ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಬೆಂಗಳೂರು: ಬಿಗ್ ಬಾಸ್ ನೋಡುವವರ ಸಂಖ್ಯೆ ಕಡಿಮೆ ಏನು ಇಲ್ಲ. ದಿನಕಳೆದಂತೆ ಬಿಗ್ ಬಾಸ್ ಕೂಡ ಟ್ವಿಸ್ಟ್ ಅಂಡ್ ಟರ್ನಿಂಗ್ ಪಾಯಿಂಟ್ ಗಳನ್ನ ಕೊಡ್ತಾನೆ ಇರುತ್ತೆ. ಮನೆಯಲ್ಲಿರುವ ಮಂದಿ ಬದಲಾಗ್ತಾ ಹೋಗ್ತಾರೆ, ಟಾಸ್ಕ್ ಗಳು ಜಾಸ್ತಿಯಾಗ್ತಾ ಹೋಗ್ತಾವೆ, ಜಗಳಗಳಂತು ಪೀಕ್ ಲೆವೆಲ್ ಗೆ ಹೋಗ್ತಾವೆ. ಇದರ ನಡುವೆ ಒಬ್ಬೊಬ್ಬರೆ ಹೊರಗೆ ಬರ್ತಾ ಇರ್ತಾರೆ. ಈ ವಾರ ಯಾರು ಬರಬಹುದು ಅಂತ ವೀಕ್ಷಕರು ಗೆಸ್ ಮಾಡೊದ್ದರೋ ಅವರು ಬರ್ತಾ ಇಲ್ಲ. ಊಹೆಗೂ ಮೀರಿದ ಸ್ಪರ್ಧಿ ಹೊರಗೆ ಬರ್ತಿದ್ದಾರೆ.
ವೀಕ್ ಡೇಸ್ ಎಪಿಸೋಡ್ ನೋಡುವುದಕ್ಕಿಂತ ಹೆಚ್ಚಾಗಿ ವೀಕೆಂಡ್ ಶೋ ನೋಡುಗರೆ ಜಾಸ್ತಿ. ಯಾಕಂದ್ರೆ ವೀಕೆಂಡ್ ನಲ್ಲಿ ಆದಂತ ಎಲ್ಲ ತಪ್ಪು ಗಳಿಗೂ ಕಿಚ್ಚ ಸುದೀಪ್ ತೆಗೆದುಕೊಳ್ಳುವ ಕ್ಲಾಸ್ ನೋಡೋದಕ್ಕೇನೆ ಕಾಯ್ತಾ ಇರ್ತಾರೆ. ಈ ವಾರವೂ ಅಂದ್ರೆ ಶನಿವಾರ ಸಕತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಭಾನುವಾರದ ಎಪಿಸೋಡ್ ನಲ್ಲಿ ಯಾರಾದರೊಬ್ಬರು ಮನೆಯಿಂದ ಹೊರ ನಡೆಯುತ್ತಾರೆ. ಅದರಂತೆ ವೀಕ್ಷಕರು ಕೂಎ ಗೆಸ್ ಮಾಡ್ತಾರೆ. ಆದರೆ ವೀಕ್ಷಕರ ಗೆಸ್ ಬಿಟ್ಟು ಬಿಗ್ ಬಾಸ್ ಮನೆಯೊಳಗೆ ಬೇರೆನೆ ನಡೆದಿದೆ.
ಕಳೆದ ಕೆಲವು ವಾರಗಳಿಂದ ಧ್ರುವಂತ್ ಆಟ ಅಷ್ಟಕ್ಕಷ್ಟೆ. ಹೀಗಾಗಿ ಧ್ರುವಂತ್ ಹೊರಗೆ ಬರ್ತಾರೆ ಅಂದುಕೊಂಡಿದ್ರೆ ಕಾಕ್ರೋಚ್ ಸುಧಿ ಹೊರಗೆ ಬಂದಿದ್ದಾರೆ. ನಿನ್ನೆಯಷ್ಟೇ ಇನ್ಮೇಲೆ ಚೆನ್ನಾಗಿ ಆಡ್ಬೇಕು ಸುಧೀ ಅಂತ ಕಿಚ್ಚ ಸುದೀಪ್ ಬುದ್ದಿ ಹೇಳಿದ್ದರು. ಆದರೆ ಕಾಕ್ರೋಚ್ ಬಿಗ್ ಬಾಸ್ ಮನೆಯ ಜರ್ನಿಯನ್ನ ಮುಗಿಸಿದ್ದಾರೆ. ಇಂದು ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗ್ತಾ ಇದೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್