Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

Video: ಚಿತ್ರದುರ್ಗದ ವಾಹನ ಸವಾರರಿಗೆ ಸಂತಸದ ಸುದ್ದಿ : ಕೋಟೆನಾಡಿನಲ್ಲಿ  ಅದ್ಧೂರಿಯಾಗಿ ಆರಂಭವಾಗಲಿದೆ ಶೆಲ್ ಪೆಟ್ರೋಲ್ ಮತ್ತು ಡೀಸೆಲ್‌‌ ಬಂಕ್

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಇದೇ ಜನವರಿ 26 ರ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಶೆಲ್(SHELL PREMIUM PETROL &) ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್‌ ಬಂಕ್ ಅದ್ಧೂರಿಯಾಗಿ ಆರಂಭವಾಗಲಿದೆ.

 

ಗ್ರಾಹಕರಿಗೆ ಗುಣಮಟ್ಟ ಹಾಗೂ ಪಾರದರ್ಶಕ ಸೇವೆ ನೀಡಲು ಪ್ರತಿಷ್ಠಿತ ಶೆಲ್ ಎಕ್ಸ್ ಕ್ಲೂಸಿವ್ ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್‌ ಬಂಕ್ (SHELL PREMIUM PETROL & DIESEL) ಸರ್ವ ಸನ್ನದ್ಧವಾಗಿದೆ.

ನಗರದ ಚಳ್ಳಕೆರೆ ಮುಖ್ಯರಸ್ತೆಯ ಶ್ರೀರಾಮ ಕಲ್ಯಾಣ ಮಂಟಪ ಹತ್ತಿರ ಶೆಲ್ ಎಕ್ಸ್ ಕ್ಲೂಸಿವ್ ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್‌ SHELL PREMIUM PETROL & DIESEL ಬಂಕ್ ಆರಂಭವಾಗಿದ್ದು, ಗ್ರಾಹಕರ ಸೇವೆ ನೀಡಲು ಸುಸಜ್ಜಿತ ಸಿಬ್ಬಂದಿ ವರ್ಗ ಸಿದ್ಧವಾಗಿದೆ.

ಗಣರಾಜ್ಯೋತ್ಸವದ ಸುಸಂದರ್ಭದಲ್ಲಿ ಆರಂಭವಾಗುತ್ತಿರುವ ಶೆಲ್ ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್‌ ಬಂಕ್ ಅದ್ಧೂರಿ ಪ್ರಾರಂಭೋತ್ಸವದ ಸಂಭ್ರಮದಲ್ಲಿ ನೀವೂ ಭಾಗವಹಿಸಿ.

ಸ್ಥಳ: ಸಾಯಿ ರಾಮ್ ಸರ್ವೀಸಸ್,
ಶ್ರೀರಾಮ ಕಲ್ಯಾಣ ಮಂಟಪ ಹತ್ತಿರ,
ಚಳ್ಳಕೆರೆ ಮುಖ್ಯರಸ್ತೆ, ಚಿತ್ರದುರ್ಗ.
ದಿನಾಂಕ: ಜನವರಿ 26, ಮಧ್ಯಾಹ್ನ 12ಕ್ಕೆ.

GRAND OPENING  :
SHELL PREMIUM PETROL & DIESEL
now in CHITRADURGA

Address: SAI RAM SERVICES
Beside Sri Rama Kalyanamantapa,
Challakere Main Road,
Chitradurga

DATE: 26th January, 2023
TIME: 12 P.M.

We are inviting you all to celebrate the opening of our Shell fuel station.

 


 

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಸಿಮೆಣಸಿನಕಾಯಿ ಗ್ಯಾಸ್ಟ್ರಿಕ್ ಅಲ್ಲ.. ಇದರಿಂದ ಇದೆ ಅನೇಕ ಲಾಭಗಳು

ಸುದ್ದಿಒನ್ : ಹಸಿರು ಮೆಣಸಿನಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅರೋಗ್ಯದ ದೃಷ್ಟಿಯಿಂದ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಸಿರು ಮೆಣಸು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಕಣ್ಣಿನ ಸಮಸ್ಯೆಗಳನ್ನು

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು?

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು? ಸೋಮವಾರ ರಾಶಿ ಭವಿಷ್ಯ -ಮೇ-6,2024 ಸೂರ್ಯೋದಯ: 05:51, ಸೂರ್ಯಾಸ್ತ : 06:34 ಶಾಲಿವಾಹನ

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

error: Content is protected !!