Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೊಂಬೆಳಕಿನ ಕೇಕೆ : ಡಾ.ಎಸ್ ಎಚ್ ಶಫಿಉಲ್ಲ ಅವರ ದೀಪಾವಳಿ ಕವನ

Facebook
Twitter
Telegram
WhatsApp

 

ಬೆಳಕಿನ ಬೆಲೆ ಸಾರುವ ಹಬ್ಬವಿದು
ಚಿಣ್ಣರು ಚಿಲಿಪಿಲಿಗುಡುವ ಸಮಯವಿದು
ಕುಸುಮ ಗುಚ್ಚಗಳ ಅಂದದ ಸಂಭ್ರಮವಿದು
ಸಾಲು ಹಣತೆಗಳ ಮನೋಜ್ಞ ನೋಟವಿದು

ರಂಗುರಂಗಿನ ಉಡುಗೆ ತೊಡುಗೆಗಳ
ರಸಪಾಕ ಹೋಳಿಗೆ ಕಡುಬುಗಳ
ಸವಿಸವಿದು ನಲಿನಲಿವ ಕ್ಷಣಗಳ
ಮರೆಯಲಾದೀತೆ ಈ ದೀಪಾವಳಿ ದಿನಗಳ

ನರಕ ಚತುರ್ದಶಿ ಬಲಿಪಾಡ್ಯಮಿ
ಅಮವಾಸೆ ವಿಶೇಷಗಳ  ಈ ಭೂಮಿ
ಸದಾಕಾಲ ಪರಮಪಾವನವೆನ್ನಿ
ನಿಷ್ಕಲ್ಮಶ ಭಾವದಿ ಆನಂದಿಸುವ ಬನ್ನಿ

ಸಿಂಗಾರಗೊಂಡ ಅಂಗಡಿಮುಂಗ್ಗಟ್ಟು
ಮಿನುಮಿನುಗುವ ಲೈಟುಗಳ ಕಟ್ಟು
ಅಲಂಕಾರಗೊಂಡ ಗುಡಿಗೋಪುರ
ಕಣ್ಕುಕ್ಕಿದೆ ಹೆಂಗೆಳೆಯರ ರೇಶಿಮೆ ಬಂಗಾರ

ಪಟಾಕಿ ಸಿಡಿಸಲೇ ಬೇಕಾ ಮಗುವೇ?
ಯೋಚಿಸೊಮ್ಮೆ ಮಲಿನತೆಯ ಕುರಿತು ಮನವೇ?
ಮಬ್ಬಡರಿಸುವ ಮದ್ದುಗಳ ಆರ್ಭಟವೇಕೆ?
ಪ್ರಜ್ವಲಿಸಲಿ ದೀವಿಗೆಗಳ ಹೊಂಬೆಳಕಿನ ಕೇಕೆ !

ಡಾ.ಎಸ್ ಎಚ್ ಶಫಿಉಲ್ಲ (ಕುಟೀಶ)
ಸಾಹಿತಿಗಳು, ಉಪನ್ಯಾಸಕರು, ಹಿರೇಕುಂಬಳಗುಂಟೆ
ಮೊ.ನಂ: 8867435662

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ಉದ್ಯೋಗದಲ್ಲಿ ತೊಂದರೆಗಳು ಕಾಣಲಿವೆ

ಈ ರಾಶಿಯವರ ಉದ್ಯೋಗದಲ್ಲಿ ತೊಂದರೆಗಳು ಕಾಣಲಿವೆ, ಈ ಪಂಚರಾಶಿಗಳ ಸಂಸಾರದಲ್ಲಿ ಅಲ್ಲೋಲಕಲ್ಲೋಲ! ಶನಿವಾರ ರಾಶಿ ಭವಿಷ್ಯ -ಸೆಪ್ಟೆಂಬರ್-21,2024 ಸೂರ್ಯೋದಯ: 06:08, ಸೂರ್ಯಾಸ್ತ : 06:09 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ

ಶ್ವಾಸ ಇರುವವರೆಗೂ ವಿಶ್ವಾಸ ಕಳೆದುಕೊಳ್ಳಬೇಡಿ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

    ಸುದ್ದಿಒನ್ : ಶ್ವಾಸ ಇರುವವರಿಗೂ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ಮಾಲ್ಡೀವ್ಸ್ ದೇಶದ ವಿಲ್ಲಾ ನೌಟೀಕ ಪ್ಯಾರಡೇಸ್ ದ್ವೀಪದಲ್ಲಿ ಶುಕ್ರವಾರ ನಡೆದ ವಿಶ್ವ

ಡಿ.ಕೆಂಪಣ್ಣನವರು ತಮ್ಮ ಜೀವಿತಾವಧಿಯ ಕೊನೆಯವರೆಗೂ ಭ್ರಷ್ಠಾಚಾರದ ವಿರುದ್ಧ ಹೋರಾಡಿದರು : ಕೆ.ಮಲ್ಲೇಶಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರ ನಿಧನಕ್ಕೆ ಜಿಲ್ಲಾ ಗುತ್ತಿಗೆದಾರರ ಸಂಘದಿಂದ

error: Content is protected !!