Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ : ಜಿಲ್ಲೆಯಲ್ಲಿ ನಿಲ್ಲದ ಮಳೆ, ಕಳೆದ 24 ಗಂಟೆಯ ತಾಲ್ಲೂಕುವಾರು ವರದಿ: ಬಾಗೂರಿನಲ್ಲಿಯೇ ಹೆಚ್ಚು ಮಳೆ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ,(ಜುಲೈ.26) : ಮಂಗಳವಾರ  ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ 27 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ
ಹೊಸದುರ್ಗದಲ್ಲಿ 19.2 ಮಿ.ಮೀ,
ಬಾಗೂರು 25.5 ಮಿ.ಮೀ,
ಮತ್ತೋಡು 6.4 ಮಿ.ಮೀ,
ಮಾಡದಕೆರೆ 11.0 ಮಿ.ಮೀ
ಶ್ರೀರಾಂಪುರ 14.2 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ
ಚಿತ್ರದುರ್ಗ-1ರಲ್ಲಿ 22.8 ಮಿ.ಮೀ, ಚಿತ್ರದುರ್ಗ-2ರಲ್ಲಿ 20.6 ಮಿ.ಮೀ,
ಐನಹಳ್ಳಿ 15.8 ಮಿ.ಮೀ,
ಭರಮಸಾಗರ 14.2 ಮಿ.ಮೀ, ತುರುವನೂರು 8.6 ಮಿ.ಮೀ,
ಸಿರಿಗೆರೆ 26 ಮಿ.ಮೀ,
ಹಿರೇಗುಂಟನೂರು 3.2 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ
ಹಿರಿಯೂರಿನಲ್ಲಿ 16.2 ಮಿ.ಮೀ,
ಇಕ್ಕನೂರು 9.0 ಮಿ.ಮೀ,
ಈಶ್ವರಗೆರೆ 12.0 ಮಿ.ಮೀ,
ಬಬ್ಬೂರು 15.8 ಮಿ.ಮೀ,
ಸುಗೂರು 15.0 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ
ಹೊಳಲ್ಕೆರೆಯಲ್ಲಿ 18.4 ಮಿ.ಮೀ, ಚಿಕ್ಕಜಾಜೂರು 15.2 ಮಿ.ಮೀ,
ಬಿ. ದುರ್ಗ 17.2 ಮಿ.ಮೀ,
ಹೆಚ್‍ಡಿ ಪುರ 21 ಮಿ.ಮೀ,
ತಾಳ್ಯ 12.4 ಮಿ.ಮೀ,
ರಾಮಗಿರಿ 9.4 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ
ಚಳ್ಳಕೆರೆಯಲ್ಲಿ 5.4 ಮಿ.ಮೀ, ಪರುಶುರಾಂಪುರ 16.0 ಮಿ.ಮೀ, ನಾಯಕನಹಟ್ಟಿ 10.4 ಮಿ.ಮೀ,
ತಳಕು 2.4 ಮಿ.ಮೀ, ಡಿ.
ಮರಿಕುಂಟೆ 14.3 ಮಳೆಯಾಗಿದೆ.

ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರುನಲ್ಲಿ 4.0 ಮಿ.ಮೀ, ರಾಯಾಪುರ 6.0 ಮಿ.ಮೀ,
ಬಿಜಿಕೆರೆ 8.0 ಮಿ.ಮೀ,
ರಾಂಪುರ 6.1 ಮಿ.ಮೀ,
ದೇವಸಮುದ್ರ 6.3 ಮಿ.ಮೀ ಮಳೆಯಾಗಿದೆ.

15 ಮನೆಗಳು ಭಾಗಶಃ ಹಾನಿ : ಮಂಗಳವಾರ ಸುರಿದ ಮಳೆಗೆ ಜಿಲ್ಲಾಯಾದ್ಯಂತ  ಒಟ್ಟು 15 ಮನೆಗಳು ಭಾಗಶಃ ಹಾನಿಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 4 ಮನೆಗಳು ಭಾಗಶಃ ಹಾನಿಯಾಗಿದ್ದು, 1 ಮನೆ ತೀವ್ರತರ ಹಾನಿಯಾಗಿದೆ.

ಚಳ್ಳಕೆರೆ ತಾಲ್ಲೂಕಿನಲ್ಲಿ 2 ಮನೆ ಭಾಗಶಃ ಹಾನಿಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನಲ್ಲಿ 4 ಮನೆ ಭಾಗಶಃ ಹಾನಿಯಾಗಿದೆ.

ಮೊಳಕಾಲ್ಮೂರು ತಾಲ್ಲೂಕಿನಲ್ಲಿ 4 ಮನೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಮರದ ಕೊಂಬೆ ಬಿದ್ದು 24 ಗಂಟೆಯಾದರೂ ತೆರವುಗೊಳಿಸದ ನಗರಸಭೆ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 10 : ಜೆ.ಸಿ.ಆರ್. ಬಡಾವಣೆಯ ನಾಲ್ಕನೇ ಕ್ರಾಸ್‍ನಲ್ಲಿ ಬುಧವಾರ ಸಂಜೆ ಸುರಿದ ಮಳೆ ಮತ್ತು ಗಾಳಿಗೆ

ಹೂವಿನ ಹಡಗಲಿ | ಬೂದನೂರಿನಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ವೀ­ರಭದ್ರೇಶ್ವರ ಜಾತ್ರೆ

ಸುದ್ದಿಒನ್, ವಿಜಯನಗರ, ಹೂವಿನ ಹಡಗಲಿ, ಮೇ. 09  : ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಗುರುವಾರ ಸಂಜೆ 5 ಗಂಟೆಗೆ ವೀ­ರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಅನೇಕ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.

ನಾಳೆಯಿಂದ ಮೇ.17ರವರೆಗೂ ಎಲ್ಲಾ ಜಿಲ್ಲೆಗಳಲ್ಲೂ ಮಳೆಯ ಅಬ್ಬರ..!

ಕಳೆದ ಮೂರ್ನಾಲ್ಕು ದಿನದಿಂದ ವರುಣರಾಯನ ದರ್ಶನವಾಗುತ್ತಿದೆ. ಆದರೂ ಕೆಲವೊಂದು ಕಡೆ ಬಿಸಿ ಗಾಳಿಯ ಅನುಭವ ಮಾತ್ರ ಕಡಿಮೆಯಾಗಿಲ್ಲ. ಇಂದು ಸಂಜೆ ವೇಳೆಗೆ ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಇದರಿಂದ ವಾಹನ ಸವಾರರು, ಕೆಲಸಕ್ಕೆ

error: Content is protected !!