Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮರ್ಯಾದೆ ವಿಚಾರದಲ್ಲಿ ಕಾವ್ಯಶ್ರೀ – ಗೊಬ್ಬರಗಾಲ ನಡುವೆ ಜೋರಾಯ್ತು ಜಗಳ..!

Facebook
Twitter
Telegram
WhatsApp

 

ಬಿಗ್ ಬಾಸ್ ಮನೆಯಲ್ಲಿ ನವರಾತ್ರಿ ಸಂಭ್ರಮ ಕೂಡ ಕಳೆಗಟ್ಟಿದೆ. ಬಿಗ್ ಬಾಸ್ ಸದಸ್ಯರು ಹಬ್ಬದುಡುಗೆಯಲ್ಲಿ ಮಿರ ಮಿರ ಮಿಂಚುತ್ತಿದ್ದಾರೆ. ಇದರ ನಡುವೆ ಆಗಾಗ ಜಗಳ, ಮನಸ್ತಾಪ ಕೂಡ ನಡೆಯುತ್ತಾ ಇರುತ್ತದೆ. ಅದರಲ್ಲೂ ಹಬ್ಬದ ಸಂತಸದ ಸಮಯದಲ್ಲಿ ಗೊಬ್ಬರಗಾಲ ಮತ್ತು ಕಾವ್ಯಶ್ರೀ ನಡುವೆ ಮರ್ಯಾದೆ ಪ್ರಶ್ನೆ ಎದುರಾಗಿದೆ.

ವಿನೋದ್ ಗೊಬ್ಬರಗಾಲ ಗಿಚ್ಚಿ ಗಿಲಿಗಿಲಿಯಿಂದ ಬಂದವರು. ಕಾವ್ಯಶ್ರೀ ಮಂಗಳಗೌರಿ ಧಾರಾವಾಹಿಯಲ್ಲಿ ಖ್ಯಾತಿ ಪಡೆದವರು. ಈ ಇಬ್ಬರು ಬಿಗ್ ಬಾಸ್ ಮನೆಗೆ ಬಂದಾಗ ಮೊದಲೇ ಪರಿಚಯವಿದ್ದವರಂತೆ ನಡೆದುಕೊಂಡಿದ್ದರು. ಆಗಾಗ ರೆಗಿಸುವ ವಿಚಾರದಲ್ಲಿ ಇಬ್ಬರ ನಡುವೆ ಸಣ್ಣ ಪುಟ್ಟ ಜಗಳವಾಗುತ್ತಿತ್ತು. ಆದರೆ ಇದೀಗ ಮರ್ಯಾದೆ ಪ್ರಶ್ನೆಗೆ ಕಣ್ಣೀರು ಬರುವ ರೇಂಜಿಗೆ ಜಗಳ ತಾರಕಕ್ಕೇರಿದೆ.

ಎಲ್ಲರೂ ತಿಂಡಿ ತಿನ್ನುತ್ತಾ ಕುಳಿತಿದ್ದರು. ಕಾವ್ಯಶ್ರೀಗೆ ಅನ್ನ ಬೇಕಾಗಿತ್ತು. ಅನ್ನದ ಪಾತ್ರೆಗೆ ಹತ್ತಿರವೇ ಕುಳಿತಿದ್ದ ಗೊಬ್ಬರಗಾಲನನ್ನು ಅಣ್ಣ ಅನ್ನ ಹಾಕು ಅಂತ ಕೇಳಿದಳು. ಅದಕ್ಕೆ ವಿನೋದ್, ಬಂದು ಹಾಕಿಕೋ ಬಾ ಎಂದಿದ್ದಾನೆ. ಇದಕ್ಕೆ ಬೇಸರ ಮಾಡಿಕೊಂಡ ಕಾವ್ಯಶ್ರೀ, ನಾನೇನು ಅವನ ಮನೆ ಆಳ ಎಂದು ದೀಪಿಕಾ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದಾಳೆ. ವಿನೋದ್ ಕೂಡ ನೀನೇನು ನಂಗೆ ಮರ್ಯಾದೆ ಕೊಟ್ಟಿಲ್ಲವಲ್ಲ ಎಂದು ಯತಿರುಗೇಟು ಕೊಟ್ಟಿದ್ದಾನೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

error: Content is protected !!