Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೆಪಿಸಿಸಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರಿ ಜನ್ಮದಿನಾಚರಣೆ ಸಂಭ್ರಮ

Facebook
Twitter
Telegram
WhatsApp

 

ಬೆಂಗಳೂರು: ಬ್ರಿಟಿಷರ ವಿರುದ್ಧ ಸತ್ಯಾಗ್ರಹ ಮೂಲಕ ಗಾಂಧಿ ಹೋರಾಟ ಮಾಡಿದ್ರು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು. ಈ ವೇಳೆ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಾಂಧೀಜಿ ಅವರ ಹೋರಾಟ ರೈತ ಚಳವಳಿಯಿಂದ ಆರಂಭವಾಗಿದೆ. ಈಗಲೂ ನಮ್ಮ ರೈತರು ಪ್ರತಿಭಟನೆ ಮಾಡ್ತಾಯಿದ್ದಾರೆ.

ಆದ್ರೆ ಸರ್ಕಾರ ಅವರ ಮಾತನಾಡಿಸುವಂಥ ಗೋಜಿಗೂ ಹೋಗಿಲ್ಲ.ಇಂದು ಗಾಂಧೀಜಿ ಅವರು ಇದ್ದಿದ್ದರೆ ಕಣ್ಣೀರ್ ಹಾಕ್ತಾಯಿದ್ರು, ಗುಜರಾತ್ ನಲ್ಲಿ‌ ಅಂದು ನೆರೆ ಬಂದಾಗ ಗಾಂಧೀಜಿ ಹೋಗಿದ್ರು‌,ಅವರಿಗೆ ತೆರಿಗೆ ವಿನಾಯಿತಿ ಮಾಡಬೇಕೆಂದು ಬ್ರಿಟಿಷರಿಗೆ ಒತ್ತಾಯಿಸಿದರು ಗಾಂಧೀಜಿ. ಅಂದು ಗಾಂಧೀಜಿ ಅವರಿಗೆ ಸತ್ಯ,ಅಹಿಂಸೆ ಒಂದು ಆಯುಧವಾಗಿತ್ತು. ಆದ್ರೆ ಇಂದು ಬದೇಶದ ಪ್ರಧಾನಿ ಮೋದಿ ಸತ್ಯದ ನಾಡಿನಲ್ಲಿ ಸುಳ್ಳಿನ ರಾಜ್ಯಭಾರ ಮಾಡ್ತಾಯಿದ್ದಾರೆ..

ಅಂದು ಸತ್ಯ ಮುಖ್ಯವಾಗಿತ್ತು ಇಂದು ಮತ ಮುಖ್ಯವಾಗಿದೆ.ಲೋಕ್ ಪಾಲ್ ಮಸೂದೆ ಒಪ್ಪಿಗೆ ನೀಡಿದ್ರು ಸರ್ವಾನುಮತದಿಂದ ಲೋಕ್ ಪಾಲ್ ಕಾಯ್ದೆ ಮಾಡಿದ್ವಿ ಎಂದು ಹೇಳಿದರು.

2014 ರಲ್ಲಿ ಮೋದಿ ಅಧಿಕಾರಕ್ಕೆ ಬಂದಿದ್ದು,ಬಿಜೆಪಿ ಕಾನೂನು ಒಪ್ಪಿಗೆ ಕೊಟ್ಟಿದ್ದು 2021 ರಲ್ಲಿ ಆದ್ರೆ ಇಲ್ಲಿವರೆಗೂ ಅನುಷ್ಟಾನಕ್ಕೆ ತಂದಿಲ್ಲ. ಸಮಿತಿಯಲ್ಲಿ ಅಣ್ಣಾ ಹಜಾರೆ ಇದ್ರು  ಇಂದು ಅವರು ಏನು ಮಾಡ್ತಾಯಿಲ್ಲ ಕೇಜ್ರಿವಾಲ್ ದೆಹಲಿ ಸಿಎಂ ಆಗಿ ಸೈಲೆಂಟ್ ಆಗಿದ್ದಾರೆ. ಗಾಂಧೀಜಿ ಅವರ ಪ್ರಕಾರ ಸತ್ಯ, ಶಾಂತಿ ಮೂಲಕ ಗೆಲ್ಲಲ್ಲು ಸಾಧ್ಯ ಎಂದು ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆದಷ್ಟು ಬೇಗ ಸತ್ಯ ಹೊರಬರಲಿದೆ ಎಂದು ಪೋಸ್ಟ್ ಹಾಕಿ ಕಮೆಂಟ್ ಆಫ್ ಮಾಡಿದ ಪ್ರಜ್ವಲ್ ರೇವಣ್ಣ..!

ಬೆಂಗಳೂರು: ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಸೀದಾ ಜರ್ಮನಿ ಪ್ರವಾಸಕ್ಕೆ ಹೊರಟಿದ್ದರು. ವಿಚಾರ ದೊಡ್ಡದಾದ ಕೂಡಲೇ ಎಚ್ಚೆತ್ತ ರಾಜ್ಯ ಸರ್ಕಾರ, ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು. ಎಸ್ಐಟಿ

ಹೆಚ್ಚಾದ ಬಿಸಿಲು ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ರಕ್ಷಿಸಿಕೊಳ್ಳಿ : ವಿ.ಎ.ಪ್ರಕಾಶ್‍ರೆಡ್ಡಿ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 01 : ಈ ವರ್ಷದ ಬೇಸಿಗೆ ಬಿಸಿಲು ಅತಿಯಾಗಿರುವುದರಿಂದ ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ಬೆಳಿಗ್ಗೆ ಆರು

ಪ್ರಜ್ವಲ್ ಹಾಗೂ ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ : ಗೀತಾ ನಂದಿನಿಗೌಡ ಒತ್ತಾಯ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 01 : ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ

error: Content is protected !!