡು ಬಂದಿದ್ರು. ಆದ್ರೆ ಮಧ್ಯರಾತ್ರಿ ಇದ್ದಕ್ಕಿದ್ದ ಹಾಗೇ ಮಗು ಬಾಯಲ್ಲಿ ನೊರೆ ಬರ್ತಾ ಇತ್ತು. ಪೋಷಕರಿಬ್ಬರು ಮಗುವಿಗೆ ಹೊದಿಸಿದ್ದ ಹೊದಿಕೆ ತೆಗೆದು ನೋಡಿದಾಗ ಅದರಲ್ಲಿ ಹಾವು ಇದ್ದದ್ದು ನೋಡಿ ಗಾಬರಿಯಾಗಿದ್ದಾರೆ.

ಜೊತೆಗೆ ತಕ್ಷಣ ಅಪ್ಪ-ಅಮ್ಮನಿಗೂ ಹಾವು ಕಚ್ಚಿದೆ. ಕೂಡಲೇ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಮಗು ದಾರಿ‌ ಮಧ್ಯೇಯೇ ಸಾವನ್ನಪ್ಪಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದಲ್ಲಿ ಅಕ್ಕ-ತಂಗಿಯರ ಸಂಭ್ರಮದ ಭೇಟಿ, ಸಂಭ್ರಮಿಸಿದ ಜನತೆ : ತಿಪ್ಪಿನಘಟ್ಟಮ್ಮ, ಬರಗೇರಮ್ಮ ದೇವಿಯ ಭೇಟಿಗೆ ಕಾತರದಿಂದ ಕಾದ ಭಕ್ತರು

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಮೇ. 07 :  ನಗರ ದೇವತೆಗಳಾದ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ಮತ್ತು ಬರಗೇರಮ್ಮ ದೇವಿ ಭೇಟಿ ಉತ್ಸವ

ಸಂಜೆ ವೇಳೆಗೆ ಹಿರಿಯೂರಿನಾದ್ಯಂತ ಗುಡುಗು ಸಹಿತ ಬಾರಿ ಮಳೆ..!

ಹಿರಿಯೂರು: ಮಳೆಯಿಲ್ಲದೆ ಕಂಗಲಾಗಿದ್ದ ಹಿರಿಯೂರಿನ ಮಂದಿಗೆ ವರುಣಾರಾಯ ತಂಪೆರೆದಿದ್ದಾನೆ. ಸಂಜೆ ವೇಳೆ ಜೋರು ಮಳೆ ಬಂದಿದ್ದು, ಜನ ಫುಲ್ ಖುಷಿಯಾಗಿದ್ದಾರೆ. ಕಳೆದ ಬಾರಿ ಹಿಂಗಾರು-ಮುಂಗಾರು ಮಳೆಯಿಲ್ಲದೆ ಬಿಸಿ ಗಾಳಿಯನ್ನು ಅನುಭವಿಸಿ ಅನುಭವಿಸು ಜನ ಸುಸ್ತಾಗಿ

ಅಣು ಬೋಧನೆ ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಸೂಕ್ಷ್ಮವಾಗಿ ಪಾಠ ಮಾಡುವ ಒಂದು ವಿಧಾನ :  ಉಪನ್ಯಾಸಕಿ ಅರ್ಚನ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 07 : ಅಣು ಬೋಧನೆ ಎನ್ನುವುದು ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಸೂಕ್ಷ್ಮವಾಗಿ ಪಾಠ ಮಾಡುವ ಒಂದು

error: Content is protected !!