Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅನಾರೋಗ್ಯದಿಂದ ಗುಣಮುಖರಾಗಿ ಮನೆಗೆ ಬಂದಿದ್ದ ದಂಪತಿಗೆ ಹಾವು ಕಡಿತ : ಮಗು ಸಾವು..!

Facebook
Twitter
Telegram
WhatsApp

ಹೈದರಾಬಾದ್: ವಿಧಿ ಅನ್ನೋದು ಎಷ್ಟು ಕ್ರೂರವಾಗಿರುತ್ತೆ. ಮಕ್ಕಳೆಂದರೆ ತಂದೆ ತಾಯಿಗೆ ಇನ್ನಿಲ್ಲದ ಆಸೆ ಕನಸು. ಆದ್ರೆ ವಿಧಿ ಆ ಮಗುವನ್ನ ಹಾಗೇ ಕರೆದುಕೊಂಡು ಹೋಗ್ಬಿಟ್ರೆ ಹೇಗಾಗಬೇಡ. ಅಂಥದ್ದೊಂದು ಕ್ರೂರ ಘಟನೆ ಮಹಬೂಬಾದ್ ನಗರದ ಶನಿಗಪುರಂನಲ್ಲಿ ನಡೆದಿದೆ.

ಕ್ರಾಂತಿ ಮತ್ತು ಮಮತಾ ಎಂಬ ದಂಪತಿಗೆ ಮಗು ಇತ್ತು. ಅದಕ್ಕೆ ಇನ್ನು ಮೂರು ತಿಂಗಳು ಮಾತ್ರ. ಆದ್ರೆ ವಿಧಿ ಎಷ್ಟು ಕ್ರೂರ ಅಂದ್ರೆ ಆ ಮೂರು ತಿಂಗಳ ಮಗುವನ್ನು ಬಲಿ ಪಡೆದಿದೆ.

ಮಗುವಿಗೆ ಕಳೆದ ಕೆಲವು ದಿನಗಳಿಂದ ಅನಾರೋಗ್ಯವಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಮನೆಗೆ ಕರೆದುಕೊಂಡು ಬಂದಿದ್ರು. ಆದ್ರೆ ಮಧ್ಯರಾತ್ರಿ ಇದ್ದಕ್ಕಿದ್ದ ಹಾಗೇ ಮಗು ಬಾಯಲ್ಲಿ ನೊರೆ ಬರ್ತಾ ಇತ್ತು. ಪೋಷಕರಿಬ್ಬರು ಮಗುವಿಗೆ ಹೊದಿಸಿದ್ದ ಹೊದಿಕೆ ತೆಗೆದು ನೋಡಿದಾಗ ಅದರಲ್ಲಿ ಹಾವು ಇದ್ದದ್ದು ನೋಡಿ ಗಾಬರಿಯಾಗಿದ್ದಾರೆ.

ಜೊತೆಗೆ ತಕ್ಷಣ ಅಪ್ಪ-ಅಮ್ಮನಿಗೂ ಹಾವು ಕಚ್ಚಿದೆ. ಕೂಡಲೇ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಮಗು ದಾರಿ‌ ಮಧ್ಯೇಯೇ ಸಾವನ್ನಪ್ಪಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.72.74 ಮತದಾನ : ಕ್ಷೇತ್ರವಾರು ಮಾಹಿತಿ…!

  ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 :   ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಜರುಗಿದ ಮತದಾನದಲ್ಲಿ ಶೇ.72.74 ದಾಖಲಾಗಿದೆ‌. ವಿಧಾನ ಸಭಾ ಕ್ಷೇತ್ರವಾರು ಮತಾದನ ವಿವರ ಚಳ್ಳಕೆರೆ – 72.19%, ಚಿತ್ರದುರ್ಗ-70.42%, ಹಿರಿಯೂರು-71.49% ,

ಕುಡಿಯುವ ನೀರಿನ ಸಮಸ್ಯೆ : ಮತದಾನ ಬಹಿಷ್ಕರಿಸಿದ್ದವರಿಂದ ಸಂಜೆ ವೇಳೆಗೆ ಮತದಾನ..!

ಚಿತ್ರದುರ್ಗ : ಇಂದು ಕರ್ನಾಟಕದಲ್ಲಿ ಮೊದಲ ಲೋಕಸಭಾ ಚುನಾವಣೆಗೆ ನಡೆದಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾಕಷ್ಟು ಮಂದಿ ಮತದಾನ ಮಾಡಿಲ್ಲ. ಪರಿಪೂರ್ಣ ಮತದಾನ ನಡೆದಿಲ್ಲ. ಚುನಾವಣೆ ಬಂದಾಗೆಲ್ಲಾ ಜಾಗೃತಿ ಕಾರ್ಯ ನಡೆದರು ಮತದಾನ ಪೂರ್ಣವಾಗುವುದರಲ್ಲಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5 ರವೇಳೆಗೆ ಶೇಕಡಾವಾರು ಮತದಾನ ಎಷ್ಟು ? 

ಚಿತ್ರದುರ್ಗ.ಏ.26: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಏ.26 ರಂದು  ಜರುಗಿದ ಮತದಾನದಲ್ಲಿ ಸಂಜೆ 5 ಗಂಟೆ ವೇಳೆಗೆ  ಶೇ.67 ರಷ್ಟು ಮತದಾನ ದಾಖಲಾಗಿದೆ. ಸಂಜೆ 6 ಗಂಟೆಯವರೆಗೂ ಮತ ಚಲಾಯಿಸಲು ಅವಕಾಶವಿದ್ದು, ಮತದಾರರು ಉತ್ಸಾಹ ತೋರಿ

error: Content is protected !!