Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿಂದೂಗಳ ಜಾಗವನ್ನ ಕೊಟ್ಟಿದ್ದೇ ವಿನಃ, ಇರಾನ್ ಇರಾಕ್ ನಿಂದ ತಂದಿದ್ದಲ್ಲ : ಮಂತ್ರಾಲಯ ಜಾಗದ ವಿಚಾರಕ್ಕೆ ನಾರಾಯಣಪ್ಪ ಹೇಳಿಕೆ

Facebook
Twitter
Telegram
WhatsApp

ಶಿವಮೊಗ್ಗ: ಮಂತ್ರಾಲಯದಲ್ಲಿ ರಾಯರ ಮಠ ಕಟ್ಟಲು ಜಾಗ ಕೊಟ್ಟಿದ್ದು ಒಬ್ಬ ಮುಸ್ಲಿಂ ರಾಜ. ನಿಮಗೆ ಮುಸಲ್ಮಾನರು ಬೇಡ ಅನ್ಸಿದ್ರೆ ಆ ಜಾಗ ವಾಪಸ್ಸು ಕೊಟ್ಟು ಬಿಡಿ ಅಂತ ಹೇಳಿದ್ರು. ಈ ವಿಚಾರವಾಗಿ ಮಾತನಾಡಿರುವ ಆರ್ಎಸ್ಎಸ್ ನಾಯಕ ನಾರಾಯಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಆ ಜಾಗವನ್ನ ಮುಸಲ್ಮಾನ ರಾಜ ಕೊಟ್ಟಿದ್ದು ಅಂತಾನೇ ಅಂದ್ಕೊಳ್ಳೋಣಾ. ಹಾಗಾದ್ರೆ ಆ ರಾಜಾನಿಗೆ ಆ ಜಾಗ ಹೇಗೆ ಬಂತು. ಈ ಜಾಗ ಮುಸಲ್ಮಾನರದ್ದಾಗಿರಲಿಲ್ಲ. ಹಿಂದೂಗಳದ್ದಾಗಿತ್ತು. ಅವರು ಇರಾನ್ ನಿಂದಲೋ, ಇರಾಕ್ ನಿಂದಲೋ ದಾಳಿಕೋರರಾಗಿ ಬಂದಿದ್ದರು. ದಾಳಿ ಮಾಎಇ ಬೇಕಾದಷ್ಟು ಲೂಟಿ ಮಾಡಿದ್ರು. ಜಾಗವನ್ನ ತೆಗೆದುಕೊಂಡ್ರು. ಮುಸಲ್ಮಾನರಿಗೆ ಬಂದ ಎಲ್ಲಾ ಜಾಗವೂ ಕೂಡ ಈ ದೇಶದ ಜಾಗವೇ. ಮಂತ್ರಾಲಯಕ್ಕೆ ಜಾಗ ಕೊಟ್ಟಂತ ಮುಸಲ್ಮಾನ ಜಾಗ ಕೂಡ ಹಿಂದೂಗಳದ್ದೇ. ಹಿಂದುಸ್ತಾನದ ಜಾಗವನ್ನ ಮಠಕ್ಕೆ ಕೊಟ್ಟಿದ್ದಾರೆ ವಿನಃ ಇರಾನ್ ಇರಾಕ್ ನಿಂದ ತಂದು ಜಾಗ ಕೊಟ್ಟಿಲ್ಲವಲ್ಲ.

ಟಿಪ್ಪು ಸುಲ್ತಾನ್ ಕೂಡ ಶೃಂಗೇರಿಗೆ, ಮೇಲುಕೋಟೆಗೆ ಜಾಗ ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಟಿಪ್ಪು ಸುಲ್ತಾನ್ ಒಬ್ಬ ಸಾಮಾನ್ಯ ಸರದಾರ ಆಗಿದ್ದ. ಆದ್ರೆ ಆ ಬಳಿಕ ಮಾಡಿದ್ದೇನು. ರಾಜರ ಕುಟುಂಬವನ್ನ ಸೆರೆಮನೆಯಲ್ಲಿಟ್ಟು ಎಲ್ಲವನ್ನು ವಶಮಾಡಿಕೊಂಡು ಆ ಜಾಗ ಈ ಜಾಗ ಅಂತ ಕೊಟ್ಟರು. ಕೊಟ್ಟಿದ್ದು ಯಾರ ಜಾಗವನ್ನ ಮೈಸೂರು ಮಹಾರಾಜರ ಜಾಗವನ್ನ . ಸ್ವಂತ ಜಾಗವನ್ನಲ್ಲವಲ್ಲ. ಇಲ್ಲಿ ಈ ರೀತಿ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮತದಾನಕ್ಕೂ ಮುನ್ನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರು ಮತದಾನಕ್ಕೂ ಮುನ್ನ

ನೇಹಾ ಕೊಲೆ ಪ್ರಕರಣ : ಯಾರನ್ನೂ ರಕ್ಷಿಸುವ ಉದ್ದೇಶವಿಲ್ಲದೆ ಇದ್ದರೆ ಸಿಬಿಐಗೆ ವಹಿಸಲಿ ಎಂದ ಬಸವರಾಜ್ ಬೊಮ್ಮಾಯಿ

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷಗಟು ಹೋರಾಟಗಳು ನಡೆದಿವೆ. ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು, ನೇಹಾ ಸಾವಿಗೆ ನ್ಯಾಯ ಸಿಗಬೇಕು ಎಂಬ ಒತ್ತಾಯಗಳು ಕೇಳಿವೆ. ಇದೀಗ ಮಾಜಿ ಸಿಎಂ

ಚಿತ್ರದುರ್ಗ ಸೇರಿದಂತೆ 11 ಜಿಲ್ಲೆಗಳಲ್ಲಿ 3 ದಿನಗಳ ಕಾಲ ಮಳೆ

ಬೆಂಗಳೂರು: ಬಿರು ಬೇಸಿಗೆಯಿಂದ ಬೇಯುತ್ತಿದ್ದ ಜನರಿಗೆ ವರುಣರಾಯ ಹಂಗ್ ಬಂದು ಹಿಂಗ್ ತಂಪೆರೆದು ಹೋಗಿದ್ದ. ಇನ್ನು ಮಳೆಯಾಗಲಿದೆ ಎಂದುಕೊಳ್ಳುವಾಗಲೇ ಒಣ ಹವೆ ಜಾಸ್ತಿಯಾಗಿತ್ತು. ಉಷ್ಣಾಂಶ ದಿನೇ ದಿನೇ ಏರಿಕೆಯಾಗುತ್ತಲೆ ಇತ್ತು. ಇದೀಗ ಮತ್ತೆ ಮಳೆಯಾಗುವ

error: Content is protected !!