ಕವಿತೆ ಕೃಪೆ :
ರವಿ ಭಾರದ್ವಾಜ್
ಚಿತ್ರದುರ್ಗ
ಮೊ : 86182 13897
ಬಂತು ಬಂತು ನೋಡಿ ಯುಗದ ಆದಿ
ತೆರೆಯಿತು ಹೊಸ ಯುಗದ ಹಾದಿ
ಮನೆಯ ಮುಂದೆ ಎಲ್ಲರೂ ಹಾಕೋಣ ಹಸಿರಿನ ತೋರಣ
ದೇವರಿಗೆ ನೈವೇದ್ಯ ಮಾಡಿ ತಿನ್ನೋಣ ಹೋಳಿಗೆ ಹೂರಣ
ಸ್ವೀಕರಿಸೋಣ ಬೇವು ಮತ್ತು ಬೆಲ್ಲ
ಮರೆಯೋಣ ಹಳೆಯ ನೋವುಗಳನ್ನೆಲ್ಲಾ
ನೂತನ ಸಂವತ್ಸರ ತರಲಿ ಹರುಷದ ದೀಪ
ಮನೆ ಮನಗಳಲ್ಲಿ ಸದಾ ಉರಿಯುತ್ತಿರಲಿ ಹಿಂದುತ್ವದ ನಂದಾದೀಪ
ಹೊಸ ಸಂವತ್ಸರದಲ್ಲಿ ಮೂಡಲಿ ಸುಖ ಶಾಂತಿ ನೆಮ್ಮದಿಯ ಕಳೆ ಹರಿದು ಹೋಗಲಿ ವೈಮನಸೆಂಬ ಅಹಂಕಾರದ ಕೊಳೆ
ನಮ್ಮ ರಾಷ್ಟ್ರ, ಸಂಸ್ಕೃತಿ, ಧರ್ಮದ ಮೇಲೆ ಸದಾ ಇರಲಿ ಒಲವು ಆಗ ಆಗುವುದು ನಮ್ಮ ದೇಶದ ಗೆಲುವು
ಪಾರಭವ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು










