Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಮೂಲಂಗಿ ಹಸಿಯಾಗಿ ತಿನ್ನುವುದರಿಂದ ಮಲಬದ್ಧತೆ ದೂರವಾದರೂ ಗ್ಯಾಸ್ಟ್ರಿಕ್‌ ಆಗಬಹುದು ಹುಷಾರು…!

---Advertisement---

ಹಸಿ ತರಕಾರಿ ತಿನ್ನುವುದರಿಂದ ಸಾಕಷ್ಟು ಪ್ರೋಟೀನ್ ದೇಹಕ್ಕೆ ಸಿಗುತ್ತದೆ. ಬೇಯಿಸಿದಾಗ ಸಿಗುವುದಕ್ಕಿಂತ ಹೆಚ್ಚಾಗಿ ಹಸಿಯಾಗಿ ತಿಂದಾಗ ಹೆಚ್ಚಿನ ಉಪಯೋಗವಾಗುತ್ತದೆ. ಆದರೆ ಕೆಲವೊಂದು ತರಕಾರಿಗಳನ್ನು ಹಸಿಯಾಗಿ ತಿಂದು ಗ್ಯಾಸ್ಟ್ರಿಕ್‌ ಬರಿಸಿಕೊಂಡಿರಾ ಹುಷಾರು.

ಮಲಬದ್ಧತೆ ಸಮಸ್ಯೆ ಇರುವವರಿಗೆ ಎಲ್ಲರು ಹೆಚ್ಚಾಗಿ ಸೂಚಿಸುವುದು ಮೂಲಂಗಿಯನ್ನು ಹಸಿಯಾಗಿ ತಿನ್ನಿ ಎಂದು. ಅದು ಸತ್ಯ ಕೂಡ. ಹಸಿಯಾಗಿ ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಆದರೆ ಇದರ ಜೊತೆಗೆ ಗ್ಯಾಸ್ಟ್ರಿಕ್‌ ಆಗುವ ಸಾಧ್ಯತೆಯೂ ಇದೆ.

ಎಲ್ಲಾ ತರಕಾರಿಗಳು ಎಲ್ಲರ ದೇಹಕ್ಕೂ ಆಗಿ ಬರುವುದಿಲ್ಲ. ಅದೇ ರೀತಿ ಮೂಲಂಗಿ ಕೂಡ. ಕೆಲವರಿಗೆ ಕಚ್ಚಾ ಮೂಲಂಗಿ ತಿನ್ನುವುದರಿಂದ ಹುಳಿ ಬೆಲ್ಟಿಂಗ್ ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆ ಕಾಣುತ್ತದೆ. ಕೆಲವರಿಗೆ ಹೊಟ್ಟೆ ನೋವು ಕೂಡ ಬರಬಹುದು.

ಸೀಸನ್ ಅಲ್ಲದೆ ಇರುವ ಸಮಯದಲ್ಲಿ ಮೂಲಂಗಿ ತಿನ್ನುವುದರಿಂದ ಅನಾರೋಗ್ಯವನ್ನು ಸ್ವಾಗತಿಸಿದಂತೆಯೇ ಸರಿ. ಖಾಲಿ ಮೂಲಂಗಿ ತಿನ್ನುವುದರಿಂದ ಆಮ್ಲೀಯತೆಯನ್ನು ಉಂಟು ಮಾಡುತ್ತದೆ. ಬರೀ ಮೂಲಂಗಿಯನ್ನು ಸೇವಿಸುವ ಬದಲು ಬೇರೆ ತರಕಾರಿಯ ಜೊತೆಗೂ ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಮೂಲಂಗಿ ತಿನ್ನಬೇಡಿ. ರಾತ್ರಿ ವೇಳೆಯೂ ಸೇಫ್ ಅಲ್ಲ. ಮಧ್ಯಾಹ್ನದ ಸಮಯದಲ್ಲಿ ಆದಷ್ಟು ಬಳಸಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...