Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೆಪಿಸಿಸಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರಿ ಜನ್ಮದಿನಾಚರಣೆ ಸಂಭ್ರಮ

Facebook
Twitter
Telegram
WhatsApp

 

ಬೆಂಗಳೂರು: ಬ್ರಿಟಿಷರ ವಿರುದ್ಧ ಸತ್ಯಾಗ್ರಹ ಮೂಲಕ ಗಾಂಧಿ ಹೋರಾಟ ಮಾಡಿದ್ರು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು. ಈ ವೇಳೆ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಾಂಧೀಜಿ ಅವರ ಹೋರಾಟ ರೈತ ಚಳವಳಿಯಿಂದ ಆರಂಭವಾಗಿದೆ. ಈಗಲೂ ನಮ್ಮ ರೈತರು ಪ್ರತಿಭಟನೆ ಮಾಡ್ತಾಯಿದ್ದಾರೆ.

ಆದ್ರೆ ಸರ್ಕಾರ ಅವರ ಮಾತನಾಡಿಸುವಂಥ ಗೋಜಿಗೂ ಹೋಗಿಲ್ಲ.ಇಂದು ಗಾಂಧೀಜಿ ಅವರು ಇದ್ದಿದ್ದರೆ ಕಣ್ಣೀರ್ ಹಾಕ್ತಾಯಿದ್ರು, ಗುಜರಾತ್ ನಲ್ಲಿ‌ ಅಂದು ನೆರೆ ಬಂದಾಗ ಗಾಂಧೀಜಿ ಹೋಗಿದ್ರು‌,ಅವರಿಗೆ ತೆರಿಗೆ ವಿನಾಯಿತಿ ಮಾಡಬೇಕೆಂದು ಬ್ರಿಟಿಷರಿಗೆ ಒತ್ತಾಯಿಸಿದರು ಗಾಂಧೀಜಿ. ಅಂದು ಗಾಂಧೀಜಿ ಅವರಿಗೆ ಸತ್ಯ,ಅಹಿಂಸೆ ಒಂದು ಆಯುಧವಾಗಿತ್ತು. ಆದ್ರೆ ಇಂದು ಬದೇಶದ ಪ್ರಧಾನಿ ಮೋದಿ ಸತ್ಯದ ನಾಡಿನಲ್ಲಿ ಸುಳ್ಳಿನ ರಾಜ್ಯಭಾರ ಮಾಡ್ತಾಯಿದ್ದಾರೆ..

ಅಂದು ಸತ್ಯ ಮುಖ್ಯವಾಗಿತ್ತು ಇಂದು ಮತ ಮುಖ್ಯವಾಗಿದೆ.ಲೋಕ್ ಪಾಲ್ ಮಸೂದೆ ಒಪ್ಪಿಗೆ ನೀಡಿದ್ರು ಸರ್ವಾನುಮತದಿಂದ ಲೋಕ್ ಪಾಲ್ ಕಾಯ್ದೆ ಮಾಡಿದ್ವಿ ಎಂದು ಹೇಳಿದರು.

2014 ರಲ್ಲಿ ಮೋದಿ ಅಧಿಕಾರಕ್ಕೆ ಬಂದಿದ್ದು,ಬಿಜೆಪಿ ಕಾನೂನು ಒಪ್ಪಿಗೆ ಕೊಟ್ಟಿದ್ದು 2021 ರಲ್ಲಿ ಆದ್ರೆ ಇಲ್ಲಿವರೆಗೂ ಅನುಷ್ಟಾನಕ್ಕೆ ತಂದಿಲ್ಲ. ಸಮಿತಿಯಲ್ಲಿ ಅಣ್ಣಾ ಹಜಾರೆ ಇದ್ರು  ಇಂದು ಅವರು ಏನು ಮಾಡ್ತಾಯಿಲ್ಲ ಕೇಜ್ರಿವಾಲ್ ದೆಹಲಿ ಸಿಎಂ ಆಗಿ ಸೈಲೆಂಟ್ ಆಗಿದ್ದಾರೆ. ಗಾಂಧೀಜಿ ಅವರ ಪ್ರಕಾರ ಸತ್ಯ, ಶಾಂತಿ ಮೂಲಕ ಗೆಲ್ಲಲ್ಲು ಸಾಧ್ಯ ಎಂದು ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Apple – Diabetes: ಮಧುಮೇಹ ರೋಗಿಗಳು ಸೇಬು ತಿಂದರೆ ಏನಾಗುತ್ತೆ ಗೊತ್ತಾ..?

ಸುದ್ದಿಒನ್ : ದಿನವೂ ಸೇಬು ತಿಂದರೆ ವೈದ್ಯರ ಬಳಿ ಹೋಗುವ ಅಗತ್ಯ ಬರುವುದಿಲ್ಲ ಎನ್ನುತ್ತಾರೆ. ಆದಾಗ್ಯೂ, ಸೇಬು ತಿನ್ನುವುದರಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು. ವೈದ್ಯರ ಸಲಹೆಯಂತೆ ಮಧುಮೇಹ ಇರುವವರಿಗೂ ಸೇಬು ತುಂಬಾ ಒಳ್ಳೆಯದು. ಏಕೆಂದರೆ

ಈ ರಾಶಿಯವರ ಭವಿಷ್ಯ ಉಜ್ವಲವಾಗಲಿದೆ,

ಈ ರಾಶಿಯವರ ಭವಿಷ್ಯ ಉಜ್ವಲವಾಗಲಿದೆ, ಗುರುವಾರ ರಾಶಿ ಭವಿಷ್ಯ -ಏಪ್ರಿಲ್-18,2024 ಸೂರ್ಯೋದಯ: 06:01, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,ಚೈತ್ರಮಾಸ,ಶುಕ್ಲ ಪಕ್ಷ, ಉತ್ತರಾಯಣಂ,ತಿಥಿ: ದಸಮಿ, ನಕ್ಷತ್ರ:

ಹಿರಿಯೂರು ಬಳಿ ರಸ್ತೆ ಅಪಘಾತ | 15 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 17 : ಕೆಎಸ್ಆರ್ಟಿಸಿ ಬಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 15 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ

error: Content is protected !!