Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮರ್ಯಾದೆ ವಿಚಾರದಲ್ಲಿ ಕಾವ್ಯಶ್ರೀ – ಗೊಬ್ಬರಗಾಲ ನಡುವೆ ಜೋರಾಯ್ತು ಜಗಳ..!

Facebook
Twitter
Telegram
WhatsApp

 

ಬಿಗ್ ಬಾಸ್ ಮನೆಯಲ್ಲಿ ನವರಾತ್ರಿ ಸಂಭ್ರಮ ಕೂಡ ಕಳೆಗಟ್ಟಿದೆ. ಬಿಗ್ ಬಾಸ್ ಸದಸ್ಯರು ಹಬ್ಬದುಡುಗೆಯಲ್ಲಿ ಮಿರ ಮಿರ ಮಿಂಚುತ್ತಿದ್ದಾರೆ. ಇದರ ನಡುವೆ ಆಗಾಗ ಜಗಳ, ಮನಸ್ತಾಪ ಕೂಡ ನಡೆಯುತ್ತಾ ಇರುತ್ತದೆ. ಅದರಲ್ಲೂ ಹಬ್ಬದ ಸಂತಸದ ಸಮಯದಲ್ಲಿ ಗೊಬ್ಬರಗಾಲ ಮತ್ತು ಕಾವ್ಯಶ್ರೀ ನಡುವೆ ಮರ್ಯಾದೆ ಪ್ರಶ್ನೆ ಎದುರಾಗಿದೆ.

ವಿನೋದ್ ಗೊಬ್ಬರಗಾಲ ಗಿಚ್ಚಿ ಗಿಲಿಗಿಲಿಯಿಂದ ಬಂದವರು. ಕಾವ್ಯಶ್ರೀ ಮಂಗಳಗೌರಿ ಧಾರಾವಾಹಿಯಲ್ಲಿ ಖ್ಯಾತಿ ಪಡೆದವರು. ಈ ಇಬ್ಬರು ಬಿಗ್ ಬಾಸ್ ಮನೆಗೆ ಬಂದಾಗ ಮೊದಲೇ ಪರಿಚಯವಿದ್ದವರಂತೆ ನಡೆದುಕೊಂಡಿದ್ದರು. ಆಗಾಗ ರೆಗಿಸುವ ವಿಚಾರದಲ್ಲಿ ಇಬ್ಬರ ನಡುವೆ ಸಣ್ಣ ಪುಟ್ಟ ಜಗಳವಾಗುತ್ತಿತ್ತು. ಆದರೆ ಇದೀಗ ಮರ್ಯಾದೆ ಪ್ರಶ್ನೆಗೆ ಕಣ್ಣೀರು ಬರುವ ರೇಂಜಿಗೆ ಜಗಳ ತಾರಕಕ್ಕೇರಿದೆ.

ಎಲ್ಲರೂ ತಿಂಡಿ ತಿನ್ನುತ್ತಾ ಕುಳಿತಿದ್ದರು. ಕಾವ್ಯಶ್ರೀಗೆ ಅನ್ನ ಬೇಕಾಗಿತ್ತು. ಅನ್ನದ ಪಾತ್ರೆಗೆ ಹತ್ತಿರವೇ ಕುಳಿತಿದ್ದ ಗೊಬ್ಬರಗಾಲನನ್ನು ಅಣ್ಣ ಅನ್ನ ಹಾಕು ಅಂತ ಕೇಳಿದಳು. ಅದಕ್ಕೆ ವಿನೋದ್, ಬಂದು ಹಾಕಿಕೋ ಬಾ ಎಂದಿದ್ದಾನೆ. ಇದಕ್ಕೆ ಬೇಸರ ಮಾಡಿಕೊಂಡ ಕಾವ್ಯಶ್ರೀ, ನಾನೇನು ಅವನ ಮನೆ ಆಳ ಎಂದು ದೀಪಿಕಾ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದಾಳೆ. ವಿನೋದ್ ಕೂಡ ನೀನೇನು ನಂಗೆ ಮರ್ಯಾದೆ ಕೊಟ್ಟಿಲ್ಲವಲ್ಲ ಎಂದು ಯತಿರುಗೇಟು ಕೊಟ್ಟಿದ್ದಾನೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬರ ಪರಿಹಾರ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ನೀಡದಿರುವುದಕ್ಕೆ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ,

ಬೇಸಿಗೆಯಲ್ಲಿ ಕಣ್ಣುಗಳ ಆರೋಗ್ಯಕ್ಕೆ ಹೀಗೆ ಮಾಡಿ…

ಸುದ್ದಿಒನ್ : ಕಣ್ಣಿನ ಉರಿಯು ಬೇಸಿಗೆಯಲ್ಲಿ ಯಾರನ್ನಾದರೂ ಬಾಧಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಸೂರ್ಯನ ಬಿಸಿಲು, ಧೂಳು ಮತ್ತು ವಾಯು ಮಾಲಿನ್ಯವು ಕಣ್ಣುಗಳ ಉರಿ, ಕಿರಿಕಿರಿ ಮತ್ತು ಕೆಂಪಗಾಗುವುದು ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಣ್ಣಿನ ಕಿರಿಕಿರಿಯನ್ನು

ಈ ರಾಶಿಯವರು ತುಂಬಾ ಪ್ರಯತ್ನಶಾಲಿ ಆದರೆ ಅದೃಷ್ಟ ಕೈ ಕೊಡುತ್ತಿದೆ

ಈ ರಾಶಿಯವರು ತುಂಬಾ ಪ್ರಯತ್ನಶಾಲಿ ಆದರೆ ಅದೃಷ್ಟ ಕೈ ಕೊಡುತ್ತಿದೆ, ಈ ರಾಶಿಯ ಪ್ರೀತಿಸಿ ಮದುವೆ ಆದವರ ಗೋಳಾಟ ಕೇಳಲಾಗದು, ಮಂಗಳವಾರ ರಾಶಿ ಭವಿಷ್ಯ -ಏಪ್ರಿಲ್-23,2024 ಹನುಮಾನ ಜಯಂತಿ ಸೂರ್ಯೋದಯ: 05:58, ಸೂರ್ಯಾಸ್ತ :

error: Content is protected !!