Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಲ್ಲಾ ಕಾಯ್ದೆಗಳನ್ನು ಹಾಕಿ, ಹೊರಗೆ ಬಾರದಂತೆ ಬುದ್ಧಿ ಕಲಿಸಬೇಕು : ರಾಜಶೇಖರನಾಂದ ಸ್ವಾಮೀಜಿ

Facebook
Twitter
Telegram
WhatsApp

ಶಿವಮೊಗ್ಗ: ಸರ್ಕಾರವನ್ನು ಆಗ್ರಹ ಮಾಡುತ್ತೀವಿ. ಕೇವಲ ಬಾಯಿ ಮಾತಿನಲ್ಲಿ ಹೇಳುವುದನ್ನು ಸಾಕು ಮಾಡಿ. ಕಾನೂನನ್ನು ತಕ್ಷಣವಾಗಿ ಜಾರಿ ಮಾಡಿ. ಎರಡ್ಮೂರು ದಿವಸದ ಒಳಗೆ ಇವರಿಂದ ಏನು ಸಮಾಜಕ್ಕೆ ಅನಾಹುತವಾಗಿದೆ, ಉತ್ತರಪ್ರದೇಶದಲ್ಲಿ ಒಳ್ಳೆಯ ಕಾನೂನು ರಚನೆ ಮಾಡಿರುವುದರಿಂದ ಈಗ ಅಲ್ಲೆಲ್ಲ ನಿಂತಿದೆ. ಅಂತ ಕಾನೂನನ್ನು ಕರ್ನಾಟಕದಲ್ಲೂ ತನ್ನಿ. ಇಡೀ ಭಾರತ ದೇಶಕ್ಕೆ ಜಾಹೀರಾಗಬೇಕೆಂದು ಆಗ್ರಹಿಸುತ್ತೇವೆ ಎಂದು ರಾಜಶೇಖರನಾಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

ದುರ್ಬಲಗೊಳಿಸುವ ಪ್ರಕ್ರಿಯೆ ಈ ಹಿಂದೆ ಕಾಶ್ಮೀರದಲ್ಲಿ ನಡೆಯಿತು. ಇವತ್ತು ಈ ಕಾಶ್ಮೀರದ ಫೈಲ್ಸ್ ಗಳು ಭಾರತದಾದ್ಯಂತ ನಡೆಯುವ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದಾರೆಂಬ ಒಂದೇ ಒಂದು ಉದಾಹರಣೆಯ ಪ್ರಕರಣ. ಈ ಪ್ರಕರಣಗಳಿಗೆ ತೀಲಾಂಜಲಿ ಇಡಬೇಕು. ಇಲ್ಲಿಯೇ ಇದು ನಿಲ್ಲಬೇಕು. ಯಾವುದೇ ಕಾರಣಕ್ಕು ಇಂಥ ಘಟನೆಗಳು ತಲೆ ಎತ್ತದಂತ ಕಾರ್ಯ ಪೊಲೀಸ್ ಇಲಾಖೆ ಮಾಡಬೇಕು. ಅಷ್ಟೇ ಪ್ರಬುದ್ಧವಾಗಿ ನಮ್ಮ ಭಾರತದ ನಾಗರಿಕರಿಗೆ ಇದೆ.

ಇನ್ನು ಇದು ಮುಂದುವರೆದು ಮಸೀದಿಗಳಲ್ಲಿ ಕೂಗುವಂತ ಪ್ರಕ್ರಿಯೆಗಳು ನಡೆಯುತ್ತಾ ಇವೆ. ಏನು ಕೂಗೋದು. ಸಮಾಜವನ್ನು ಒಂದು ಕಡೆ ಹಾಳು ಮಾಡುವುದು. ಇನ್ನೊಂದು ಕಡೆ ಕೂಗಿ ಬೊಬ್ಬೆ ಇಡುವುದು. ಇದೆಲ್ಲವೂ ಕೂಡ ಭಾರತದ ಒಳಗೆ ನಡೀತಾ ಇದೆ. ಹಾಗಾಗಿ ಭಾರತದೊಳಗೆ ನಡೆಯುವ ಈ ಪ್ರಕ್ರಿಯೆಗಳು ಆದಷ್ಟು ಶೀಘ್ರದಲ್ಲಿ ತೀಲಾಂಜಲಿ ಇಡುವ ಅವಶ್ಯಕತೆಯನ್ನು ನಡೆಸಬೇಕೆಂದು ಕೇಳಿಕೊಳ್ಳುತ್ತೇನೆ. ಯಾರು ಆರೋಪಿಗಳು ಈ ರೀತಿಯಾಗಿ ದಾಳಿ ಮಾಡಿದ್ದಾರೆ, ತಕ್ಷಣವಾಗಿ ಬಂಧಿಸಿ ಏನೆಲ್ಲಾ ಕಾಯ್ದೆಗಳಿವೆ ಅದೆಲ್ಲವನ್ನು ಹಾಕಿ ಹೊರಗೆ ಬರದಂತೆ ಮುಟ್ಟುಗೋಲು ಹಾಕಬೇಕು. ಆಗ ಮುಂದಿನ ದಿನಗಳಲ್ಲಿ ಎಲ್ಲಾ ಸಮಾಜ ಜಾಗೃತಿಯಾಗುತ್ತೆ ಎಂದು ಸ್ವಾಮೀಜಿಗಳು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಸಿಮೆಣಸಿನಕಾಯಿ ಗ್ಯಾಸ್ಟ್ರಿಕ್ ಅಲ್ಲ.. ಇದರಿಂದ ಇದೆ ಅನೇಕ ಲಾಭಗಳು

ಸುದ್ದಿಒನ್ : ಹಸಿರು ಮೆಣಸಿನಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅರೋಗ್ಯದ ದೃಷ್ಟಿಯಿಂದ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಸಿರು ಮೆಣಸು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಕಣ್ಣಿನ ಸಮಸ್ಯೆಗಳನ್ನು

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು?

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು? ಸೋಮವಾರ ರಾಶಿ ಭವಿಷ್ಯ -ಮೇ-6,2024 ಸೂರ್ಯೋದಯ: 05:51, ಸೂರ್ಯಾಸ್ತ : 06:34 ಶಾಲಿವಾಹನ

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

error: Content is protected !!