Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿಂದೂಗಳ ಜಾಗವನ್ನ ಕೊಟ್ಟಿದ್ದೇ ವಿನಃ, ಇರಾನ್ ಇರಾಕ್ ನಿಂದ ತಂದಿದ್ದಲ್ಲ : ಮಂತ್ರಾಲಯ ಜಾಗದ ವಿಚಾರಕ್ಕೆ ನಾರಾಯಣಪ್ಪ ಹೇಳಿಕೆ

Facebook
Twitter
Telegram
WhatsApp

ಶಿವಮೊಗ್ಗ: ಮಂತ್ರಾಲಯದಲ್ಲಿ ರಾಯರ ಮಠ ಕಟ್ಟಲು ಜಾಗ ಕೊಟ್ಟಿದ್ದು ಒಬ್ಬ ಮುಸ್ಲಿಂ ರಾಜ. ನಿಮಗೆ ಮುಸಲ್ಮಾನರು ಬೇಡ ಅನ್ಸಿದ್ರೆ ಆ ಜಾಗ ವಾಪಸ್ಸು ಕೊಟ್ಟು ಬಿಡಿ ಅಂತ ಹೇಳಿದ್ರು. ಈ ವಿಚಾರವಾಗಿ ಮಾತನಾಡಿರುವ ಆರ್ಎಸ್ಎಸ್ ನಾಯಕ ನಾರಾಯಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಆ ಜಾಗವನ್ನ ಮುಸಲ್ಮಾನ ರಾಜ ಕೊಟ್ಟಿದ್ದು ಅಂತಾನೇ ಅಂದ್ಕೊಳ್ಳೋಣಾ. ಹಾಗಾದ್ರೆ ಆ ರಾಜಾನಿಗೆ ಆ ಜಾಗ ಹೇಗೆ ಬಂತು. ಈ ಜಾಗ ಮುಸಲ್ಮಾನರದ್ದಾಗಿರಲಿಲ್ಲ. ಹಿಂದೂಗಳದ್ದಾಗಿತ್ತು. ಅವರು ಇರಾನ್ ನಿಂದಲೋ, ಇರಾಕ್ ನಿಂದಲೋ ದಾಳಿಕೋರರಾಗಿ ಬಂದಿದ್ದರು. ದಾಳಿ ಮಾಎಇ ಬೇಕಾದಷ್ಟು ಲೂಟಿ ಮಾಡಿದ್ರು. ಜಾಗವನ್ನ ತೆಗೆದುಕೊಂಡ್ರು. ಮುಸಲ್ಮಾನರಿಗೆ ಬಂದ ಎಲ್ಲಾ ಜಾಗವೂ ಕೂಡ ಈ ದೇಶದ ಜಾಗವೇ. ಮಂತ್ರಾಲಯಕ್ಕೆ ಜಾಗ ಕೊಟ್ಟಂತ ಮುಸಲ್ಮಾನ ಜಾಗ ಕೂಡ ಹಿಂದೂಗಳದ್ದೇ. ಹಿಂದುಸ್ತಾನದ ಜಾಗವನ್ನ ಮಠಕ್ಕೆ ಕೊಟ್ಟಿದ್ದಾರೆ ವಿನಃ ಇರಾನ್ ಇರಾಕ್ ನಿಂದ ತಂದು ಜಾಗ ಕೊಟ್ಟಿಲ್ಲವಲ್ಲ.

ಟಿಪ್ಪು ಸುಲ್ತಾನ್ ಕೂಡ ಶೃಂಗೇರಿಗೆ, ಮೇಲುಕೋಟೆಗೆ ಜಾಗ ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಟಿಪ್ಪು ಸುಲ್ತಾನ್ ಒಬ್ಬ ಸಾಮಾನ್ಯ ಸರದಾರ ಆಗಿದ್ದ. ಆದ್ರೆ ಆ ಬಳಿಕ ಮಾಡಿದ್ದೇನು. ರಾಜರ ಕುಟುಂಬವನ್ನ ಸೆರೆಮನೆಯಲ್ಲಿಟ್ಟು ಎಲ್ಲವನ್ನು ವಶಮಾಡಿಕೊಂಡು ಆ ಜಾಗ ಈ ಜಾಗ ಅಂತ ಕೊಟ್ಟರು. ಕೊಟ್ಟಿದ್ದು ಯಾರ ಜಾಗವನ್ನ ಮೈಸೂರು ಮಹಾರಾಜರ ಜಾಗವನ್ನ . ಸ್ವಂತ ಜಾಗವನ್ನಲ್ಲವಲ್ಲ. ಇಲ್ಲಿ ಈ ರೀತಿ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ಡಿಕೆ ಶಿವಕುಮಾರ್ ರುವಾರಿ.. ವೈರಲ್ ಆದ ವಿಡಿಯೋಗಳ ನನ್ನ ಪೆನ್ ಡ್ರೈವ್ ನಲ್ಲಿ ಇರೋದಲ್ಲ ಎಂದ ದೇವರಾಜೇಗೌಡ..!

ಕಳೆದ ಕೆಲವು ದಿನಗಳಿಂದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಾಸನದ ಹಾದಿ ಬೀದಿಯಲ್ಲಿ ಸಿಕ್ಕಿದ್ದಲ್ಲದೆ, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್

ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ ,:  ಕಾರ್ಯಕ್ರಮಗಳ ವಿವರ ಇಂತಿದೆ..!

ಸುದ್ದಿಒನ್,ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಮೇ

ನಾಳೆ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಉತ್ಸವ :   ಸಿದ್ದತೆ ಹೇಗಿದೆ ?

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ.06 : ಸಹೋದರಿಯರ ನಡುವೆ ಜಗಳ, ಮುನಿಸು ಇರುವುದು ಸಹಜ. ಆದ್ರೆ, ಕೋಟೆನಾಡಿನಲ್ಲಿ ಮಾತ್ರ ಮುನಿದು

error: Content is protected !!